ಗುರುವಾರ, 22 ಜನವರಿ 2026
×
ADVERTISEMENT

ಅಭಿಮತ

ADVERTISEMENT

ಚಂದ್ರನೇ ಮುಂದಿನ ನಿಲ್ದಾಣ: ಪರಿಭ್ರಮಣೆಗೆ ಸಜ್ಜಾದ ಗಗನಯಾತ್ರಿಗಳು

Moon Orbit Mission: ನಾಸಾದ ಆರ್ಟೆಮಿಸ್‌ 2 ಯೋಜನೆಯಡಿ ನಾಲ್ವರು ಗಗನಯಾತ್ರಿಗಳು ಚಂದ್ರನ ಸುತ್ತ ಪರಿಭ್ರಮಣೆ ನಡೆಸಲಿದ್ದಾರೆ. ಇದು ಮಾನವತೆಯ ಚಂದ್ರಮ ಪ್ರಯಾಣದ ಮುಂದಿನ ಹೆಜ್ಜೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
Last Updated 22 ಜನವರಿ 2026, 9:34 IST
ಚಂದ್ರನೇ ಮುಂದಿನ ನಿಲ್ದಾಣ: ಪರಿಭ್ರಮಣೆಗೆ ಸಜ್ಜಾದ ಗಗನಯಾತ್ರಿಗಳು

ಸಂಪಾದಕೀಯ Podcast ಕೇಳಿ: ಗುರುವಾರ, 22 ಜನವರಿ 2025

ಸಂಪಾದಕೀಯ Podcast ಕೇಳಿ: ಗುರುವಾರ, 22 ಜನವರಿ 2025
Last Updated 22 ಜನವರಿ 2026, 3:50 IST
ಸಂಪಾದಕೀಯ Podcast ಕೇಳಿ: ಗುರುವಾರ, 22 ಜನವರಿ 2025

ಇದಕ್ಕೆ ತಲೆ ಕೆಡಿಸಿಕೊಳ್ಳುತ್ತೀರಾ ಅಂದ್ರೆ ನಿಮಗೆ ತಲೆ ಇಲ್ಲ!

Social Criticism: ಅಯ್ಯೋ, ಹೇಳಿಕೊಳ್ಳಲಿ ಬಿಡಿ. ಅದಕ್ಯಾಕೆ ನೀವು ತಲೆಕೆಡಿಸಿಕೊಳ್ಳಬೇಕು? ನನಗೆ ಗೊತ್ತು ಅವರು ನಿಮ್ಮ ಬಗ್ಗೆಯೇ ಹಾಗೊಂದು ಹೇಳಿ ಇನ್ನಿಲ್ಲದಂತೆ ನಿಮ್ಮನ್ನು ಮುಜುಗರಕ್ಕೆ ಈಡು ಮಾಡಲು ಯತ್ನಿಸಿರುತ್ತಾರೆ. ಅದರಿಂದ ನಿಮಗೆ ಪಿತ್ತ ನೆತ್ತಿಗೇರಿರುತ್ತದೆ.
Last Updated 22 ಜನವರಿ 2026, 0:30 IST
ಇದಕ್ಕೆ ತಲೆ ಕೆಡಿಸಿಕೊಳ್ಳುತ್ತೀರಾ ಅಂದ್ರೆ ನಿಮಗೆ ತಲೆ ಇಲ್ಲ!

ಚುರುಮುರಿ: ವೋಟಿಂಗ್–ನೋಟಿಂಗ್!

Digital Election: ಜಿಬಿಎ ಎಲೆಕ್ಷನ್‌ಗೆ ಬ್ಯಾಲೆಟ್ ಪೇಪರ್ ಬಳಸ್ತಾರಂತೆ. ಬೆಂಗಳೂರಿನಂತ ಐಟಿ ಸಿಟಿ ಎಲೆಕ್ಷನ್‌ಗೆ ಪೇಪರ್ ಬಳಸಿದ್ರೆ ಸರಿ ಇರುತ್ತಾ? ಇವಿಎಂ ಬಳಸೋಕೆ ಬಿಟ್ರೆ ಗೋಲ್‌ಮಾಲ್ ನಡೆಯುತ್ತಂತಲ್ಲ, ಅದಕ್ಕೆ ಬ್ಯಾಲೆಟ್ ಪೇಪರ್ ಮೊರೆ ಹೋಗಿದ್ದಾರೆ ಬಿಡು.
Last Updated 21 ಜನವರಿ 2026, 23:30 IST
ಚುರುಮುರಿ: ವೋಟಿಂಗ್–ನೋಟಿಂಗ್!

ನುಡಿ ಬೆಳಗು: ಕಬೀರನ ಕನಸು

Spiritual Teachings: ಕಬೀರನಿಗೆ ನೇಕಾರಿಕೆಯೆಂಬ ವೃತ್ತಿಯಿದ್ದರೂ, ಅವನು ಅಧ್ಯಾತ್ಮದತ್ತ ಆಕರ್ಷಿತನಾಗಿದ್ದ. ದೈವತ್ವದ ಒಂದೇ ತತ್ವವನ್ನು ಸಾರಿದ ಅವನ ಚಿಂತನೆ, ಇಂದಿಗೂ ಸಮಾಜದ ಮಾನವೀಯತೆಯ ಕನಸು ಆಗಿ ಉಳಿದಿದೆ.
Last Updated 21 ಜನವರಿ 2026, 23:30 IST
ನುಡಿ ಬೆಳಗು: ಕಬೀರನ ಕನಸು

ವಾಚಕರ ವಾಣಿ: ಓದುಗರ ಪತ್ರಗಳು 22 ಜನವರಿ 2026

Democracy Voices: ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರು ಹೇಳಿರುವ ‘ಜೇಬು ತುಂಬಿಸಿಕೊಳ್ಳುವ ಬದಲು ಜೋಳಿಗೆ ತುಂಬಿಸಿಕೊಳ್ಳಿ’ ಎನ್ನುವ ಮಾತು ರಾಜ್ಯದ ಹಲವು ಮಠಾಧೀಶರಿಗೆ ಆತ್ಮಾವಲೋಕನದ ಕಿವಿಮಾತಿನಂತಿದೆ.
Last Updated 21 ಜನವರಿ 2026, 23:30 IST
ವಾಚಕರ ವಾಣಿ: ಓದುಗರ ಪತ್ರಗಳು 22 ಜನವರಿ 2026

75 ವರ್ಷಗಳ ಹಿಂದೆ: ಜಾರ್ಜಿಯಾದಲ್ಲಿ ವರ್ಣಭೇದ ನೀತಿ

Racial Policy: ಜಾರ್ಜಿಯಾದ ಪಾಠಶಾಲೆಗಳಲ್ಲಿ ಬಿಳಿಯ ಮತ್ತು ವರ್ಣೀಯ ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸಿದ್ದಲ್ಲಿ ಅಂತಹ ಪಾಠಶಾಲೆಗಳಿಗೆ ಸರ್ಕಾರ ಕೊಡುತ್ತಿರುವ ಎಲ್ಲಾ ಸಹಾಯಗಳನ್ನೂ ನಿಲ್ಲಿಸಲಾಗುವುದೆಂದು ಮಸೂದೆ ಹೇಳುತ್ತದೆ.
Last Updated 21 ಜನವರಿ 2026, 23:30 IST
 75 ವರ್ಷಗಳ ಹಿಂದೆ: ಜಾರ್ಜಿಯಾದಲ್ಲಿ ವರ್ಣಭೇದ ನೀತಿ
ADVERTISEMENT

25 ವರ್ಷಗಳ ಹಿಂದೆ: ಭೀಮಾ ನೀರು ಹರಿಯದೆ ತೀವ್ರ ಬರದ ಪರಿಸ್ಥಿತಿ

Water Shortage: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸದ ಕಾರಣ ವಿಜಾಪುರ ಮತ್ತು ಕಲ್ಬುರ್ಗಿ ಜಿಲ್ಲೆಗಳ ಸುಮಾರು 135 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ ಎಂದು ವಸತಿ ಸಚಿವ ಖಮರುಲ್ ಇಸ್ಲಾಂ ತಿಳಿಸಿದ್ದಾರೆ.
Last Updated 21 ಜನವರಿ 2026, 23:30 IST
25 ವರ್ಷಗಳ ಹಿಂದೆ: ಭೀಮಾ ನೀರು ಹರಿಯದೆ ತೀವ್ರ ಬರದ ಪರಿಸ್ಥಿತಿ

ಸುಭಾಷಿತ: ಗುರುನಾನಕ್

ಸುಭಾಷಿತ: ಗುರುನಾನಕ್
Last Updated 21 ಜನವರಿ 2026, 23:30 IST
ಸುಭಾಷಿತ: ಗುರುನಾನಕ್

ಸಂಗತ | ಶೃಂಗೇರಿ: ಅನ್ನದಬಟ್ಟಲಿನಲ್ಲಿ ಚಂಡಮಾರುತ

Malnad Agriculture: ಮೇಲ್ನೋಟಕ್ಕೆ ಹಸಿರುಸಿರಿಯಂತೆ ಕಾಣಿಸುವ ಶೃಂಗೇರಿಯ ಪರಿಸರದ ಆಂತರ್ಯಬೇರೆಯದೇ ಆಗಿದೆ. ಕೃಷಿಯಲ್ಲಾದ ಪಲ್ಲಟ ರೈತನ ಬದುಕನ್ನು ಗಾಸಿಗೊಳಿಸಿದೆ.
Last Updated 21 ಜನವರಿ 2026, 23:30 IST
ಸಂಗತ | ಶೃಂಗೇರಿ: ಅನ್ನದಬಟ್ಟಲಿನಲ್ಲಿ ಚಂಡಮಾರುತ
ADVERTISEMENT
ADVERTISEMENT
ADVERTISEMENT