ಗುರುವಾರ, 18 ಡಿಸೆಂಬರ್ 2025
×
ADVERTISEMENT
ADVERTISEMENT

ವಿಜಯನಗರ | ತುಂಗಭದ್ರಾ ಜಲಾಶಯ: 2ನೇ ಬೆಳೆ ನಷ್ಟ ಪರಿಹಾರ ನಿರೀಕ್ಷೆ ಹುಸಿ?

ತುಂಗಭದ್ರಾ ಅಣೆಕಟ್ಟೆಗೆ ಭೇಟಿ ನೀಡಿದ ಶಾಸಕ ಬಾದರ್ಲಿ ಸುಳಿವು
Published : 18 ಡಿಸೆಂಬರ್ 2025, 3:09 IST
Last Updated : 18 ಡಿಸೆಂಬರ್ 2025, 3:09 IST
ಫಾಲೋ ಮಾಡಿ
Comments
ತುಂಗಭದ್ರಾ ನೀರು ಬಳಸುವ ರೈತರು ಜಾಣರು ಒಂದು ಕ್ಯೂಸೆಕ್‌ ನೀರಲ್ಲಿ ಅವರು ನಿಗದಿತ 60 ಎಕರೆ ಬದಲಿಗೆ 120 ಎಕರೆಗೆ ನೀರುಣಿಸುತ್ತಿದ್ದಾರೆ ಈ ಬಾರಿಯ ವಾಸ್ತವ ಅವರಿಗೆ ಗೊತ್ತಿದೆ
–ಹಂಪನಗೌಡ ಬಾದರ್ಲಿ, ಸಿಂಧನೂರು ಶಾಸಕ
ಎಸ್‌.ಎಂ.ಕೃಷ್ಣ ಸಿಎಂ ಆಗಿದ್ದಾಗ ಕೆಆರ್‌ಎಸ್‌ ಅಣೆಕಟ್ಟೆಯಿಂದ ಎರಡನೇ ಬೆಳೆಗೆ ನೀರು ಸಿಗದಿದ್ದಾಗ ರೈತರಿಗೆ ಪರಿಹಾರ ನೀಡಲಾಗಿತ್ತು ಅದನ್ನೇ ಆಧರಿಸಿ ಬಿಜೆಪಿ ಪರಿಹಾರ ನೀಡಲು ಆಗ್ರಹಿಸುತ್ತಿದೆ
–ಎಸ್.ಸಂಜೀವ ರೆಡ್ಡಿ, ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT