ಭಟ್ಕಳ: ಜ್ವರ, ಕೆಮ್ಮು, ಗಂಟಲುನೋವು, ಮೈಕೈ ನೋವು ಎಂದು ಹೇಳುತ್ತ ಬಂದ ನೂರಾರು ಜನರಿಗೆ ಪಟ್ಟಣದಜಾಲಿ ರಸ್ತೆಯ ಬೆಂಡೆಕಾನ್ನಲ್ಲಿ ಹೋಮಿಯೋಪಥಿವೈದ್ಯರೆಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಔಷಧಿ ನೀಡಿದ್ದಾರೆ.ಈ ವಿಷಯ ತಿಳಿದ ತಾಲ್ಲೂಕು ಆಡಳಿತ ಅಧಿಕಾರಿಗಳು, ಅವರ ಮತ್ತು ಕುಟುಂಬವನ್ನುಕ್ವಾರಂಟೈನ್ ಮಾಡಿದ್ದಾರೆ.ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.