<p><strong>ಹೊಸಪೇಟೆ (ವಿಜಯನಗರ):</strong> ಪೆಂಜಲ್ ಚಂಡಮಾರುತದ ಪ್ರಭಾವದಿಂದ ವಿಜಯನಗರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸೋಮವಾರ ರಾತ್ರಿ ಇಡೀ ಜಿಟಿ ಜಿಟಿ ಮಳೆಯಾಗಿದ್ದು, ಮಂಗಳವಾರ ಬೆಳಿಗ್ಗೆ ಸಹ ತುಂತುರು ಮಳೆ ಮುಂದುವರಿದಿದೆ.</p><p>ಬೆಳಿಗ್ಗೆ ಶಾಲೆಗೆ ಹೊರಟ ವಿದ್ಯಾರ್ಥಿಗಳಲ್ಲಿ ಕೆಲವರು ಛತ್ರಿ ಹಿಡಿದುಕೊಂಡಿದ್ದರೆ, ಕೆಲವರು ರೈನ್ಕೋಟ್ ಧರಿಸಿದ್ದರು. ಇನ್ನು ಕೆಲವರು ಸೋನೆ ಮಳೆಯಲ್ಲಿ ನೆನೆದುಕೊಂಡೇ ಶಾಲೆಗೆ ಹೋಗುತ್ತಿದ್ದುದು ಕಾಣಿಸಿತು.</p><p>‘ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಸದ್ಯ ಮಳೆಯಿಂದ ಹಾನಿ ಉಂಟಾದ ಕುರಿತಂತೆ ಎಲ್ಲಿಂದಲೂ ವರದಿ ಬಂದಿಲ್ಲ. ಬೆಳೆ ಸಂರಕ್ಷಣೆಗೆ ಸಂಬಂಧಿಸಿದಂತೆ ಕೃಷಿ, ತೋಟಗಾರಿಕಾ ಇಲಾಖೆಗಳು ರೈತರಿಗೆ ಅಗತ್ಯದ ನೆರವು ನೀಡುತ್ತಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.</p>.Cyclone Fengal | ಉಡುಪಿ: ಕಾರ್ಕಳ ನೀರೆಯಲ್ಲಿ 26 ಸೆಂ.ಮೀ ಮಳೆ.Cyclone Fengal | ಮಂಚನಬೆಲೆ: ತಾತ್ಕಾಲಿಕ ಸೇತುವೆ ಬಿರುಕು.Cyclone Fengal | ಶಿವಮೊಗ್ಗ: ಮಳೆ ಮುನ್ಸೂಚನೆ; ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ.ಫೆಂಜಲ್ ಚಂಡಮಾರುತ: ದಾಖಲೆ ಮಳೆಗೆ ಕಾರಣ ಏನು?.ಫೆಂಜಲ್ ಚಂಡಮಾರುತಕ್ಕೆ ತಮಿಳುನಾಡು ತತ್ತರ:ಮನೆ ಮೇಲೆ ಬಂಡೆ ಬಿದ್ದು ಏಳು ಮಂದಿ ಸಾವು.ಫೆಂಜಲ್ ಚಂಡಮಾರುತ: ರಾಜ್ಯದ 14 ಜಿಲ್ಲೆಗಳಿಗೆ ಭಾರಿ ಮಳೆ ‘ಅಲರ್ಟ್’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ಪೆಂಜಲ್ ಚಂಡಮಾರುತದ ಪ್ರಭಾವದಿಂದ ವಿಜಯನಗರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸೋಮವಾರ ರಾತ್ರಿ ಇಡೀ ಜಿಟಿ ಜಿಟಿ ಮಳೆಯಾಗಿದ್ದು, ಮಂಗಳವಾರ ಬೆಳಿಗ್ಗೆ ಸಹ ತುಂತುರು ಮಳೆ ಮುಂದುವರಿದಿದೆ.</p><p>ಬೆಳಿಗ್ಗೆ ಶಾಲೆಗೆ ಹೊರಟ ವಿದ್ಯಾರ್ಥಿಗಳಲ್ಲಿ ಕೆಲವರು ಛತ್ರಿ ಹಿಡಿದುಕೊಂಡಿದ್ದರೆ, ಕೆಲವರು ರೈನ್ಕೋಟ್ ಧರಿಸಿದ್ದರು. ಇನ್ನು ಕೆಲವರು ಸೋನೆ ಮಳೆಯಲ್ಲಿ ನೆನೆದುಕೊಂಡೇ ಶಾಲೆಗೆ ಹೋಗುತ್ತಿದ್ದುದು ಕಾಣಿಸಿತು.</p><p>‘ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಸದ್ಯ ಮಳೆಯಿಂದ ಹಾನಿ ಉಂಟಾದ ಕುರಿತಂತೆ ಎಲ್ಲಿಂದಲೂ ವರದಿ ಬಂದಿಲ್ಲ. ಬೆಳೆ ಸಂರಕ್ಷಣೆಗೆ ಸಂಬಂಧಿಸಿದಂತೆ ಕೃಷಿ, ತೋಟಗಾರಿಕಾ ಇಲಾಖೆಗಳು ರೈತರಿಗೆ ಅಗತ್ಯದ ನೆರವು ನೀಡುತ್ತಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.</p>.Cyclone Fengal | ಉಡುಪಿ: ಕಾರ್ಕಳ ನೀರೆಯಲ್ಲಿ 26 ಸೆಂ.ಮೀ ಮಳೆ.Cyclone Fengal | ಮಂಚನಬೆಲೆ: ತಾತ್ಕಾಲಿಕ ಸೇತುವೆ ಬಿರುಕು.Cyclone Fengal | ಶಿವಮೊಗ್ಗ: ಮಳೆ ಮುನ್ಸೂಚನೆ; ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ.ಫೆಂಜಲ್ ಚಂಡಮಾರುತ: ದಾಖಲೆ ಮಳೆಗೆ ಕಾರಣ ಏನು?.ಫೆಂಜಲ್ ಚಂಡಮಾರುತಕ್ಕೆ ತಮಿಳುನಾಡು ತತ್ತರ:ಮನೆ ಮೇಲೆ ಬಂಡೆ ಬಿದ್ದು ಏಳು ಮಂದಿ ಸಾವು.ಫೆಂಜಲ್ ಚಂಡಮಾರುತ: ರಾಜ್ಯದ 14 ಜಿಲ್ಲೆಗಳಿಗೆ ಭಾರಿ ಮಳೆ ‘ಅಲರ್ಟ್’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>