ಗುರುವಾರ, 6 ನವೆಂಬರ್ 2025
×
ADVERTISEMENT
ADVERTISEMENT

ಕಾರವಾರ: ಹಳ್ಳಿ ರಸ್ತೆಯಲ್ಲಿ ಹಳೇ ಬಸ್‌ ಗೋಳು

Published : 26 ಜುಲೈ 2025, 4:18 IST
Last Updated : 26 ಜುಲೈ 2025, 4:18 IST
ಫಾಲೋ ಮಾಡಿ
Comments
ಸಕಾಲಕ್ಕೆ ಬಸ್ ಸಂಚರಿಸದ ಪದೇ ಪದೇ ಕೆಟ್ಟು ನಿಲ್ಲುವ ದೂರು ಬಗೆಹರಿಸಲು ವಿಶೇಷ ಅಭಿಯಾನ ಆರಂಭಿಸಲಾಗಿದೆ. ಹಿರಿಯ ತಾಂತ್ರಿಕ ಅಧಿಕಾರಿಗಳು ಸಾರಿಗೆ ಘಟಕಗಳಲ್ಲಿದ್ದು ಬಸ್‌ಗಳ ಸಮಸ್ಯೆ ಪರಿಹರಿಸಲಿದ್ದಾರೆ
ಬಸವರಾಜ ಅಮ್ಮನವರ್ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ
ರಸ್ತೆ ದುಸ್ಥಿತಿಯಿಂದ ಸಮಸ್ಯೆ!
‘ಮಳೆಯಿಂದ ಗ್ರಾಮೀಣ ಭಾಗದ ರಸ್ತೆಗಳು ಹೆದ್ದಾರಿಗಳು ಸಂಪೂರ್ಣ ಹದಗೆಟ್ಟಿವೆ. ಹೊಂಡ ಬಿದ್ದ ರಸ್ತೆಗಳಿಂದ ಬಸ್‌ಗಳ ಓಡಾಟಕ್ಕೆ ತೊಂದರೆಯಾಗುತ್ತಿವೆ. ಜೊತೆಗೆ ಬಸ್‌ಗಳ ಬಿಡಿಭಾಗಗಳು ಪದೇ ಪದೇ ಹಾಳಾಗಲು ಕಾರಣವಾಗುತ್ತಿದೆ’ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದರು. ‘ಬಸ್‌ವೊಂದನ್ನು ಗರಿಷ್ಠ 15 ವರ್ಷದವರೆಗೆ ಚಲಾಯಿಸಲು ಸಾಧ್ಯವಿದೆ. ಅವುಗಳಿಗೆ ಕಿ.ಮೀಗಳ ಮಿತಿ ಇಲ್ಲ. ಜಿಲ್ಲೆಯಲ್ಲಿ 10–15 ಲಕ್ಷ ಕಿ.ಮೀ ಸಂಚರಿಸಿದರೂ ಸುಸ್ಥಿತಿಯಲ್ಲಿರುವ ಬಸ್‌ಗಳಿವೆ. ಆದರೆ 15 ವರ್ಷಕ್ಕೆ ಮೇಲ್ಪಟ್ಟ ಒಂದೂ ಬಸ್ ಇಲ್ಲ’ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮನವರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT