ಕುಡ್ನಲ್ಲಿ ಸೇತುವೆ ಪೂರ್ಣಗೊಂಡಿದ್ದರೂ ಸಂಪರ್ಕದ ರಸ್ತೆ ತಡೆಗೋಡೆ ಇಲ್ಲದೆ ಕುಸಿಯುತ್ತಿರುವುದು
ಗ್ರಾಮಸ್ಥರು ನಿರ್ಮಿಸಿದ ಮಣ್ಣಿನ ರಸ್ತೆ
ಬಿ.ಕೆ. ಉದಯ್ ಕುಮಾರ್
ಶರತ್ ಕುಮಾರ್
ಕಾಳಜಿ ಇಲ್ಲದ ಕಾರಣದಿಂದ ಕಿಮ್ಮನೆ ರತ್ನಾಕರ ಅವಧಿಯ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಸರ್ಕಾರದ ಹಣ ಸರಿಯಾಗಿ ಬಳಕೆಯಾಗುತ್ತಿಲ್ಲ. ಅಧಿಕಾರಿಗಳು ಸ್ವಪ್ರತಿಷ್ಠೆ ಬಿಟ್ಟು ರಸ್ತೆ ನಿರ್ಮಿಸಬೇಕು
–ಬಿ.ಕೆ. ಉದಯ್ ಕುಮಾರ್ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ (ಬಸವಾನಿ)
ಬಸವಾನಿ ಕಮ್ಮರಡಿ ಸಂಪರ್ಕಕ್ಕೆ ಕುಡ್ನಲ್ಲಿ ಸೇತುವೆ ಅಗತ್ಯವಾಗಿದೆ. ರಸ್ತೆ ಇಲ್ಲದೆ ಓಡಾಟ ನಡೆಸುವುದೇ ಕಷ್ಟಕರವಾಗಿದೆ