ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಶಹಾಪುರ: ವಾಲ್ಮೀಕಿ ನಿಗಮದಿಂದ ಜಮೀನು ಕೊಡಿಸುವ ನೆಪದಲ್ಲಿ ವಂಚನೆ

ಸಂತ್ರಸ್ತರಿಂದ ಈಶಾನ್ಯ ವಲಯ ಐಜಿಪಿಗೆ ದೂರು
Published : 23 ಆಗಸ್ಟ್ 2024, 16:19 IST
Last Updated : 23 ಆಗಸ್ಟ್ 2024, 16:19 IST
ಫಾಲೋ ಮಾಡಿ
Comments
ಸಗರ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಮಹಿಳೆಯರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಭೂ ಚೇತನ ಅಡಿ ಜಮೀನು ಕೊಡಿಸವ ನೆಪ ಹೇಳಿ 26 ಮಹಿಳೆಯರಿಂದ ತಲಾ ₹ 1.50 ಲಕ್ಷ ಪಡೆದು ದಲ್ಲಾಳಿ ಮೋಸ ಎಸಗಿದ್ದಾರೆ.
ಮಹಾದೇವ ಶಾರದಹಳ್ಳಿ ತಾಲ್ಲೂಕು ಅಧ್ಯಕ್ಷ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT