ಎನ್ಇಪಿ ಜಾರಿಗೂ ಮುನ್ನ ಶಿಕ್ಷಕರು, ವಿದ್ಯಾರ್ಥಿಗಳ ಜತೆ ಏಕೆ ಚರ್ಚೆ ನಡೆಸಿಲ್ಲ, ಶಿಕ್ಷಣ ವ್ಯವಸ್ಥೆಯನ್ನು ವಾಣಿಜ್ಯೀಕರಣಗೊಳಿಸುತ್ತಿರುವುದು ಏಕೆ, ಮೂಲಸೌಕರ್ಯಗಳನ್ನು ಒದಗಿಸದೆ ತರಾತರಿಯಲ್ಲಿ ಎನ್ಇಪಿ ಜಾರಿ ಅಗತ್ಯವೇನಿದೆ, ಮೂರು ಭಾಷೆಗಳನ್ನು ಕಲಿಯಲೇಬೇಕು ಎಂಬ ಒತ್ತಡ ಹಾಕುತ್ತಿರುವುದು ಸರಿಯೇ ಎಂದು ಕೀರ್ತಿ ಗಣೇಶ್ ಪ್ರಶ್ನಿಸಿದರು.