ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ವಿಜಯನಗರ: ಆಸ್ಪತ್ರೆಗೆ ಉಚಿತ ಉಪಾಹಾರಕ್ಕೆ ನೂರರ ಸಂಭ್ರಮ

ಒಳರೋಗಿಗಳ ಹೊಟ್ಟೆ ತುಂಬಿಸುವುದರಲ್ಲೇ ಸಂತೃಪ್ತಿ ಕಂಡ ಗಂಗಾಧರ
Published : 13 ಜುಲೈ 2025, 4:35 IST
Last Updated : 13 ಜುಲೈ 2025, 4:35 IST
ಫಾಲೋ ಮಾಡಿ
Comments
ರೋಗಿಗಳ ಕುಟುಂಬದವರು ಉಪಾಹಾರಕ್ಕಾಗಿ ಪಟ್ಟಣದಲ್ಲಿ ಅಲೆದಾಡುವುದು ಗಮನಕ್ಕೆ ಬಂತು. ಹೀಗಾಗಿ ಬರುವ ಲಾಭದಲ್ಲಿ ಒಂದಿಷ್ಟು ರೋಗಿಗಳಾಗಿ ಮೀಸಲಿಡಲು ನಿರ್ಧರಿಸಿದೆ.
– ಎಸ್.ಎಂ.ಗಂಗಾಧರ, ಹೋಟೆಲ್ ಮಾಲೀಕ
ಈ ಸೇವೆಗೆ ಎಲ್ಲ ಕಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ತಾವೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಬಹುತೇಕರು ಕೇಳುತ್ತಿದ್ದಾರೆ. ವೆಚ್ಚ ಭರಿಸುವುದಾಗಿ ಹೇಳುತ್ತಿದ್ದಾರೆ.
– ಸಿ.ಎಂ.ಶ್ರೀನಿವಾಸ, ಸೇವೆಯಲ್ಲಿ ಕೈ ಜೋಡಿಸಿದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT