ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನೀರ ಹೊನ್ಮಾವ್ ಕಾಳಿ ಸೇತುವೆ ಕಾಮಗಾರಿಗೆ ತ್ವರಿತ ಮಂಜೂರಾತಿ ಸಿಕ್ಕಿದೆ. ಉಳಿದ ಸೇತುವೆಗೆ ಪ್ರಸ್ತಾವ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರ ಭೂಸ್ವಾಧೀನ ಸೇರಿದಂತೆ ಅಗತ್ಯ ಪ್ರಕ್ರಿಯೆಗೆ ಸಹಕಾರ ನೀಡಬೇಕು.
-ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ
ಶರಾವತಿ ನದಿಗೆ ಹೊಸ ಸೇತುವೆ ನಿರ್ಮಾಣಕ್ಕೆ ₹120 ಕೋಟಿ ವೆಚ್ಚದ ಡಿಪಿಆರ್ ಸಲ್ಲಿಕೆಯಾಗಿದೆ
-ಕೆ.ಶಿವಕುಮಾರ್, ಎನ್ಎಚ್ಎಐ ಯೋಜನಾ ನಿರ್ದೇಶಕ
ಕಾಳಿನದಿಗೆ ಹೊಸ ಸೇತುವೆ ಸಾಧ್ಯವಾದಷ್ಟು ಬೇಗನೆ ನಿರ್ಮಾಣಗೊಳ್ಳಬೇಕು. ಒಂದೇ ಸೇತುವೆಯ ಮೇಲೆ ವಾಹನಗಳ ದಟ್ಟಣೆ ಹೆಚ್ಚುತ್ತಿದೆ.
-ರಾಜೇಂದ್ರ ಪೆಡ್ನೇಕರ್, ಕೋಡಿಬಾಗ ನಿವಾಸಿ
ಕಾಳಿ ನದಿಯ ಸೇತುವೆ ಕಾಮಗಾರಿಯ ಪೈಲಿಂಗ್ ಪ್ರಕ್ರಿಯೆಗೆ ಸಿದ್ಧತೆಗಳು ನಡೆದಿವೆ