ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಶಿವಮೊಗ್ಗ: ವಾರಕ್ಕೆ ಎಂಟು ಬಿಂದಿಗೆ ನೀರು, ಗ್ರಾಮೀಣರ ಕಣ್ಣೀರು!

ತೀವ್ರ ಬಾಯಾರಿವೆ ಅಗಸವಳ್ಳಿ ಪಂಚಾಯ್ತಿ ವ್ಯಾಪ್ತಿಯ ಐದು ಗ್ರಾಮಗಳು
Published : 21 ಮೇ 2025, 6:27 IST
Last Updated : 21 ಮೇ 2025, 6:27 IST
ಫಾಲೋ ಮಾಡಿ
Comments
ರಾಜಣ್ಣ
ರಾಜಣ್ಣ
ಲಕ್ಷ್ಮೀ
ಲಕ್ಷ್ಮೀ
ಮೇಘಾ
ಮೇಘಾ
ಎಸ್.ಮಧು ಬಂಗಾರಪ್ಪ
ಎಸ್.ಮಧು ಬಂಗಾರಪ್ಪ
ಜನರಿಗೆ ಕುಡಿಯಲು ನೀರು ಕೊಡಲು ಆಗದಷ್ಟು ತೊಂದರೆ ಏನೂ ಇಲ್ಲ. ಸಿಇಒ ಅವರಿಗೆ ತಕ್ಷಣ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ಕೊಟ್ಟು ಸಮಸ್ಯೆ ಪರಿಹಾರಕ್ಕೆ ಹೇಳುತ್ತೇನೆ..
ಎಸ್.ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ
ನಮಗೆ ಊಟವಿಲ್ಲದಿದ್ದರೂ ಪರವಾಗಿಲ್ಲ. ಕುಡಿಯಲು ನೀರು ಬೇಕು ಎಂಬ ಕಾರಣಕ್ಕೆ ಕೆಲಸಕ್ಕೆ ಹೋಗದೇ ಕಾದು ಕುಳಿತು ನೀರು ಪಡೆಯುತ್ತೇವೆ. ವಾರಕ್ಕೆ ಎಂಟು ಬಿಂದಿಗೆ ಯಾವುದಕ್ಕೂ ಸಾಲುವುದಿಲ್ಲ.
ಮೇಘಾ ಅಗಸವಳ್ಳಿ ದಿಬ್ಬದ ನಿವಾಸಿ
ಅರ್ಧ ಟ್ಯಾಂಕರ್ ನೀರು ತರುತ್ತಾರೆ. ಅದು ಯಾರಿಗೂ ಸಾಲುವುದಿಲ್ಲ. 2 ಕಿ.ಮೀ ದೂರದ ಅಗಸವಳ್ಳಿಯಿಂದ ನೀರು ಒಯ್ಯುತ್ತೇವೆ. ಬಾವಿ ನೀರು ಬಳಸುತ್ತೇವೆ.
ಲಕ್ಷ್ಮೀ ಅಗಸವಳ್ಳಿ ದಿಬ್ಬದ ನಿವಾಸಿ
ಕೊಳವೆ ಬಾವಿ ಬತ್ತಿ ಹೋಗಿವೆ. ಪಂಚಾಯ್ತಿಯ ಬೇರೆ ಕೆಲಸ ಬಿಟ್ಟು ಜನರಿಗೆ ಕುಡಿಯುವ ನೀರು ಹೊಂದಿಸುವ ಕೆಲಸವನ್ನೇ ಮಾಡುತ್ತಿದ್ದೇನೆ. ಆದರೂ ನೀರು ಸಾಲುತ್ತಿಲ್ಲ..
ರಾಜಣ್ಣ ಅಗಸವಳ್ಳಿ ಗ್ರಾ.ಪಂ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT