ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಾರವಾರ: ಉದ್ಯಾನಗಳಿಗೆ ತಟ್ಟಿದ ಬರದ ಬಿಸಿ

Published : 18 ಮಾರ್ಚ್ 2024, 4:30 IST
Last Updated : 18 ಮಾರ್ಚ್ 2024, 4:30 IST
ಫಾಲೋ ಮಾಡಿ
Comments
ಶಿರಸಿಯ ಕೆ.ಎಚ್.ಬಿ ಕಾಲೊನಿಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನ
ಶಿರಸಿಯ ಕೆ.ಎಚ್.ಬಿ ಕಾಲೊನಿಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನ
ಹಳಿಯಾಳದ ಮರಡಿಗುಡ್ಡ ಇಕೋ ಪಾರ್ಕ್‍ನಲ್ಲಿ ನಿರ್ಮಿಸಿದ ಕಾರಂಜಿ ತೊಟ್ಟಿ ನೀರಿಲ್ಲದೆ ಒಣಗುತ್ತಿದೆ
ಹಳಿಯಾಳದ ಮರಡಿಗುಡ್ಡ ಇಕೋ ಪಾರ್ಕ್‍ನಲ್ಲಿ ನಿರ್ಮಿಸಿದ ಕಾರಂಜಿ ತೊಟ್ಟಿ ನೀರಿಲ್ಲದೆ ಒಣಗುತ್ತಿದೆ
ಗೋಕರ್ಣದ ಮುಖ್ಯ ಕಡಲತೀರದಲ್ಲಿರುವ ಉದ್ಯಾನದಲ್ಲಿನ ಸೌಲಭ್ಯಗಳು ನಿರ್ವಹಣೆಯಿಲ್ಲದೆ ಹಾಳಾಗಿರುವುದು
ಗೋಕರ್ಣದ ಮುಖ್ಯ ಕಡಲತೀರದಲ್ಲಿರುವ ಉದ್ಯಾನದಲ್ಲಿನ ಸೌಲಭ್ಯಗಳು ನಿರ್ವಹಣೆಯಿಲ್ಲದೆ ಹಾಳಾಗಿರುವುದು
ಟ್ಯಾಂಕರ್ ಮೂಲಕ ಉದ್ಯಾನದ ಗಿಡಗಳಿಗೆ ನೀರುಣಿಸುವ ವ್ಯವಸ್ಥೆ ಮಾಡಲಾಗಿದೆ.
- ಕಾಂತರಾಜ್ , ಪೌರಾಯುಕ್ತ ಶಿರಸಿ ನಗರಸಭೆ
ಯಲ್ಲಾಪುರ ಪಟ್ಟಣದ ಹೃದಯ ಭಾಗದಲ್ಲಿರುವ ಮಕ್ಕಳ ಉದ್ಯಾನವನ್ನು ಅಭಿವೃದ್ಧಿಪಡಿಸಿ ಮಕ್ಕಳಿಗೆ ಹಿರಿಯರಿಗೆ ಅನುಕೂಲ ಕಲ್ಪಿಸಬೇಕು.
ದ್ಯಾಮಣ್ಣ ಬೋವಿವಡ್ಡರ, ಯಲ್ಲಾಪುರ ನಿವಾಸಿ
ತಾಲ್ಲೂಕು ಆಡಳಿತ ಸ್ಮಾರಕ ಭವನದ ಉದ್ಯಾನವನ್ನು ಪುರಸಭೆ ಅಧೀನಕ್ಕೆ ಹಸ್ತಾಂತಿಸಿದರೆ ಪುರಸಭೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದೆ.
ಅಶೋಕ ಶೇಡಗೇರಿ, ಅಂಕೋಲಾ ಪುರಸಭೆ ಸದಸ್ಯ
ಕಾರವಾರದಲ್ಲಿ ನಗರಸಭೆಯ ಸುಪರ್ದಿಯಲ್ಲಿರುವ ಉದ್ಯಾನಗಳ ನಿರ್ವಹಣೆ ಈಚೆಗೆ ಸರಿಯಾಗುತ್ತಿಲ್ಲ. ಹಸಿರಾಗಿದ್ದ ಉದ್ಯಾನಗಳಲ್ಲಿನ ಗಿಡಗಳು ನೀರಿಲ್ಲದೆ ಒಣಗುತ್ತಿವೆ.
- ರೂಪೇಶ ಗುನಗಿ, ಹಬ್ಬುವಾಡಾ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT