ಶುಕ್ರವಾರ, 28 ನವೆಂಬರ್ 2025
×
ADVERTISEMENT
ADVERTISEMENT

ಗೋಕರ್ಣ | ಸಿಆರ್‌ಝಡ್ ನಿಯಮ ಉಲ್ಲಂಘನೆ: ‘ಒತ್ತುವರಿ’ಗೆ ನಾಡುಮಾಸ್ಕೇರಿ ಕಡಲತೀರ ಬಲಿ

Published : 28 ನವೆಂಬರ್ 2025, 4:26 IST
Last Updated : 28 ನವೆಂಬರ್ 2025, 4:26 IST
ಫಾಲೋ ಮಾಡಿ
Comments
ಗೋಕರ್ಣ ಸಮೀಪದ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಲತೀರದಲ್ಲಿ ಕೆಲ ತಿಂಗಳ ಹಿಂದೆ ಕುಮಟಾ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಶೀಲಿಸಿದರು
ಗೋಕರ್ಣ ಸಮೀಪದ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಲತೀರದಲ್ಲಿ ಕೆಲ ತಿಂಗಳ ಹಿಂದೆ ಕುಮಟಾ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಶೀಲಿಸಿದರು
ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ಕಡಲತೀರದಲ್ಲಿ ನಡೆದ ಅತಿಕ್ರಮಣಕ್ಕೆ ಸಂಬಂಧ ಪಟ್ಟಂತೆ ಕ್ರಮ ಕೈಗೊಳ್ಳಲು ಹೈಕೋರ್ಟ್ ಸೂಚಿಸಿದ್ದು ಕೋರ್ಟ್ ಆದೇಶ ಪಾಲಿಸುತ್ತೇವೆ
ಪ್ರವೀಣಕುಮಾರ ಬಸ್ರೂರು ಸಿಆರ್‌ಝಡ್ ಡಿಸಿಎಫ್
ಹರಿದು ಬಂದ ಜಾಗದ ಗೊಂದಲವೇ ವರ!
‘ಕಾಲಾಂತರದಲ್ಲಿ ಸಮುದ್ರ ನದಿ ಸೇರುವ ಪ್ರದೇಶದ ದಿಕ್ಕು ಬದಲಾದಾಗ ಮುಂಚೆ ನೀರು ಹರಿದಿದ್ದ ಜಾಗವನ್ನು ಹರಿದು ಬಂದ ಜಾಗ ಎಂದು ಪರಿಗಣಿಸಲಾಗುತ್ತದೆ. ಈ ಜಾಗದ ಒಡೆತನದ ಬಗ್ಗೆ ಬಂದರು ಕಂದಾಯ ಇಲಾಖೆಗಳ ನಡುವೆ ಗೊಂದಲಗಳಿವೆ. ಪಹಣಿ ಪತ್ರ ನಕ್ಷೆಯೂ ಇಲ್ಲದೇ ಸಮುದ್ರ ತೀರದಲ್ಲಿರುವ ಈ ಜಾಗವನ್ನೇ ಒತ್ತುವರಿ ಮಾಡಿಕೊಳ್ಳಲಾಗಿದೆ’ ಎನ್ನುತ್ತಾರೆ ಸ್ಥಳೀಯ ಮುಖಂಡರೊಬ್ಬರು. ‘ಮೀನುಗಾರಿಕೆಗೆ ಬಳಕೆಯಾಗುತ್ತಿದ್ದ ಜಾಗ ಕಾಲಕ್ರಮೇಣ ಒತ್ತುವರಿಯಾಗಿದೆ. ಕಡಲತೀರದ 200 ಮೀ ವ್ಯಾಪ್ತಿಯವರೆಗೂ ಸಿಆರ್‌ಝಡ್ ವಲಯಕ್ಕೆ ಒಳಪಡುತ್ತದೆ. ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇರದಿದ್ದರೂ ಇಲ್ಲಿ ಅನೇಕ ಕಟ್ಟಡಗಳು ತಲೆಎತ್ತಿವೆ’ ಎನ್ನುತ್ತಾರೆ ಸ್ಥಳೀಯರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT