ಸುಭಾಷ್ ಅವರ ಜಮೀನಿನಲ್ಲಿರುವ 50 ಲಕ್ಷ ಲೀಟರ್ ಸಾಮರ್ಥ್ಯದ ಕೃಷಿ ಹೊಂಡ
ವಿದ್ಯೆ ಜೀವನಕ್ಕೆ ಅವಶ್ಯ. ಜೊತೆಗೆ ಪರಂಪರಾಗತವಾಗಿ ಬಂದ ಕೃಷಿಯನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭೂಮಿ ನಂಬಿದರೆ ಯಾರಿಗೂ ಮೋಸವಿಲ್ಲ.
-ಸುಭಾಷ್ ಕಾಟೇನಹಳ್ಳಿ, ಕೃಷಿಕ
ಸಮಗ್ರ ಕೃಷಿ ಪದ್ದತಿಯ ಭಾಗಗಳಾದ ಕೃಷಿ ಹೊಂಡ ಹಸಿರೆಲೆ ಗೊಬ್ಬರ ಬಳಕೆ ಎರೆಹುಳು ತೊಟ್ಟಿ ಇನ್ನಿತರ ವಿಭಾಗಗಳನ್ನು ಅಳವಡಿಸಿಕೊಂಡಿರುವ ಸುಭಾಷ್ ಅವರು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಯಂತ್ರೋಕರಣಗಳನ್ನೂ ಖರೀದಿಸಿ ಛಲ ಬಿಡದೆ ಕೃಷಿಯಲ್ಲಿ ಸಾಧನೆ ಮಾಡುತ್ತಿದ್ದಾರೆ