ಶುಕ್ರವಾರ, 8 ಆಗಸ್ಟ್ 2025
×
ADVERTISEMENT
ADVERTISEMENT

ಉಡುಪಿ | ಹಬ್ಬದ ಋತು: ಗಗನಕ್ಕೇರಿದ ತರಕಾರಿ ದರ

ಅತಿಯಾದ ಮಳೆ: ತರಕಾರಿಗಳ ಲಭ್ಯತೆ ಕೊರತೆ, ಹಣ್ಣುಗಳ ದರವೂ ಏರಿಕೆ
Published : 8 ಆಗಸ್ಟ್ 2025, 4:03 IST
Last Updated : 8 ಆಗಸ್ಟ್ 2025, 4:03 IST
ಫಾಲೋ ಮಾಡಿ
Comments
ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊರೆ | ವರಮಹಾಲಕ್ಷಿ ಹಬ್ಬಕ್ಕೆ ತರಕಾರಿ ತುಟ್ಟಿ
ಈಗಾಗಲೇ ಕೆಲವು ತರಕಾರಿಗಳ ದರ ಏರಿಕೆಯಾಗಿದೆ. ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ
ಜಯಾನಂದ ತರಕಾರಿ ಮಾರಾಟಗಾರ
ಈ ಬಾರಿ ಜೂನ್‌ ಜುಲೈ ತಿಂಗಳಲ್ಲಿ ನಿರಂತರ ಮಳೆಯಾಗಿರುವುದರಿಂದ ಕೆಲವು ಹಣ್ಣುಗಳ ಲಭ್ಯತೆ ಕೊರತೆ ಉಂಟಾಗಿ ಹಣ್ಣುಗಳ ದರ ಏರಿಕೆಯಾಗಿದೆ
ಸಾದಿಕ್ ಹಣ್ಣಿನ ಮಾರಾಟಗಾರ ‌
ದರ ಏರಿಕೆಯಾದರೂ ಹಬ್ಬದ ಸಂದರ್ಭದಲ್ಲಿ ಏಲಕ್ಕಿ ಬಾಳೆಹಣ್ಣು ಅತಿ ಅಗತ್ಯವಾಗಿದೆ. ಈ ಕಾರಣಕ್ಕೆ ಕೊಂಡುಕೊಳ್ಳುವುದು ಅನಿವಾರ್ಯವಾಗಿದೆ
ಶ್ರೀನಿವಾಸ ಮೂರ್ತಿ ಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT