ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ರ್ಯಾಲಿ ನಡೆಸಿದರು. ಕಾರ್ಮಿಕ ಅಧಿಕಾರಿ ಮಾರಿಕಾಂಬ, ಕಾರ್ಮಿಕ ಇಲಾಖೆಯ ಇನ್ಸ್ಪೆಕ್ಟರ್ ಭೂಪಾಲ್, ಅಶೋಕ್, ಸಿಐಟಿಯು ಜಿಲ್ಲಾ ಅಧ್ಯಕ್ಷ ಭಾಸ್ಕರ್ ರೆಡ್ಡಿ, ತಾಲ್ಲೂಕು ಅಧ್ಯಕ್ಷೆ ಕೆ. ನಾಗರತ್ನಮ್ಮ, ಫೆಡರೇಷನ್ ಜಿಲ್ಲಾ ಅಧ್ಯಕ್ಷ ಎನ್. ಯಲ್ಲಾಲಿಂಗ, ಮುಖಂಡರಾದ ವಿರುಪಾಕ್ಷ, ರಾಘವೇಂದ್ರ, ಎಂ.ಗೋಪಾಲ, ರಾಮಾಂಜಿ, ವಿ. ಸ್ವಾಮಿ, ಎಲ್.ಮಂಜುನಾಥ್, ಪ್ರಕಾಶ್, ಭೀಯಮ್ಮ ಇದ್ದರು.