ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Public Opinion: ಎನ್‌ಸಿಇಆರ್‌ಟಿ ಎಂಟನೇ ತರಗತಿ ಪಠ್ಯದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಆತಂಕ ಸಕಾಲಿಕವಾಗಿದೆ. ಇದು ನ್ಯಾಯಾಂಗದ ಬಗ್ಗೆ ಜನರಲ್ಲಿರುವ ನಂಬಿಕೆ ಹಾಗೂ ವಿಶ್ವಾಸಾರ್ಹತೆಗೆ ಧಕ್ಕೆ ತರಲಿದೆ.
Last Updated 28 ಫೆಬ್ರುವರಿ 2026, 1:23 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಸಂಗತ: ನೊಬೆಲ್ ವೇದಿಕೆಯ ಮೇಲೆ ಭಾರತೀಯನ ಕಣ್ಣ ಹನಿ!

National Science Day: ಡಿಸೆಂಬರ್ 10, 1930. ಸ್ವೀಡನ್ ದೇಶದ ಸ್ಟಾಕ್‌ಹೋಮ್‌ನ ಆ ಭವ್ಯ ಸಭಾಂಗಣದಲ್ಲಿ ಭಾರತದ ವಿಜ್ಞಾನಿಯೊಬ್ಬರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಡೀ ಸಭೆ ಎದ್ದು ನಿಂತುಚಪ್ಪಾಳೆ ತಟ್ಟಿತು. ಆ ಕ್ಷಣದಲ್ಲಿ ವಿಜ್ಞಾನಿಯ ಕಣ್ಣುಗಳು ತೇವವಾಗಿದ್ದವು.
Last Updated 27 ಫೆಬ್ರುವರಿ 2026, 23:30 IST
ಸಂಗತ: ನೊಬೆಲ್ ವೇದಿಕೆಯ ಮೇಲೆ ಭಾರತೀಯನ ಕಣ್ಣ ಹನಿ!

25 ವರ್ಷಗಳ ಹಿಂದೆ | ಮೃಗಾಲಯ ಹುಲಿಗಳ ಹತ್ಯೆ ಸಂಚು: ಮೊಕದ್ದಮೆ ದಾಖಲು

Prajavani Archive : ಮೈಸೂರು, ಫೆ. 27– ಪ್ರತ್ಯೇಕ ಬೋನುಗಳಲ್ಲಿದ್ದ ಎರಡು ಬಿಳಿ ಹುಲಿಗಳನ್ನು ಒಂದೇ ಬೋನಿಗೆ ಸೇರುವಂತೆ ಮಾಡಿ ಅವುಗಳ ಮಧ್ಯೆ ಘರ್ಷಣೆಗೆ ಎಡೆಮಾಡಿಕೊಟ್ಟು ಅವುಗಳನ್ನು ಸಾವಿನ ಅಂಚಿಗೆ ಒಯ್ಯುವ ಸಂಚೊಂದು ನಗರದ ಮೃಗಾಲಯದಲ್ಲಿ ಕಳೆದ ರಾತ್ರಿ ನಡೆದಿದೆ.
Last Updated 27 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ | ಮೃಗಾಲಯ ಹುಲಿಗಳ ಹತ್ಯೆ ಸಂಚು: ಮೊಕದ್ದಮೆ ದಾಖಲು

75 ವರ್ಷಗಳ ಹಿಂದೆ: ಪಾಕಿಸ್ತಾನ್ ರೂಪಾಯಿಯ ಸಮ ಮೌಲ್ಯಕ್ಕೆ ಒಪ್ಪಿಗೆ

Prajavani Achievers: ಪಾಕಿಸ್ತಾನ ಸರಕಾರ ಸಾರಿರುವ ಪಾಕಿಸ್ತಾನ್ ರೂಪಾಯಿಯ ಸಮಮೌಲ್ಯವನ್ನು ಅಧರಿಸಿ ಭಾರತ–ಪಾಕಿಸ್ತಾನದ ಮಧ್ಯೆ ವಿನಿಮಯ ವ್ಯವಹಾರ ನಡೆಸಲು ಭಾರತ ಸರ್ಕಾರ ಒಪ್ಪಿದೆ ಎಂಬುದಾಗಿ ಅರ್ಥ ಸಚಿವ ಸಿ.ಡಿ. ದೇಶಮುಖ್‌ ಅವರು ಈ ಸಂಜೆ ಪಾರ್ಲಿಮೆಂಟಿನಲ್ಲಿ ಪ್ರಕಟಿಸಿದರು.
Last Updated 27 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ: ಪಾಕಿಸ್ತಾನ್ ರೂಪಾಯಿಯ ಸಮ ಮೌಲ್ಯಕ್ಕೆ ಒಪ್ಪಿಗೆ

ಸುಭಾಷಿತ: ಶನಿವಾರ, 28 ಫೆಬ್ರುವರಿ ‌2026

Kannada Quotes: ಸುಭಾಷಿತ
Last Updated 27 ಫೆಬ್ರುವರಿ 2026, 23:30 IST
ಸುಭಾಷಿತ: ಶನಿವಾರ, 28 ಫೆಬ್ರುವರಿ ‌2026

ಚುರುಮುರಿ: ಲಾವ್ ಲಾವ್ ಲೆಟರ್!

Karnataka Politics: ‘ಏನ್ರಪಾ? ಈ ಎಐ ಕಾಲದಲ್ಲಿ ಇ-ಮೇಲ್ ಬಿಟ್ಟು ಎಲ್ಲಾ ಮತ್ತೆ ಪತ್ರ ಬರೆಯಕ್ಕೆ ಶುರು ಹಚ್ಕಂಡ್‌ ಬುಟ್ಟವ್ರೆ’ ಮಾತಿಗೆಳೆದ ಗುದ್ಲಿಂಗ. ‘ಇ–ಮೇಲ್ ಅಂದ್ರೆ ಆಮೇಲ್ ಅಂತಾರೆ ಅಂತ ನೇರವಾಗಿ ಪತ್ರ ಬರೀತಾವ್ರೆ. ಲವ್ ಲೆಟ್ರು ಬರುದ್ರೇ ಮಜಾ ಇರೋದು!’
Last Updated 27 ಫೆಬ್ರುವರಿ 2026, 23:30 IST
ಚುರುಮುರಿ: ಲಾವ್ ಲಾವ್ ಲೆಟರ್!

ಸಂಪಾದಕೀಯ | ಮದುವೆಗಳಿಗೆ ಸರ್ಕಾರದ ಕಣ್ಗಾವಲು: ಪ್ರತಿಗಾಮಿ–ಕೋಮುವಾದಿ ಚಿಂತನೆ

Gujarat Marriage Act: ಮದುವೆಗಳ ನೋಂದಣಿಗೆ ಪೋಷಕರ ಸಮ್ಮತಿಯನ್ನು ಕಡ್ಡಾಯಗೊಳಿಸಲು ಗುಜರಾತ್‌ ಸರ್ಕಾರ ಪ್ರಯತ್ನಿಸುತ್ತಿದೆ. ಇದು ಸಾಂವಿಧಾನಿಕ ತತ್ತ್ವಗಳಿಗೆ ವಿರುದ್ಧವಾಗಿದೆ ಹಾಗೂ ಪ್ರತಿಗಾಮಿ ಚಿಂತನೆಯಾಗಿದೆ.
Last Updated 27 ಫೆಬ್ರುವರಿ 2026, 23:30 IST
ಸಂಪಾದಕೀಯ | ಮದುವೆಗಳಿಗೆ ಸರ್ಕಾರದ ಕಣ್ಗಾವಲು: ಪ್ರತಿಗಾಮಿ–ಕೋಮುವಾದಿ ಚಿಂತನೆ
ADVERTISEMENT

ಪಿವಿ ವೈಬ್ಸ್: ಯುದ್ಧ ಸಾರದೇ ಬದುಕಿಬಿಡೋಣ ರೀ, ಆಗಲ್ವಾ?!

Emotional Well-being: ಅದು ಅಸಹಾಯಕತೆಯೋ, ಬೇಸರವೋ, ನಿರಾಸೆಯೋ, ಜಿಗುಪ್ಸೆಯೋ, ವೈಯಕ್ತಿಕ ಮಿತಿಯೋ, ಸನ್ನಿವೇಶದ ಒತ್ತಡವೋ... ಯಾವುದೂ ಅಂತಲೇ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ‘ಎಷ್ಟು ಮಾಡಿದರೂ ಅಷ್ಟೇ. ಅದರ ಬದಲು ನಮ್ಮದೇನಿದೆಯೋ ಅದನ್ನಷ್ಟೇ ನೋಡಿಕೊಂಡು ಇದ್ದುಬಿಡುವುದು ಒಳ್ಳೆಯದು.
Last Updated 27 ಫೆಬ್ರುವರಿ 2026, 7:05 IST
ಪಿವಿ ವೈಬ್ಸ್: ಯುದ್ಧ ಸಾರದೇ ಬದುಕಿಬಿಡೋಣ ರೀ, ಆಗಲ್ವಾ?!

75 ವರ್ಷಗಳ ಹಿಂದೆ: ಭಾರತ–ಪಾಕಿಸ್ತಾನ ವ್ಯಾಪಾರ ಒಪ್ಪಂದಕ್ಕೆ ಸಹಿ

75 ವರ್ಷಗಳ ಹಿಂದೆ: ಭಾರತ–ಪಾಕಿಸ್ತಾನ ವ್ಯಾಪಾರ ಒಪ್ಪಂದಕ್ಕೆ ಸಹಿ
Last Updated 26 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ: ಭಾರತ–ಪಾಕಿಸ್ತಾನ ವ್ಯಾಪಾರ ಒಪ್ಪಂದಕ್ಕೆ ಸಹಿ

ನುಡಿ ಬೆಳಗು: ದಾರಿದ್ರ್ಯ ದೀಕ್ಷೆ

Gandhian Philosophy: ಲಂಡನ್‌ನ ಗಿಲ್ಡ್ ಹೌಸಿನಲ್ಲಿ ಒಂದು ದೊಡ್ಡ ಸಭೆ. ಅಲ್ಲಿ ಗಾಂಧೀಜಿ ಅವರ ಉಪನ್ಯಾಸ ನಡೆದಿರುತ್ತದೆ. ವಿಷಯ: ‘ದಾರಿದ್ರ್ಯ ದೀಕ್ಷೆ’. ಸಭೆಯಲ್ಲಿ ಕಿಕ್ಕಿರಿದು ಜನ ಸೇರಿರುತ್ತಾರೆ. ಸಭಾಂಗಣ ತುಂಬಿ ಸಾವಿರಾರು ಜನ ಬೀದಿಯಲ್ಲಿ ನಿಂತಿರುತ್ತಾರೆ.
Last Updated 26 ಫೆಬ್ರುವರಿ 2026, 23:30 IST
ನುಡಿ ಬೆಳಗು: ದಾರಿದ್ರ್ಯ ದೀಕ್ಷೆ
ADVERTISEMENT
ADVERTISEMENT
ADVERTISEMENT