ಶಿರಸಿಯ ಕೆ.ಎಚ್.ಬಿ ಕಾಲೊನಿಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನ
ಹಳಿಯಾಳದ ಮರಡಿಗುಡ್ಡ ಇಕೋ ಪಾರ್ಕ್ನಲ್ಲಿ ನಿರ್ಮಿಸಿದ ಕಾರಂಜಿ ತೊಟ್ಟಿ ನೀರಿಲ್ಲದೆ ಒಣಗುತ್ತಿದೆ
ಗೋಕರ್ಣದ ಮುಖ್ಯ ಕಡಲತೀರದಲ್ಲಿರುವ ಉದ್ಯಾನದಲ್ಲಿನ ಸೌಲಭ್ಯಗಳು ನಿರ್ವಹಣೆಯಿಲ್ಲದೆ ಹಾಳಾಗಿರುವುದು

ಟ್ಯಾಂಕರ್ ಮೂಲಕ ಉದ್ಯಾನದ ಗಿಡಗಳಿಗೆ ನೀರುಣಿಸುವ ವ್ಯವಸ್ಥೆ ಮಾಡಲಾಗಿದೆ.
- ಕಾಂತರಾಜ್ , ಪೌರಾಯುಕ್ತ ಶಿರಸಿ ನಗರಸಭೆ
ಯಲ್ಲಾಪುರ ಪಟ್ಟಣದ ಹೃದಯ ಭಾಗದಲ್ಲಿರುವ ಮಕ್ಕಳ ಉದ್ಯಾನವನ್ನು ಅಭಿವೃದ್ಧಿಪಡಿಸಿ ಮಕ್ಕಳಿಗೆ ಹಿರಿಯರಿಗೆ ಅನುಕೂಲ ಕಲ್ಪಿಸಬೇಕು.
ದ್ಯಾಮಣ್ಣ ಬೋವಿವಡ್ಡರ, ಯಲ್ಲಾಪುರ ನಿವಾಸಿ
ತಾಲ್ಲೂಕು ಆಡಳಿತ ಸ್ಮಾರಕ ಭವನದ ಉದ್ಯಾನವನ್ನು ಪುರಸಭೆ ಅಧೀನಕ್ಕೆ ಹಸ್ತಾಂತಿಸಿದರೆ ಪುರಸಭೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದೆ.
ಅಶೋಕ ಶೇಡಗೇರಿ, ಅಂಕೋಲಾ ಪುರಸಭೆ ಸದಸ್ಯ 
ಕಾರವಾರದಲ್ಲಿ ನಗರಸಭೆಯ ಸುಪರ್ದಿಯಲ್ಲಿರುವ ಉದ್ಯಾನಗಳ ನಿರ್ವಹಣೆ ಈಚೆಗೆ ಸರಿಯಾಗುತ್ತಿಲ್ಲ. ಹಸಿರಾಗಿದ್ದ ಉದ್ಯಾನಗಳಲ್ಲಿನ ಗಿಡಗಳು ನೀರಿಲ್ಲದೆ ಒಣಗುತ್ತಿವೆ.
- ರೂಪೇಶ ಗುನಗಿ, ಹಬ್ಬುವಾಡಾ ನಿವಾಸಿ