ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕಾರವಾರ |ಸತತ ಕಾರ್ಯಾಚರಣೆ; ನೀರ ಬಿಟ್ಟು ನೆಲ ಸೇರಿದ ಲಾರಿ: ಬಸ್ ಕೂಡ ಬಿದ್ದಿತ್ತು!

ಭಾವುಕನಾದ ವಾಹನ ಮಾಲೀಕ
Published : 16 ಆಗಸ್ಟ್ 2024, 4:31 IST
Last Updated : 16 ಆಗಸ್ಟ್ 2024, 4:31 IST
ಫಾಲೋ ಮಾಡಿ
Comments
ಕಾಳಿ ನದಿಯಿಂದ ಲಾರಿಯನ್ನು ಮೇಲಕ್ಕೆ ತರುವ ವೇಳೆ ನದಿ ಮಧ್ಯೆ ಬಂಡೆಕಲ್ಲಿಗೆ ರೋಪ್ ಸಿಕ್ಕಿದ್ದರಿಂದ ಅದನ್ನು ಸರಿಪಡಿಸಲು ಮುಳುಗು ತಜ್ಞ ಈಶ್ವರ ಮಲ್ಪೆ ಸನ್ನಿ ಸಿದ್ಧಿ ಪ್ರಯತ್ನಿಸಿದರು
ಕಾಳಿ ನದಿಯಿಂದ ಲಾರಿಯನ್ನು ಮೇಲಕ್ಕೆ ತರುವ ವೇಳೆ ನದಿ ಮಧ್ಯೆ ಬಂಡೆಕಲ್ಲಿಗೆ ರೋಪ್ ಸಿಕ್ಕಿದ್ದರಿಂದ ಅದನ್ನು ಸರಿಪಡಿಸಲು ಮುಳುಗು ತಜ್ಞ ಈಶ್ವರ ಮಲ್ಪೆ ಸನ್ನಿ ಸಿದ್ಧಿ ಪ್ರಯತ್ನಿಸಿದರು
ಕಾಳಿ ನದಿಯಿಂದ ಲಾರಿಯನ್ನು ದಡಕ್ಕೆ ತರುವ ಕಾರ್ಯಾಚರಣೆಯನ್ನು ನೂರಾರು ಜನರು ವೀಕ್ಷಿಸಿದರು
ಕಾಳಿ ನದಿಯಿಂದ ಲಾರಿಯನ್ನು ದಡಕ್ಕೆ ತರುವ ಕಾರ್ಯಾಚರಣೆಯನ್ನು ನೂರಾರು ಜನರು ವೀಕ್ಷಿಸಿದರು
ನದಿಗೆ ಬಿದ್ದಿದ್ದ ಲಾರಿಯನ್ನು ದಡಕ್ಕೆ ತರುವ ಕಾರ್ಯಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವೀಕ್ಷಿಸಿದರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಎಸ್‍ಪಿ ಎಂ.ನಾರಾಯಣ ಪಾಲ್ಗೊಂಡಿದ್ದರು
ನದಿಗೆ ಬಿದ್ದಿದ್ದ ಲಾರಿಯನ್ನು ದಡಕ್ಕೆ ತರುವ ಕಾರ್ಯಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವೀಕ್ಷಿಸಿದರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಎಸ್‍ಪಿ ಎಂ.ನಾರಾಯಣ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT