ಕಾಳಿ ನದಿಯಿಂದ ಲಾರಿಯನ್ನು ಮೇಲಕ್ಕೆ ತರುವ ವೇಳೆ ನದಿ ಮಧ್ಯೆ ಬಂಡೆಕಲ್ಲಿಗೆ ರೋಪ್ ಸಿಕ್ಕಿದ್ದರಿಂದ ಅದನ್ನು ಸರಿಪಡಿಸಲು ಮುಳುಗು ತಜ್ಞ ಈಶ್ವರ ಮಲ್ಪೆ ಸನ್ನಿ ಸಿದ್ಧಿ ಪ್ರಯತ್ನಿಸಿದರು
ಕಾಳಿ ನದಿಯಿಂದ ಲಾರಿಯನ್ನು ದಡಕ್ಕೆ ತರುವ ಕಾರ್ಯಾಚರಣೆಯನ್ನು ನೂರಾರು ಜನರು ವೀಕ್ಷಿಸಿದರು
ನದಿಗೆ ಬಿದ್ದಿದ್ದ ಲಾರಿಯನ್ನು ದಡಕ್ಕೆ ತರುವ ಕಾರ್ಯಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವೀಕ್ಷಿಸಿದರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಎಸ್ಪಿ ಎಂ.ನಾರಾಯಣ ಪಾಲ್ಗೊಂಡಿದ್ದರು