ಕೃಷಿ ವಿಜ್ಞಾನಿ ಡಾ.ಎನ್.ಜಿ.ಹನುಮರಟ್ಟಿ, ಕುಮಟಾ ಕೃಷಿ ಸಂಶೋಧನಾ ನಿರ್ದೆಶಕ ಡಾ.ಜಿ.ವಿ.ನಾಯ್ಕ, ಸಹಾಯಕ ಕೃಷಿ ನಿರ್ದೇಶಕಿ ರಶ್ಮಿ ಶಾಹಾಪುರಮಠ, ತಾಂತ್ರಿಕ ಅಧಿಕಾರಿ ಚಂದ್ರಕಲಾ ಬರ್ಗಿ, ಎಂ.ಎಸ್.ಸ್ವಾಮಿನಾಥನ್ ಫೌಂಡೇಷನ್ನ ತಾಂತ್ರಿಕ ಸಲಹೆಗಾರರಾದ ಮಂಜುಳಾ ಧಾರವಾಡಕರ್, ಮಣಿಕಂಠ ಗುನಗಾ, ಮಾಣಿಕಟ್ಟಾ ಕಗ್ಗ ಭತ್ತ ಬೆಳೆಗಾರರ ಸಂಘದ ಶ್ರೀಧರ ಪೈ, ನಾರಾಯಣ ಪಟಗಾರ, ಮಂಜುನಾಥ ಪಟಗಾರ ಇದ್ದರು.