ಅಂಬೇಡ್ಕರ್ಗೆ ಅಮಿತ್ ಶಾ ಅವಮಾನ ಮಾಡಿರುವುದನ್ನು ಖಂಡಿಸಿ ಸಂಸದ ಜಿಗಜಿಣಗಿ ರಾಜೀನಾಮೆ ಕೊಟ್ಟು ಹೊರಬರಬೇಕು ಎಂದು ದಲಿತ ಸಂಘಟನೆಗಳು ಆಗ್ರಹಿಸಿರುವ ಬಗ್ಗೆ ತೀವ್ರ ಅಸಮಾದಾನ ವ್ಯಕ್ತಪಡಿಸಿದ ಅವರು, ನಾನೇಕೆ ರಾಜೀನಾಮೆ ಕೊಡಬೇಕು? ನನಗೇನು ಅವರು ವೋಟ್ ಹಾಕಿದ್ದಾರಾ? ನನ್ನ ಸುದ್ದಿಗೆ ಸುಮ್ಮನೆ ಬರಬೇಡಿ ಎಂದು ಎಚ್ಚರಿಕೆ ನೀಡಿದರು.