ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸುರಪುರ | ಕುಸಿದ ತಾಪಮಾನ, ಕೊರೆವ ಚಳಿಗೆ ಜನ ತತ್ತರ

ಸುರಪುರ: ಬೆಳಿಗ್ಗೆ 8 ಗಂಟೆಯವರಗೆ ಮನೆಯಿಂದ ಹೊರಬರದ ಜನ
Published : 12 ಜನವರಿ 2025, 6:07 IST
Last Updated : 12 ಜನವರಿ 2025, 6:07 IST
ಫಾಲೋ ಮಾಡಿ
Comments
ಅತಿಯಾದ ಚಳಿ ಆರೋಗ್ಯಕ್ಕೆ ಮಾರಕ. ಚಳಿಯ ಜತೆಗೆ ತಂಪಾದ ಗಾಳಿಯೂ ಬೀಸುತ್ತಿದೆ. ಜನರು ಆರೋಗ್ಯದ ಕಡೆ ಲಕ್ಷ್ಯ ಕೊಡಬೇಕು. ಚಳಿಯಿಂದ ರಕ್ಷಿಸಿಕೊಳ್ಳಬೇಕು
ಡಾ.ಮುಕುಂದ ಯನಗುಂಟಿ ವೈದ್ಯ
ಅತಿಯಾದ ಚಳಿಯಿಂದ ನಡುಗುವಂತಾಗಿದೆ. ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿದ್ದರೂ ಬೆಚ್ಚಗೆ ಇರಬೇಕಾಗಿದೆ
ಲಕ್ಷ್ಮಣ ಗುತ್ತೇದಾರ ಹಿರಿಯ ನಾಗರಿಕ
ಪೌರಕಾರ್ಮಿಕರಿಗೆ ಸವಾಲಾದ ಥಂಡಿ
ಪೌರಕಾರ್ಮಿಕರ ಸೇವೆ ಸಾಮಾನ್ಯವಾಗಿ ಬೆಳಗಿನ ಜಾವ 4.30ಕ್ಕೆ ಆರಂಭವಾಗುತ್ತದೆ. ನಗರವನ್ನು ಸ್ವಚ್ಛಗೊಳಿಸಿ ತ್ಯಾಜ್ಯ ಚರಂಡಿ ಸ್ವಚ್ಛ ಮಾಡುವ ಪೌರ ಕಾರ್ಮಿಕರು ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಬೆಳಿಗ್ಗೆ ಅಲ್ಲಲ್ಲಿ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದ ನಾಗರಿಕರ ಜತೆಗೆ ಪೌರಕಾರ್ಮಿಕರು ಸೇರಿಕೊಂಡಿದ್ದು ಕಂಡುಬಂತು. ಅತಿಯಾದ ಥಂಡಿ ಬೆಳಗಿನ ವ್ಯಾಪಾರಕ್ಕೂ ಕುತ್ತು ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT