‘ಹತ್ತಿಪ್ಪತ್ತು ವರ್ಷಗಳಿಂದ ಹೆದ್ದಾರಿ ಆಗುತ್ತದೆ ಎಂದು ಕೇಳುತ್ತಿದ್ದೇವೆ. ಊರ ಹೊರಗೆ ರಸ್ತೆ ಮಾಡಿದರೆ ಲಾಭವಿಲ್ಲ. ಬೈಪಾಸ್ ಆಸುಪಾಸಿನಲ್ಲಿ ಹೊಸದಾಗಿ ಊರು ಬೆಳೆದು, ಅಲ್ಲೊಂದು ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಇದರಿಂದ ಹೊಸ ಊರು, ಹಳೆಯ ಊರು ನಿರ್ಮಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ’ ಎಂದು ಯುವ ರೈತ ಶಿವಜ್ಯೋತಿ ಹುದ್ಲಮನಿ ಹೇಳಿದರು.