‘ಪೂಜೆ– ಪುನಸ್ಕಾರ, ಪಂಚಾಂಗ, ಜ್ಯೋತಿಷ್ಯ, ಪಾಪ– ಪುಣ್ಯ, ಸ್ವರ್ಗ– ನರಕ ಮೊದಲಾದ ಕಲ್ಪನೆಗಳನ್ನು ಜನರ ತಲೆಯಲ್ಲಿ ತುಂಬಿ ದೇವರು ಮತ್ತು ಭಕ್ತರ ನಡುವೆ ಮಧ್ಯವರ್ತಿಯಾಗಿರುವ ಪುರೋಹಿತಶಾಹಿ ವರ್ಗ ಹೇಗೆ ಜನರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಹವಣಿಸುತ್ತದೆ ಎಂಬುದನ್ನು ಜ್ಯೋತಿಬಾ ಫುಲೆ ತಮ್ಮ ಕೃತಿಯಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಅವರು ವಿವರಿಸಿದರು.