ತಾಲ್ಲೂಕಿನಲ್ಲಿ ಹಲವಾರು ಇತಿಹಾಸ ಸ್ಮಾರಕ ಹಾಗೂ ನಿಕ್ಷೇಪಗಳು ಇವೆ. ಪ್ರಚಾರದ ಕೊರತೆಯಿಂದ ದೂರ ಉಳಿದಿವೆ. ಅಲ್ಲಿನ ಪ್ರದೇಶಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಸೋತಿದೆ.
ಭಾಸ್ಕರರಾವ ಮುಡಬೂಳ, ಇತಿಹಾಸ ಸಂಶೋಧಕ ಶಹಾಪುರ
ಶಹಾಪುರ ತಾಲ್ಲೂಕಿನ ಶಿರವಾಳ ದೇಗುಲದ ಮೇಲೆ ತ್ಯಾಜ್ಯ ವಸ್ತು ಎಸೆದಿರುವುದು