ಜೆಡಿಎಸ್ ಮುಖಂಡರಾದ ಆರ್.ಉಗ್ರೇಶ್, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ಮುಡಿಮಡು ರಂಗಶ್ವಾಮಯ್ಯ, ರಹಮತ್, ಅಂಜಿನಪ್ಪ, ಆರ್.ರಾಘವೇಂದ್ರ, ಸತ್ಯಪ್ರಕಾಶ್, ಪಡಿರಮೇಶ್, ಬಿಜೆಪಿ ಮುಖಂಡರಾದ ಬಿ.ಕೆ.ಮಂಜುನಾಥ್, ಜಿಲ್ಲಾಧ್ಯಕ್ಷ ಹನುಮಂತೇಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಮಾ ವಿಜಯರಾಜು, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ಸುರೇಶ್, ಬರಗೂರು ತಿಪ್ಪೇಸ್ವಾಮಿ, ಮದ್ದೇವಳ್ಳಿ ರಾಮಕೃಷ್ಣ, ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಮುಡಿಮಡು ಮಂಜುನಾಥ್, ಸಂತೇಪೇಟೆ ನಟರಾಜು, ಪ್ರಕಾಶ್ ಮುದ್ದರಾಜು, ಯುವರಾಜು ಹಾಜರಿದ್ದರು.