ಶಿರಸಿಯ ಜೂ ವೃತ್ತದಲ್ಲಿರುವ ಮಕ್ಕಳ ಉದ್ಯಾನದ ಪರಿಕರಗಳು ನಿರ್ವಹಣೆ ಇಲ್ಲದಾಗಿ ಜನರು ಭೇಟಿ ನೀಡಲು ಹಿಂದೇಟು ಹಾಕುವ ಸ್ಥಿತಿ ಇದೆಶ್ರೀನಾಥ ಹೆಗಡೆ ಶಿರಸಿ ನಿವಾಸಿ
ವಿಹಾರಕ್ಕೆ ಬರುವವರು ಉದ್ಯಾನ ನಮ್ಮದು ಎನ್ನುವ ಭಾವನೆಯಿಂದ ಶುಚಿತ್ವ ಕಾಪಾಡಬೇಕು. ಸಾಧ್ಯವಾದರೆ ಸಾರ್ವಜನಿಕರು ಅಲ್ಲಿ ವನಮಹೋತ್ಸವ ಆಚರಿಸುವ ಸಂಪ್ರದಾಯ ಆರಂಭಿಸಬೇಕುಡಾ.ಜಯದೇವ ಬಳಗಂಡಿ ಕುಮಟಾ ವೈದ್ಯ
ಯಲ್ಲಾಪುರದ ಜೋಡುಕೆರೆ ಸಮೀಪದ ಉದ್ಯಾನ ಉತ್ತಮ ನಿರ್ವಹಣೆ ಮಾಡಿದರೆ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ನಿರ್ವಹಣೆಗೆ ಸ್ವಯಂಸೇವಾ ಸಂಸ್ಥೆಗಳಿಗೆ ಜವಾಬ್ದಾರಿ ನೀಡಬೇಕುನಾಗರಾಜ ನಾಯ್ಕ ಯಲ್ಲಾಪುರ ನೂತನ ನಗರ ನಿವಾಸಿ
ಕಾರವಾರದ ಟ್ಯಾಗೋರ್ ಕಡಲತೀರದ ಮಕ್ಕಳ ಉದ್ಯಾನಕ್ಕೆ ಪ್ರವಾಸಿಗರು ಸ್ಥಳೀಯರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದರೂ ವರ್ಷಗಳಿಂದ ಅದು ನಿರ್ವಹಣೆ ಇಲ್ಲದೆ ಹಾಳುಬಿದ್ದಿದೆದೀಪಕ ತಾಂಡೇಲ ಕಾರವಾರ ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.