ಸ್ಲಂ ನಿವಾಸಿಗಳ ಗೌರವಾಧ್ಯಕ್ಷ ವೈಜನಾಥ ಹಿರೇಮಠ, ಮದನಪುರ ಸ್ಲಂ ನಿವಾಸಿಗಳ ಸಂಘದ ಅಧ್ಯಕ್ಷ ಆನಂದ ಭೀಮಣ್ಣ ನಾಟೇಕರ್, ಮುಖಂಡರಾದ ಅಬ್ದುಲ್ ಗಫೂರ್, ಸಾಬಣ್ಣ, ಮಹಮ್ಮದ್, ಗೌರಮ್ಮ, ವಿಜಯಲಕ್ಷ್ಮೀ, ಮುನಿರ್ ಅಹ್ಮದ್, ಹಂಪಮ್ಮ, ರಾಮಚಂದ್ರ, ಖಾಜಾ, ಕೃಷ್ಣ ವಾಟ್ಕರ್, ಗಂಗಮ್ಮ, ಬಸವರಾಜ ಗಂಗಣ್ಣ, ದೇವಿಂದ್ರಪ್ಪ, ಗಂಗಣ್ಣ, ಶಿವಕುಮಾರ, ತಿಮ್ಮವ್ವ, ಈಶಪ್ಪ, ಜೊಹರಾಬಿ, ಉಸ್ಮಾನ್ ಅಬ್ಬಾಸಲಿ, ಮಹೆಬೂಬಿ ಸೇರಿ ಸ್ಲಂ ನಿವಾಸಿಗಳು ಭಾಗವಹಿಸಿದ್ದರು.