ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಉತ್ತಂಗಿ ಮಠದ ಶಂಕರ ಸ್ವಾಮೀಜಿ ಲಿಂಗೈಕ್ಯ: ಸಮಾಜಕ್ಕೆ ಮಠದ ಆಸ್ತಿ ನೀಡಿದ ಸಂತ

Published : 2 ಡಿಸೆಂಬರ್ 2024, 5:43 IST
Last Updated : 2 ಡಿಸೆಂಬರ್ 2024, 5:43 IST
ಫಾಲೋ ಮಾಡಿ
Comments
ಶಂಕರ ಸ್ವಾಮೀಜಿ
ಶಂಕರ ಸ್ವಾಮೀಜಿ
ಸಾಮಾಜಿಕ ಕಳಕಳಿ ಹೊಂದಿದ್ದ ಸ್ವಾಮೀಜಿ ಮಕ್ಕಳ ಭವಿಷ್ಯಕ್ಕಾಗಿ ಮಠದ ಆಸ್ತಿಯನ್ನೇ ನೀಡಿದ್ದಾರೆ. ಸಮರ್ಪಣಾ ಮನೋಭಾವದಿಂದ ಮಾದರಿಯಾಗಿದ್ದಾರೆ
ಸೋಮಶಂಕರ ಸ್ವಾಮೀಜಿ ಶಂಕರ ಸ್ವಾಮಿ ಮಠ ಉತ್ತಂಗಿ
ಶ್ರೀಗಳ ಗದ್ದುಗೆ ಬಳಿ ಕ್ರಿಯಾ ಸಮಾಧಿ
ಮಠದ ಆವರಣದಲ್ಲಿ ಭಾನುವಾರ ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅನೇಕ ಮಠಾಧೀಶರು ರಾಜಕಾರಣಿಗಳು ಭಕ್ತರು ಅಂತಿಮ ದರ್ಶನ ಪಡೆದರು. ಅಲಂಕೃತ ಪಲ್ಲಕ್ಕಿಯಲ್ಲಿ ಸ್ವಾಮೀಜಿ ಅಂತಿಮಯಾತ್ರೆ ನಡೆಯಿತು. ಮಠದ ಆವರಣದಲ್ಲಿ ಕೆಂಪಯ್ಯ ಸ್ವಾಮೀಜಿ ಗದ್ದುಗೆ ಪಕ್ಕದಲ್ಲೇ ಶಂಕರ ಸ್ವಾಮೀಜಿ ಕ್ರಿಯಾ ಸಮಾಧಿ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT