ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಬಡಜನರ ಹಸಿವು ತಣಿಸಲಿದೆ ಕ್ಯಾಂಟೀನ್‌: ಸಚಿವ ದರ್ಶನಾಪುರ

₹1.30 ಕೋಟಿ ವೆಚ್ಚದ ಇಂದಿರಾ ಕ್ಯಾಂಟೀನ್ ಉದ್ಘಾಟನೆ
Published : 16 ಜುಲೈ 2025, 6:13 IST
Last Updated : 16 ಜುಲೈ 2025, 6:13 IST
ಫಾಲೋ ಮಾಡಿ
Comments
15ಎಸ್ಎಚ್ಪಿ 1(2): ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಬಳಿಕ ಮುಸ್ಲಿಂ ಸಮುದಾಯ ಸಾಮಾನ್ಯ ವ್ಯಕ್ತಿಯ ಜತೆ ಸಚಿವ ಶರಣಬಸಪ್ಪ ದರ್ಶನಾಪುರ ಉಪಹಾರ ಸೇವಿಸಿ ಚಾಲನೆ ನೀಡಿದರು
15ಎಸ್ಎಚ್ಪಿ 1(2): ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಬಳಿಕ ಮುಸ್ಲಿಂ ಸಮುದಾಯ ಸಾಮಾನ್ಯ ವ್ಯಕ್ತಿಯ ಜತೆ ಸಚಿವ ಶರಣಬಸಪ್ಪ ದರ್ಶನಾಪುರ ಉಪಹಾರ ಸೇವಿಸಿ ಚಾಲನೆ ನೀಡಿದರು
ಬಡ ಜನರ ನೆರವಿಗಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಸ್ಥಿತಿವಂತರು ಇಲ್ಲಿ ಊಟ ಮಾಡಬೇಡಿ
–ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT