ಕಾರವಾರದ ಸರ್ಕಾರಿ ಪ್ರೌಢಶಾಲೆ ಕಟ್ಟಡ ಸೋರುತ್ತಿರುವುದರಿಂದ ಅಲ್ಲಿನ ಕೊಠಡಿಯಲ್ಲಿ ಮಳೆನೀರು ನೆಲಕ್ಕೆ ಬೀಳದಂತೆ ಬಕೆಟ್ ಇಟ್ಟು ಶಾಸಕರ ಸರ್ಕಾರಿ ಮಾದರಿ ಶಾಲೆ ವಿದ್ಯಾರ್ಥಿಗಳು ಪಾಠ ಕೇಳುತ್ತಿರುವುದು.
ಶಾಲೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಲಾಗಿದೆ. ಅಕ್ಷೋಬರ್ ಒಳಗೆ ಶಾಲೆಯ ಹೊಸ ಕಟ್ಟಡ ಸಿದ್ಧಪಡಿಸಿ ಹಸ್ತಾಂತರಿಸಲು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ.
-ಉಮೇಶ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ
ತಾಂತ್ರಿಕ ಕಾರಣದಿಂದ ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗಿದೆ. ಕೆಲವೇ ದಿನದೊಳಗೆ ಕಟ್ಟಡ ನಿರ್ಮಾಣ ಕೆಲಸ ಮುಗಿಯಲಿದೆ.