ಚಡಚಣ ತಾಲ್ಲೂಕು ಪಂಚಾಯ್ತಿ ಇಓ ಸಂಜೆಯ ಕಡಗೇಕರ ಮಾತನಾಡಿದರು. ಬರಡೋಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಾಲಸಾಬ ಬಡೇಘರ್, ಬಿಇಓ ಶಿವಪ್ಪ ಹಾದಿಮನಿ, ಮುಖಂಡರಾದ ಸಿದ್ದರಾಯ ಬಿರಾದಾರ, ರವಿ ಕಟ್ಟಿಮನಿ, ಪರಶುರಾಮ ಕಟ್ಟಿಮನಿ, ಹಸನಸಾಬ ಬಾಗವಾನ, ಮಹೇಶ ಕುಲಕರ್ಣಿ, ಕೆರೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೋಮನಿಂಗ ಐಹೊಳಿ, ಧರೆಪ್ಪ ಪೀರಗೊಂಡ, ಎಎಸ್ಐ ಪಿ. ಎ. ಅರವತಿ, ಜಗದೀಶ ಅನಂತಪೂರ, ಸುಭಾಷ ಭೈರಗೊಂಡ, ಸುರೇಶ ಬಿರಾದಾರ, ವಿಠ್ಠಲ ವಡಗಾಂವ, ಅರಬಜ್ ಪಾಟೀಲ, ವಿಠ್ಠಲ ಕಸಮುಳೆ, ಸಚಿನ್ ವಾಲಿ, ಸತೀಶ ಬೈರಾಮಡಿ ಉಪಸ್ಥಿತರಿದ್ದರು.