ಗುರುವಾರ, 20 ನವೆಂಬರ್ 2025
×
ADVERTISEMENT

ಅಭಿಮತ

ADVERTISEMENT

ವಿಶ್ಲೇಷಣೆ: ಹುಲಿ ಸಂತತಿ ಹೆಚ್ಚಾದದ್ದು ಹೇಗೆ?

Tiger Conservation: ನಾಗರಹೊಳೆ, ಬಂಡೀಪುರ ಅರಣ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮ ನಾಡಿನ ಮೇಲಾಗುತ್ತಿದೆ. ವನ್ಯಜೀವಿ ಸಂರಕ್ಷಣೆಯನ್ನು ನಾವು ಭಾವುಕವಾಗಿ ನೋಡದೆ, ನೈಸರ್ಗಿಕ ವಿವೇಕದ ನೆಲೆಗಟ್ಟಿನಲ್ಲಿ ನೋಡಬೇಕಾಗಿದೆ.
Last Updated 20 ನವೆಂಬರ್ 2025, 0:04 IST
ವಿಶ್ಲೇಷಣೆ: ಹುಲಿ ಸಂತತಿ ಹೆಚ್ಚಾದದ್ದು ಹೇಗೆ?

75 ವರ್ಷಗಳ ಹಿಂದೆ: ಶಾಂತಿಯುತವಾಗಿ ನೇಪಾಳದ ಬಿಕ್ಕಟ್ಟು ಪರಿಹಾರವಾಗಬೇಕು

ನೇಪಾಳದಲ್ಲಿ ಅಂತಃಕಲಹವನ್ನು ಪರಿಹರಿಸಲು ಕೂಡಲೇ ರಾಜಕೀಯ ಹಾಗೂ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವುದೊಂದೇ ಮಾರ್ಗ’ ಎಂದು ಭಾರತ ಸರ್ಕಾರದ ವಿದ್ಯಾ ಸಚಿವ ಮೌಲಾನಾ ಅಬುಲ್‌ ಕಲಾಂ ಅಜಾದರು ಇಲ್ಲಿ ತಿಳಿಸಿದರು.
Last Updated 19 ನವೆಂಬರ್ 2025, 23:58 IST
75 ವರ್ಷಗಳ ಹಿಂದೆ: ಶಾಂತಿಯುತವಾಗಿ ನೇಪಾಳದ ಬಿಕ್ಕಟ್ಟು ಪರಿಹಾರವಾಗಬೇಕು

ಸಂಪಾದಕೀಯ | ಹಸೀನಾಗೆ ಮರಣದಂಡನೆ ಶಿಕ್ಷೆ: ಭಾರತಕ್ಕೆ ರಾಜತಾಂತ್ರಿಕ ಪರೀಕ್ಷೆ

Sheikh Hasina: ಶೇಖ್ ಹಸೀನಾ ಅವರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಗೂ, ಪ್ರತೀಕಾರ ಸಂಸ್ಕೃತಿಯ ಮತೀಯ ರಾಜಕಾರಣ ಬಾಂಗ್ಲಾದೇಶದಲ್ಲಿ ಮುನ್ನೆಲೆಗೆ ಬಂದಿರುವುದಕ್ಕೂ ಸಂಬಂಧವಿದೆ.
Last Updated 19 ನವೆಂಬರ್ 2025, 23:37 IST
ಸಂಪಾದಕೀಯ | ಹಸೀನಾಗೆ ಮರಣದಂಡನೆ ಶಿಕ್ಷೆ: ಭಾರತಕ್ಕೆ ರಾಜತಾಂತ್ರಿಕ ಪರೀಕ್ಷೆ

ಚುರುಮುರಿ Podcast: ನಾರಿ ನಿರ್ಣಯ

Gender Equality in Politics: ‘ಬಿಹಾರ ಚುನಾವಣೆಯಲ್ಲಿ ‘ನಾರಿ ನಿರ್ಣಯ’ ಮೇಲುಗೈ ಸಾಧಿಸಿದೆಯಂತೆ, ಗೆದ್ದ ಪಕ್ಷಗಳು ಮಹಿಳೆಯರನ್ನು ಹಾಡಿ ಹೊಗಳುತ್ತಿವೆ...’ ಎನ್ನುತ್ತಾ ವೈಶಾಲಿ ಬಂದಳು. ‘ನಾನೂ ಪೇಪರ್‌ನಲ್ಲಿ ಓದಿದೆ’ ಎಂದು ಸುಮಿ ಕಾಫಿ ತಂದುಕೊಟ್ಟಳು.
Last Updated 19 ನವೆಂಬರ್ 2025, 7:41 IST
ಚುರುಮುರಿ Podcast: ನಾರಿ ನಿರ್ಣಯ

ಸಂಪಾದಕೀಯ Podcast | DPDP: ಸರ್ಕಾರಕ್ಕೆ ಆನೆಬಲ; ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ

Personal Data Protection: ‘ಡಿಜಿಟಲ್ ವೈಯಕ್ತಿಕ ದತ್ತಾಂಶ ಸುರಕ್ಷತಾ ಕಾಯ್ದೆ– 2025’ (ಡಿಪಿಡಿಪಿ) ಕುರಿತ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸುವುದರೊಂದಿಗೆ, ಆ ಕಾಯ್ದೆ ಜಾರಿಗೊಳ್ಳಲು ವೇದಿಕೆ ಸಿದ್ಧವಾಗಿದೆ. ಆದರೆ, ಕಾಯ್ದೆಗೆ ಸಂ...
Last Updated 19 ನವೆಂಬರ್ 2025, 3:02 IST
ಸಂಪಾದಕೀಯ Podcast | DPDP: ಸರ್ಕಾರಕ್ಕೆ ಆನೆಬಲ; ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ

ನುಡಿ ಬೆಳಗು: ಸಾಯಿಸುವ ಗತವ ಮೆಟ್ಟಿ

Emotional Healing: ದೈಹಿಕ ವ್ಯಸ್ತತೆ ಮಾನಸಿಕ ಸಂತುಲತೆಗೆ ಸಹಾಯಕರಾಗಬಹುದು. ನೋವಿನ ನೆನಪು, ಸೃಜನಶೀಲ ಕೆಲಸ, ಮತ್ತು ಹಿಂದಿನ ಅನುಭವಗಳನ್ನು ಮರೆಯುವುದು ಈ ಯುವತಿಯ ಬದುಕಿಗೆ ದಿವ್ಯ ಔಷಧಿಯಾಗಿದೆ.
Last Updated 19 ನವೆಂಬರ್ 2025, 1:17 IST
ನುಡಿ ಬೆಳಗು: ಸಾಯಿಸುವ ಗತವ ಮೆಟ್ಟಿ

ಚುರುಮುರಿ: ನಾರಿ ನಿರ್ಣಯ

Political Satire: ‘ಬಿಹಾರ ಚುನಾವಣೆಯಲ್ಲಿ ‘ನಾರಿ ನಿರ್ಣಯ’ ಮೇಲುಗೈ ಸಾಧಿಸಿದೆಯಂತೆ, ಗೆದ್ದ ಪಕ್ಷಗಳು ಮಹಿಳೆಯರನ್ನು ಹಾಡಿ ಹೊಗಳುತ್ತಿವೆ...’ ಎನ್ನುತ್ತಾ ವೈಶಾಲಿ ಬಂದಳು.
Last Updated 19 ನವೆಂಬರ್ 2025, 0:55 IST
ಚುರುಮುರಿ: ನಾರಿ ನಿರ್ಣಯ
ADVERTISEMENT

75 ವರ್ಷಗಳ ಹಿಂದೆ: ಪ್ರಸಕ್ತ ವರ್ಷ 30 ಲಕ್ಷ ಟನ್‌ ವಿದೇಶಿ ಆಹಾರ ಆಮದಾಗಬಹುದು

75 ವರ್ಷಗಳ ಹಿಂದೆ: ಪ್ರಸಕ್ತ ವರ್ಷ 30 ಲಕ್ಷ ಟನ್‌ ವಿದೇಶಿ ಆಹಾರ ಆಮದಾಗಬಹುದು
Last Updated 19 ನವೆಂಬರ್ 2025, 0:49 IST
75 ವರ್ಷಗಳ ಹಿಂದೆ: ಪ್ರಸಕ್ತ ವರ್ಷ 30 ಲಕ್ಷ ಟನ್‌ ವಿದೇಶಿ ಆಹಾರ ಆಮದಾಗಬಹುದು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Last Updated 19 ನವೆಂಬರ್ 2025, 0:49 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಸಂಗತ: ಸ್ಪಿನ್‌ ಸುಳಿಯಲ್ಲಿ ಉಸಿರುಗಟ್ಟುತ್ತಿರುವ ಭಾರತ

Indian Cricket Team: ಭಾರತದ ಟೆಸ್ಟ್‌ ಕ್ರಿಕೆಟಿಗರಿಗೀಗ ಅಗ್ನಿಪರೀಕ್ಷೆಯ ಸಮಯ. ಸ್ಪಿನ್ನರ್‌ಗಳ ಎದುರು ಪರದಾಡುತ್ತಿರುವ ಬ್ಯಾಟರ್‌ಗಳು, ನಿಂತು ಆಡುವ ಸಂಯಮ ಮರೆತಿರುವಂತಿದೆ.
Last Updated 19 ನವೆಂಬರ್ 2025, 0:35 IST
ಸಂಗತ: ಸ್ಪಿನ್‌ ಸುಳಿಯಲ್ಲಿ ಉಸಿರುಗಟ್ಟುತ್ತಿರುವ ಭಾರತ
ADVERTISEMENT
ADVERTISEMENT
ADVERTISEMENT