ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹಂಪಸಾಗರದ ಶಿವಲಿಂಗರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ದರೂರಿನ ಕೊಟ್ಟೂರು ಸ್ವಾಮೀಜಿ, ಕುರುಗೋಡು–ನಾಗಲಾಪುರದ ನಿರಂಜನಪ್ರಭು ದೇವರು, ಸೋಮಸಮುದ್ರದ ಸಿದ್ಧಲಿಂದ ದೇವರು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇವರು, ಬೂದಗುಂಪದ ಸಿದ್ದೇಶ್ವರ ದೇವರು, ಶಿವಯೋಗ ಮಂದಿರದ ವಿಶ್ವೇಶ್ವರ ದೇವರು, ಮುಖಂಡರಾದ ರಾಜಶೇಖರ್ ಹಿಟ್ನಾಳ್, ವಿಶ್ವನಾಥ ಚ. ಹಿರೇಮಠ, ಬಿ.ಎಂ. ಸೋಮಶೇಖರಯ್ಯ ಇದ್ದರು.