ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಪ್ರವಾಹದಲ್ಲಿ ಮುಳುಗುವ ಜಮೀನಿನಲ್ಲಿ ರೈತನ ಸಾಧನೆ: ಮಿಶ್ರ ಬೇಸಾಯದಲ್ಲಿ ಲಕ್ಷ ಆದಾಯ

Published : 7 ಜೂನ್ 2024, 7:10 IST
Last Updated : 7 ಜೂನ್ 2024, 7:10 IST
ಫಾಲೋ ಮಾಡಿ
Comments
ಸುಭಾಷ್ ಅವರ ಜಮೀನಿನಲ್ಲಿರುವ 50 ಲಕ್ಷ ಲೀಟರ್ ಸಾಮರ್ಥ್ಯದ ಕೃಷಿ ಹೊಂಡ 
ಸುಭಾಷ್ ಅವರ ಜಮೀನಿನಲ್ಲಿರುವ 50 ಲಕ್ಷ ಲೀಟರ್ ಸಾಮರ್ಥ್ಯದ ಕೃಷಿ ಹೊಂಡ 
ವಿದ್ಯೆ ಜೀವನಕ್ಕೆ ಅವಶ್ಯ. ಜೊತೆಗೆ ಪರಂಪರಾಗತವಾಗಿ ಬಂದ ಕೃಷಿಯನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭೂಮಿ ನಂಬಿದರೆ ಯಾರಿಗೂ ಮೋಸವಿಲ್ಲ.
-ಸುಭಾಷ್ ಕಾಟೇನಹಳ್ಳಿ, ಕೃಷಿಕ
ಸಮಗ್ರ ಕೃಷಿ ಪದ್ದತಿಯ ಭಾಗಗಳಾದ ಕೃಷಿ ಹೊಂಡ ಹಸಿರೆಲೆ ಗೊಬ್ಬರ ಬಳಕೆ ಎರೆಹುಳು ತೊಟ್ಟಿ ಇನ್ನಿತರ ವಿಭಾಗಗಳನ್ನು ಅಳವಡಿಸಿಕೊಂಡಿರುವ ಸುಭಾಷ್ ಅವರು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಯಂತ್ರೋಕರಣಗಳನ್ನೂ ಖರೀದಿಸಿ ಛಲ ಬಿಡದೆ ಕೃಷಿಯಲ್ಲಿ ಸಾಧನೆ ಮಾಡುತ್ತಿದ್ದಾರೆ
-ನಂದೀಶ ಆರ್, ಕೃಷಿ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT