<p><strong>ಉಡುಪಿ: </strong>ಕೋವಿಡ್ ಸೋಂಕಿತರು ವಾಸವಿರುವ ಮನೆಗಳ ಸುತ್ತಲಿನ ಪ್ರದೇಶಗಳನ್ನು ಜಿಲ್ಲಾಡಳಿತ ಕಂಟೈನ್ಮೆಂಟ್ ಝೋನ್ಗಳನ್ನಾಗಿ ಮಾಡಿದೆ. ಈ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ, ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.</p>.<p><strong>ಯಾವ ಪ್ರದೇಶ ಕಂಟೈನ್ಮೆಂಟ್:</strong></p>.<p>ಉಡುಪಿ ತಾಲ್ಲೂಕಿನ ಶೆಟ್ಟಿಬೆಟ್ಟು, ಬಡಗಬೆಟ್ಟು, ಪುತ್ತೂರು, ಪೆರ್ಣಂಕಿಲ, ಕೆಳಾರ್ಕಳ ಬೆಟ್ಟು, ಕುಂದಾಪುರ ತಾಲ್ಲೂಕಿನ ವಡ್ಡರ್ಸೆ, ಹಕ್ಲಾಡಿ, ಹೆಮ್ಮಾಡಿ,ಗಂಗೊಳ್ಳಿ, ದೇವಲ್ಕುಂದ, ಬಳ್ಕೂರು, ಕುಂದಬಾರಂಗಡಿ, ಹರ್ಕೂರು, ಬಸ್ರೂರು, ಹಾಲ್ನಾಡು, ಗುಜ್ಜಾಡಿ, ಕರ್ಕುಂಜೆ, ವಡೇರಹೋಬಳಿ, ಕೋಡಿ, ಕಾರ್ಕಳ ನಗರ, ಇನ್ನಾ, ಯರ್ಲಪಾಡಿ, ನಲ್ಲೂರು, ಕಾಪು ತಾಲ್ಲೂಕಿನ ಮೂಡಬೆಟ್ಟು, ಶಿರ್ವ, ಪಾಂಗಳ, ನಾಡ್ಸಾಲು, ಮಟ್ಟು, ಬೆಳಪು, ಬ್ರಹ್ಮಾವರದ ಹೆರೂರು, ಹಂದಾಡಿ, ವಂಡಾರು, ಕೋಟತಟ್ಟು, ಬೈಂದೂರಿನ ಬಡಾಕೆರೆ, ನಾವುಂದ, ಕೇರ್ಗಾಲು, ಯಳಜಿತ್, ಬಿಜೂರು, ಉಳ್ಳೂರು, ನಾಡ, ಯಡ್ತರೆ, ಗೋಳಿಹೊಳೆ, ಹೆಬ್ರಿಯ ನಾಡ್ಪಾಲು ಪ್ರದೇಶಗಳನ್ನು ಕಂಟೈನ್ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಕೋವಿಡ್ ಸೋಂಕಿತರು ವಾಸವಿರುವ ಮನೆಗಳ ಸುತ್ತಲಿನ ಪ್ರದೇಶಗಳನ್ನು ಜಿಲ್ಲಾಡಳಿತ ಕಂಟೈನ್ಮೆಂಟ್ ಝೋನ್ಗಳನ್ನಾಗಿ ಮಾಡಿದೆ. ಈ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ, ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.</p>.<p><strong>ಯಾವ ಪ್ರದೇಶ ಕಂಟೈನ್ಮೆಂಟ್:</strong></p>.<p>ಉಡುಪಿ ತಾಲ್ಲೂಕಿನ ಶೆಟ್ಟಿಬೆಟ್ಟು, ಬಡಗಬೆಟ್ಟು, ಪುತ್ತೂರು, ಪೆರ್ಣಂಕಿಲ, ಕೆಳಾರ್ಕಳ ಬೆಟ್ಟು, ಕುಂದಾಪುರ ತಾಲ್ಲೂಕಿನ ವಡ್ಡರ್ಸೆ, ಹಕ್ಲಾಡಿ, ಹೆಮ್ಮಾಡಿ,ಗಂಗೊಳ್ಳಿ, ದೇವಲ್ಕುಂದ, ಬಳ್ಕೂರು, ಕುಂದಬಾರಂಗಡಿ, ಹರ್ಕೂರು, ಬಸ್ರೂರು, ಹಾಲ್ನಾಡು, ಗುಜ್ಜಾಡಿ, ಕರ್ಕುಂಜೆ, ವಡೇರಹೋಬಳಿ, ಕೋಡಿ, ಕಾರ್ಕಳ ನಗರ, ಇನ್ನಾ, ಯರ್ಲಪಾಡಿ, ನಲ್ಲೂರು, ಕಾಪು ತಾಲ್ಲೂಕಿನ ಮೂಡಬೆಟ್ಟು, ಶಿರ್ವ, ಪಾಂಗಳ, ನಾಡ್ಸಾಲು, ಮಟ್ಟು, ಬೆಳಪು, ಬ್ರಹ್ಮಾವರದ ಹೆರೂರು, ಹಂದಾಡಿ, ವಂಡಾರು, ಕೋಟತಟ್ಟು, ಬೈಂದೂರಿನ ಬಡಾಕೆರೆ, ನಾವುಂದ, ಕೇರ್ಗಾಲು, ಯಳಜಿತ್, ಬಿಜೂರು, ಉಳ್ಳೂರು, ನಾಡ, ಯಡ್ತರೆ, ಗೋಳಿಹೊಳೆ, ಹೆಬ್ರಿಯ ನಾಡ್ಪಾಲು ಪ್ರದೇಶಗಳನ್ನು ಕಂಟೈನ್ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>