ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ಜಲಸಂಪನ್ಮೂಲ ಪ್ರಾಧಿಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಕರ್ನಾಟಕದಲ್ಲಿ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದರೆ, ಪರಮಶಿವಯ್ಯ ಅವರು ಕರ್ನಾಟಕದ ನಿಜವಾದ ಜಲಸಂಪನ್ಮೂಲ ಪ್ರಾಧಿಕಾರವೇ ಆಗಿದ್ದರು. ಅವರ ಶ್ರಮ, ದೂರದೃಷ್ಟಿಯ ಕಲ್ಪನೆಯಿಂದ ಜಿಲ್ಲೆಯ ಜನರಿಗೆ ಹೇಮಾವತಿ ನೀರು ದೊರೆಯುತ್ತಿದೆ ಎಂದರು.