ಶನಿವಾರ, 25 ಅಕ್ಟೋಬರ್ 2025
×
ADVERTISEMENT
ADVERTISEMENT

ರಸ್ತೆಯಲ್ಲ... ಕೆಸರು ಗದ್ದೆ: ಗುಂಡಿಮಯವಾದ ಕೊರಟಗೆರೆ ತಾಲ್ಲೂಕಿನ ರಸ್ತೆಗಳು

Published : 24 ಅಕ್ಟೋಬರ್ 2025, 5:55 IST
Last Updated : 24 ಅಕ್ಟೋಬರ್ 2025, 5:55 IST
ಫಾಲೋ ಮಾಡಿ
Comments
ಬೈರೇನಹಳ್ಳಿ- ಅಕ್ಕಾಜಿಹಳ್ಳಿ ಸಂಪರ್ಕ ರಸ್ತೆಯ ಕರಿಚಿಕ್ಕನಹಳ್ಳಿ ಬಳಿ ರಸ್ತೆ
ಬೈರೇನಹಳ್ಳಿ- ಅಕ್ಕಾಜಿಹಳ್ಳಿ ಸಂಪರ್ಕ ರಸ್ತೆಯ ಕರಿಚಿಕ್ಕನಹಳ್ಳಿ ಬಳಿ ರಸ್ತೆ
ಪಟ್ಟಣದ ಹೊರವಲಯದ ಹುಲಿಕುಂಟೆ ಬೈಪಾಸ್ ಬಳಿ ರಸ್ತೆ ಸ್ಥಿತಿ
ಪಟ್ಟಣದ ಹೊರವಲಯದ ಹುಲಿಕುಂಟೆ ಬೈಪಾಸ್ ಬಳಿ ರಸ್ತೆ ಸ್ಥಿತಿ
ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮಳೆ ಬಂದರೆ ನೀರು ನಿಲ್ಲುವುದರಿಂದ ರಸ್ತೆ ಕಾಣುವುದೇ ಕಷ್ಟ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವುದು ಅಪಾಯಕಾರಿ. 
– ಗೌ.ರಾ.ರಾಮಮೂರ್ತಿ, ಗೌರಗೊಂಡನಹಳ್ಳಿ
ಭಾರಿ ಲಾರಿಗಳು ನಮ್ಮ ರಸ್ತೆಗಳನ್ನು ಹಾಳುಮಾಡಿವೆ. ರಸ್ತೆ ನಿರ್ಮಾಣವಾದ ಕೆಲವು ವರ್ಷಗಳಲ್ಲೇ ಹೀಗಾಗಿದೆ. ಇದರಿಂದ ನಮ್ಮ ಗ್ರಾಮಗಳು ಸಂಪರ್ಕ ಕಳೆದುಕೊಳ್ಳುವಂತಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳಲಾಗಿದೆ.
– ಬಿ.ಕೆ.ರಮೇಶ್, ಬೊಮ್ಮಲದೇವಿಪುರ
ಕೊರಟಗೆರೆ ಮುಖ್ಯರಸ್ತೆಯ ತಾಲ್ಲೂಕು ಕಚೇರಿ ಮುಂಭಾಗ ಹುಲಿಕುಂಟೆ ಬೈಪಾಸ್ ರಸ್ತೆ ತೀವ್ರ ಸ್ವರೂಪದಲ್ಲಿ ಹಾಳಾಗಿದೆ. ಈ ಜಾಗದಲ್ಲಿ ಅನೇಕ ಅಪಘಾತಗಳಾದರೂ ದುರಸ್ತಿ ಕೈಗೊಳ್ಳುತ್ತಿಲ್ಲ.
– ದರ್ಶನ್, ಪದವಿ ವಿದ್ಯಾರ್ಥಿ
ಕೊರಟಗೆರೆ ತಾಲ್ಲೂಕಿನ ಗ್ರಾಮೀಣ ರಸ್ತೆಗಳು ಕ್ರಷರ್ ಲಾರಿಗಳ ಹಾವಳಿಯಿಂದ ಹಾಳಾಗುತ್ತಿವೆ. ನಿಯಮ ಮೀರಿ ಭಾರಿ ಲಾರಿಗಳು ಓಡಾಡುವ ಕಾರಣ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ. ಸರ್ಕಾರ ಕ್ರಮಕೈಗೊಳ್ಳಬೇಕು.
– ಬಿ.ಕೆ.ನಾರಾಯಣ, ಬಿ.ಡಿ ಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT