ಉಪ್ಪಿನಕೋಟೆಯಿಂದ ಬೈಕಾಡಿವರೆಗೆ ಸರ್ವಿಸ್ ರಸ್ತೆ ನಿರ್ಮಿಸಲು ಒತ್ತಾಯ ಕರಾವಳಿ ಬೈಪಾಸ್ ರಸ್ತೆ ರೀತಿ ಬ್ರಹ್ಮಾವರದಲ್ಲಿ ರಚಿಸಲು ಆಗ್ರಹ
ಸಂತೆಕಟ್ಟೆ ಸಮಸ್ಯೆ: ಪರಿಹಾರ ನೀಡಿ
ಸಭೆಯಲ್ಲಿ ಸಂತೆಕಟ್ಟೆ ರಸ್ತೆಯ ಬಗ್ಗೆ ಚರ್ಚೆ ನಡೆಯಿತು. ಈಗಿರುವ ಎರಡೂ ಬದಿಯ ಸರ್ವಿಸ್ ರಸ್ತೆಗಳನ್ನು ತುರ್ತಾಗಿ ಫೇವರ್ ಫಿನಿಷ್ ಡಾಮರೀಕರಣ ಮಾಡಿ ವಾಹನ ಸಂಚಾರಕ್ಕೆ ಮುಕ್ತವಾಗಿಸಿಕೊಟ್ಟಲ್ಲಿ ಬಹುತೇಕ ಸಮಸ್ಯೆಗೆ ಪರಿಹಾರ ಸಿಗುವುದು ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಕೇಳಿಕೊಂಡರು.