ಬುಧವಾರ, 24 ಡಿಸೆಂಬರ್ 2025
×
ADVERTISEMENT

ಅಭಿಮತ

ADVERTISEMENT

ಸಂಪಾದಕೀಯ Podcast: ಬುಧವಾರ, 24 ಡಿಸೆಂಬರ್ 2025

ಸಂಪಾದಕೀಯ Podcast | ಬಿಪಿಎಲ್‌ ಕಾರ್ಡ್‌: ಅರ್ಹರ ಗುರ್ತಿಸಿ, ಓಲೈಕೆ ರಾಜಕಾರಣ ಕೊನೆಯಾಗಲಿ
Last Updated 24 ಡಿಸೆಂಬರ್ 2025, 2:31 IST
ಸಂಪಾದಕೀಯ Podcast: ಬುಧವಾರ, 24 ಡಿಸೆಂಬರ್ 2025

ನುಡಿ ಬೆಳಗು | ಕನ್ನಡಿಯಲ್ಲಿ ಕಂಡದ್ದು...

Philosophical Reflection: ಮ್ಯೂಸಿಯಂನ ಕನ್ನಡಿಗಳ ಕೋಣೆ, ನಾಯಿಯ ನಿಷ್ಪ್ರಯೋಜಕ ರೇಗಾಟ ಮತ್ತು ತನ್ನ ಬಿಂಬಕ್ಕೆ ತಾನೇ ಗುದ್ದಿಕೊಂಡು ಸತ್ತಿದ್ದ ಘಟನೆ ಬದುಕಿನ ಪ್ರತಿಕ್ರಿಯಾ ತತ್ವಕ್ಕೆ ಕನ್ನಡಿ ಹಿಡಿದಂತೆ ಸ್ಫುಟವಾಗಿ ಬಿಂಬಿಸುತ್ತದೆ.
Last Updated 23 ಡಿಸೆಂಬರ್ 2025, 23:30 IST
ನುಡಿ ಬೆಳಗು |  ಕನ್ನಡಿಯಲ್ಲಿ ಕಂಡದ್ದು...

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Public Response: ಒಂದೇ ದಿನ 2 ಪರೀಕ್ಷೆ: ಗೊಂದಲ ಸೃಷ್ಟಿ ಕೇಂದ್ರೀಯ ವಿದ್ಯಾಲಯ ಮತ್ತು ರಾಜ್ಯ ಸರ್ಕಾರದ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಒಂದು ದಿನ ನಿಗದಿಯಾಗಿದ್ದು, ಅರ್ಜಿ ಸಲ್ಲಿಸಿದ ಉದ್ಯೋಗಾಕಾಂಕ್ಷಿಗಳಿಗೆ ಗೊಂದಲ ಉಂಟಾಗಿದೆ.
Last Updated 23 ಡಿಸೆಂಬರ್ 2025, 23:30 IST
ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

25 ವರ್ಷಗಳ ಹಿಂದೆ: ಟೆನಿಸ್‌ಗೆ ಅಂಟಿಕೊಂಡ ‘ಮೋಸದಾಟ’

Match Fixing Scandal: ಇಲ್ಲಿನ ಏಷ್ಯಾ ಕಪ್ ಟೆನಿಸ್ ಟೂರ್ನಿಯಲ್ಲಿ ಕೊರಿಯ ತಂಡವು ಥಾಯ್‌ಲೆಂಡ್‌ಗೆ ಪಂದ್ಯ ಬಿಟ್ಟುಕೊಟ್ಟು ಭಾರತ ಫೈನಲ್ ಪ್ರವೇಶ ತಪ್ಪಿಸಲು ತಂತ್ರ ರೂಪಿಸಿದ ದೃಶ್ಯ ಇದೀಗ ಟೆನಿಸ್ ಲೋಕವನ್ನು ಬೆಚ್ಚಿಬಿಟ್ಟಿದೆ.
Last Updated 23 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ: ಟೆನಿಸ್‌ಗೆ ಅಂಟಿಕೊಂಡ ‘ಮೋಸದಾಟ’

75 ವರ್ಷಗಳ ಹಿಂದೆ: ವಯಸ್ಕರ ಮತದಾನ ಪದ್ಧತಿಯ ಪ್ರಪ್ರಥಮ ಪರಿಚಯ

Indian Voting History: ಬೆಂಗಳೂರಿನಲ್ಲಿ ಇಂದು ನಡೆದ ನಗರ ಕಾರ್ಪೊರೇಷನ್ ಚುನಾವಣೆಯಲ್ಲಿ ಮೊದಲ ಬಾರಿಗೆ ವಯಸ್ಕರು ಮತದಾನ ಮಾಡಿದ ಇತಿಹಾಸ ಸೃಷ್ಟಿಯಾಯಿತು. 2.2 ಲಕ್ಷ ಮತದಾರರಲ್ಲಿ ಶೇ 50ರಷ್ಟು ಮಂದಿ ಮತಹಕ್ಕು ಚಲಾಯಿಸಿದರು.
Last Updated 23 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ವಯಸ್ಕರ ಮತದಾನ ಪದ್ಧತಿಯ ಪ್ರಪ್ರಥಮ ಪರಿಚಯ

ಚುರುಮುರಿ: ಗಾಂಧಿ ಗಾಯಬ್! 

Gandhi Relevance: ಗಾಂಧಿ ವೇಷದಲ್ಲಿನ ಮಗನಿಗಾಗಿ ಕಾಸ್ಟ್ಯೂಮ್ ಹುಡುಕುವ ಸಂಭಾಷಣೆಯಿಂದ ಆರಂಭವಾಗಿ ಗಾಂಧಿ ತತ್ವಗಳು, ಪುತ್ಥಳಿಗಳು, ನೋಟಿನಲ್ಲಿನ ಚಿತ್ರಗಳು, ಪಠ್ಯಪುಸ್ತಕಗಳಲ್ಲಿ ಅವರ ಸ್ಥಾನ ಎಲ್ಲವೂ ಬದಲಾಗಬಹುದೆಂಬ ಚಿಂತೆ ವ್ಯಕ್ತವಾಯಿತು.
Last Updated 23 ಡಿಸೆಂಬರ್ 2025, 23:30 IST
ಚುರುಮುರಿ: ಗಾಂಧಿ ಗಾಯಬ್! 

ಸಂಗತ | ದ್ವೇಷವಾದಿಗಳ ಕೈಗೆ ಅಪಾಯಕಾರಿ ಅಸ್ತ್ರ?

ದ್ವೇಷ ಭಾಷಣ ತಡೆಯುವ ಉದ್ದೇಶದ ಮಸೂದೆ ದ್ವೇಷವಾದಿಗಳ ಕೈಗೆ ಸಿಕ್ಕರೆ ಗತಿಏನು? ತರಾತುರಿಯಲ್ಲಿ ಮಸೂದೆ ಜಾರಿ ಅಪಾಯಕ್ಕೆ ಕಾರಣವಾಗಬಹುದು.
Last Updated 23 ಡಿಸೆಂಬರ್ 2025, 23:30 IST
ಸಂಗತ | ದ್ವೇಷವಾದಿಗಳ ಕೈಗೆ ಅಪಾಯಕಾರಿ ಅಸ್ತ್ರ?
ADVERTISEMENT

ವಿಶ್ಲೇಷಣೆ | ಪರಿಸರ: ಸರ್ಕಾರಕ್ಕೆ ಸದರ!

Green Movement India: ಗಂಗಾ ನದಿಗೆ ಜೀವದಾನಕ್ಕಾಗಿ ಜಿ.ಡಿ. ಅಗರ್ವಾಲ್ ಉಪವಾಸದಿಂದ ಪ್ರಾಣ ತ್ಯಾಗ ಮಾಡಿದರೆ, ಲಡಾಖ್ ಪರಿಸರ ರಕ್ಷಣೆಗೆ ಸೋನಮ್ ವಾಂಗ್ಚುಕ್ ಬಂಧನಕ್ಕೊಳಗಾದ ಘಟನೆಗಳು ಅಭಿವೃದ್ಧಿಯ ಹೆಸರಲ್ಲಿ ಪರಿಸರ ಧ್ವನಿಗೆ ತಡೆಯಾಗಿದೆ.
Last Updated 23 ಡಿಸೆಂಬರ್ 2025, 23:30 IST
ವಿಶ್ಲೇಷಣೆ | ಪರಿಸರ: ಸರ್ಕಾರಕ್ಕೆ ಸದರ!

ಸಂಪಾದಕೀಯ | ಬಿಪಿಎಲ್‌ ಕಾರ್ಡ್‌: ಅರ್ಹರ ಗುರ್ತಿಸಿ, ಓಲೈಕೆ ರಾಜಕಾರಣ ಕೊನೆಯಾಗಲಿ

Welfare Scheme Reform: ಕರ್ನಾಟಕದಲ್ಲಿ ಶೇ 75ರಷ್ಟು ಜನರಿಗೆ ಬಿಪಿಎಲ್‌ ಕಾರ್ಡ್‌ ಇರುವುದೊಂದು ಆರ್ಥಿಕ ವಿರೋಧಾಭಾಸವಾಗಿದ್ದು, ಅನರ್ಹರು ಸೌಲಭ್ಯ ಪಡೆದುಕೊಂಡಾಗ ಬಡವರಿಗೆ ಪ್ರಾಮಾಣಿಕ ನೆರವು ತಲುಪಲು ತೊಂದರೆ ಉಂಟಾಗುತ್ತದೆ.
Last Updated 23 ಡಿಸೆಂಬರ್ 2025, 22:30 IST
ಸಂಪಾದಕೀಯ | ಬಿಪಿಎಲ್‌ ಕಾರ್ಡ್‌: ಅರ್ಹರ ಗುರ್ತಿಸಿ, ಓಲೈಕೆ ರಾಜಕಾರಣ ಕೊನೆಯಾಗಲಿ

ಸುಭಾಷಿತ: ಎ.ಪಿ.ಜೆ. ಅಬ್ದುಲ್‌ ಕಲಾಂ

APJ Abdul Kalam Quote: ಸುಭಾಷಿತ: ಎ.ಪಿ.ಜೆ. ಅಬ್ದುಲ್‌ ಕಲಾಂ
Last Updated 23 ಡಿಸೆಂಬರ್ 2025, 13:48 IST
ಸುಭಾಷಿತ: ಎ.ಪಿ.ಜೆ. ಅಬ್ದುಲ್‌ ಕಲಾಂ
ADVERTISEMENT
ADVERTISEMENT
ADVERTISEMENT