ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊರಟಗೆರೆ | ಪಾಲನೆಯಾಗದ ಸಂಚಾರ ನಿಯಮ: ದಟ್ಟ ಹೊಗೆ ಸೂಸುವ ವಾಹನ

Published : 15 ಜುಲೈ 2024, 7:38 IST
Last Updated : 15 ಜುಲೈ 2024, 7:38 IST
ಫಾಲೋ ಮಾಡಿ
Comments
ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಅಧಿಕಾರಿಗಳು ವಾಹನಗಳನ್ನು ತಡೆದು ಪರೀಕ್ಷಿಸುತ್ತಾರೆ. ಹೊಗೆ ತಪಾಸಣೆ ಮಾಡಿಸದ ವಾಹನಗಳಿಗೆ ದಂಡ ಹಾಕುತ್ತಾರೆ. ಆದರೆ ಸರ್ಕಾರಿ ಬಸ್‌ಗಳು ನಿತ್ಯ ಹೊಗೆ ಸೂಸುತ್ತಲೇ ಓಡಾಡುತ್ತಿದ್ದರೂ ಕ್ರಮವಹಿಸಲ್ಲ ಏಕೆ?
ಸಿ.ಡಿ.ಪ್ರಭಾಕರ ಶಿಕ್ಷಕ
ಸರ್ಕಾರಿ ಬಸ್‌ಗಳನ್ನು ಸಕಾಲದಲ್ಲಿ ಸರ್ವಿಸ್‌ ಮಾಡದ ಕಾರಣ ಹೆಚ್ಚು ಹೊಗೆ ಸೂಸುವ ಹಂತಕ್ಕೆ ತಲುಪುತ್ತವೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ. ಕಾನೂನು ಎಲ್ಲರಿಗೂ ಒಂದೆ. ಆದರೆ ಸರ್ಕಾರಿ ವಾಹನಗಳಲ್ಲಿ ನಿಯಮ ಪಾಲನೆಯಾಗುತ್ತಿಲ್ಲ.
ಭೀಮರಾಜು ಗ್ರಾ.ಪಂ.ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT