ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸೋಲಾಪುರ | ₹393.79 ಕೋಟಿ ಪರಿಹಾರ ಅವಶ್ಯ

ಮಹಾರಾಷ್ಟ್ರ ಕೃಷಿ ಸಚಿವ ದತ್ತಾತ್ರೇಯ ಭರ್ಣೆ ಮಾಹಿತಿ
Published : 29 ಸೆಪ್ಟೆಂಬರ್ 2025, 7:22 IST
Last Updated : 29 ಸೆಪ್ಟೆಂಬರ್ 2025, 7:22 IST
ಫಾಲೋ ಮಾಡಿ
Comments
28SLP 02
28SLP 02
‘4.28 ಲಕ್ಷ ರೈತರಿಗೆ ನಷ್ಟ’
‘ಸೀನಾ ಹಾಗೂ ಭೀಮಾ ನದಿಗಳ ಪ್ರವಾಹದಿಂದ ಜಿಲ್ಲೆಯ 11 ತಾಲ್ಲೂಕುಗಳ 877 ಗ್ರಾಮಗಳಿಗೆ ತೊಂದರೆ ಉಂಟಾಗಿದೆ. ದಕ್ಷಿಣ ಹಾಗೂ ಉತ್ತರ ಸೋಲಾಪುರ ಅಕ್ಕಲಕೋಟ ಮಾಢಾಕರಮಳಾ ಮಂಗಳವೇಡ ಪಂಢರಪುರ ಸಾಂಗೋಲಾ ಮಾಳಸಿರಸ ಇತರೆ ತಾಲ್ಲೂಕುಗಳಲ್ಲೂ ಸಮಸ್ಯೆಯಾಗಿದೆ. ಒಟ್ಟು 4.28 ಲಕ್ಷ ರೈತರಿಗೆ ನಷ್ಟ ಉಂಟಾಗಿದೆ. ಇವರಿಗೆ ನೆರವಾಗುವುದು ಸರ್ಕಾರದ ಆದ್ಯತೆಯಾಗಿದೆ’ ಎಂದು ಕೃಷಿ ಸಚಿವ ದತ್ತಾತ್ರೇಯ ಭರ್ಣೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT