ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಬ್ರಹ್ಮಾವರ | ಹೆದ್ದಾರಿ ಸಮಸ್ಯೆ: ಶಾಸಕರೊಂದಿಗೆ ಸಭೆ

Published : 6 ಆಗಸ್ಟ್ 2024, 13:45 IST
Last Updated : 6 ಆಗಸ್ಟ್ 2024, 13:45 IST
ಫಾಲೋ ಮಾಡಿ
Comments
ಉಪ್ಪಿನಕೋಟೆಯಿಂದ ಬೈಕಾಡಿವರೆಗೆ ಸರ್ವಿಸ್‌ ರಸ್ತೆ ನಿರ್ಮಿಸಲು ಒತ್ತಾಯ ಕರಾವಳಿ ಬೈಪಾಸ್‌ ರಸ್ತೆ ರೀತಿ ಬ್ರಹ್ಮಾವರದಲ್ಲಿ ರಚಿಸಲು ಆಗ್ರಹ
ಸಂತೆಕಟ್ಟೆ ಸಮಸ್ಯೆ: ಪರಿಹಾರ ನೀಡಿ
ಸಭೆಯಲ್ಲಿ ಸಂತೆಕಟ್ಟೆ ರಸ್ತೆಯ ಬಗ್ಗೆ ಚರ್ಚೆ ನಡೆಯಿತು. ಈಗಿರುವ ಎರಡೂ ಬದಿಯ ಸರ್ವಿಸ್‌ ರಸ್ತೆಗಳನ್ನು ತುರ್ತಾಗಿ ಫೇವರ್‌ ಫಿನಿಷ್‌ ಡಾಮರೀಕರಣ ಮಾಡಿ ವಾಹನ ಸಂಚಾರಕ್ಕೆ ಮುಕ್ತವಾಗಿಸಿಕೊಟ್ಟಲ್ಲಿ ಬಹುತೇಕ ಸಮಸ್ಯೆಗೆ ಪರಿಹಾರ ಸಿಗುವುದು ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಕೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT