ಭಾನುವಾರ, 25 ಜನವರಿ 2026
×
ADVERTISEMENT

ಅಭಿಮತ

ADVERTISEMENT

ನುಡಿ ಬೆಳಗು: ಹೊಂದಿಕೆಯ ಕಷ್ಟ

Nudi Belagu: ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ’ ಎಂಬುದು ರಾಜಮಹಾರಾಜರು, ಮಹಾಮಹಾಜ್ಞಾನಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೂ ಒಂದಿಷ್ಟೂ ಬದಲಾಗದ ವಾಸ್ತವ. ಭಟ್ಟಂಗಿಗಳ ಮಾತು ಕೇಳಿದ ಭರತ ತನ್ನನ್ನು ‘ಚಕ್ರವರ್ತಿ ಎಂದು ಒಪ್ಪಿಕೊಳ್ಳಿ
Last Updated 25 ಜನವರಿ 2026, 23:38 IST
ನುಡಿ ಬೆಳಗು: ಹೊಂದಿಕೆಯ ಕಷ್ಟ

25 ವರ್ಷಗಳ ಹಿಂದೆ: ಕನ್ನಡ ಮಾಧ್ಯಮ ಮೀಸಲಿಗೆ ತಾತ್ವಿಕ ಒಪ್ಪಿಗೆ

Language Based Quota: ಒಂದರಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಮುಂತಾದ ವೃತ್ತಿ ಶಿಕ್ಷಣಗಳ ಕೋರ್ಸ್‌ಗಳಲ್ಲಿ ಮೀಸಲಾತಿ ನೀಡಬೇಕು ಎಂಬುದನ್ನು ಸಚಿವ ಸಂಪುಟದ ಸಭೆಯಲ್ಲಿ ಶೀಘ್ರದಲ್ಲೇ ನಿರ್ಧರಿಸಲಾಗುತ್ತದೆ...
Last Updated 24 ಜನವರಿ 2026, 23:30 IST
25 ವರ್ಷಗಳ ಹಿಂದೆ: ಕನ್ನಡ ಮಾಧ್ಯಮ ಮೀಸಲಿಗೆ ತಾತ್ವಿಕ ಒಪ್ಪಿಗೆ

75 ವರ್ಷಗಳ ಹಿಂದೆ: ಜಮೀನ್ದಾರಿ ನಿರ‍್ಮೂಲನ ಮಸೂದೆ

Land Reform Act: ಉತ್ತರ ಪ್ರದೇಶದ ಜಮೀನ್ದಾರಿ ನಿರ್ಮೂಲನೆಗೆ ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಅಂಗೀಕಾರವಿತ್ತಿದ್ದಾರೆ. ಈ ಮಸೂದೆ ಜನವರಿ 16ರಂದು ಮೇಲ್ಮನೆ ಅಂಗೀಕರಿಸಿ, ರಾಷ್ಟ್ರಪತಿಗೆ ಕಳಿಸಲಾಗಿತ್ತು.
Last Updated 24 ಜನವರಿ 2026, 23:30 IST
75 ವರ್ಷಗಳ ಹಿಂದೆ: ಜಮೀನ್ದಾರಿ ನಿರ‍್ಮೂಲನ ಮಸೂದೆ

ಸಂಪಾದಕೀಯ Podcast: ಶನಿವಾರ, 24 ಜನವರಿ 2025

ಸಂಪಾದಕೀಯ Podcast: ರೋಗಗ್ರಸ್ತ ಉನ್ನತ ಶಿಕ್ಷಣ ಕ್ಷೇತ್ರ; ‘ಸುಪ್ರೀಂ’ ನಿರ್ದೇಶನವೇ ಭರವಸೆ
Last Updated 24 ಜನವರಿ 2026, 2:22 IST
ಸಂಪಾದಕೀಯ Podcast: ಶನಿವಾರ, 24 ಜನವರಿ 2025

ಸಂಪಾದಕೀಯ | ರೋಗಗ್ರಸ್ತ ಉನ್ನತ ಶಿಕ್ಷಣ ಕ್ಷೇತ್ರ; ‘ಸುಪ್ರೀಂ’ ನಿರ್ದೇಶನವೇ ಭರವಸೆ

Supreme Court Guidelines: ಸುಪ್ರೀಂ ಕೋರ್ಟ್‌ ನಿರ್ದೇಶನದಿಂದಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತ್ವರಿತ ಹಾಗೂ ಪರಿಣಾಮಕಾರಿ ಬದಲಾವಣೆ ಸಾಧ್ಯವಾಗುವ ಆಶಾಭಾವ ರೂಪುಗೊಂಡಿದೆ.
Last Updated 23 ಜನವರಿ 2026, 23:30 IST
ಸಂಪಾದಕೀಯ | ರೋಗಗ್ರಸ್ತ ಉನ್ನತ ಶಿಕ್ಷಣ ಕ್ಷೇತ್ರ; ‘ಸುಪ್ರೀಂ’ ನಿರ್ದೇಶನವೇ ಭರವಸೆ

GS ಸಂಗ್ರೇಶಿ ಸಂದರ್ಶನ | ಐದು ಪಾಲಿಕೆ, ಸ್ಥಳೀಯ ಸಂಸ್ಥೆ ಚುನಾವಣೆ: ಹಲವು ಸವಾಲು

Election Challenges: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳೂ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.
Last Updated 23 ಜನವರಿ 2026, 23:30 IST
GS ಸಂಗ್ರೇಶಿ ಸಂದರ್ಶನ | ಐದು ಪಾಲಿಕೆ, ಸ್ಥಳೀಯ ಸಂಸ್ಥೆ ಚುನಾವಣೆ: ಹಲವು ಸವಾಲು

ಸಂಗತ | ಉಸಿರುಗಟ್ಟಿದ ಕಾಡು; ಕಾರಣ ನೂರಾರು

Wildlife Conflict: ‌ಕಾಡು ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬೆರಳು ನಮ್ಮತ್ತಲೇ ಚಾಚಿಕೊಳ್ಳುತ್ತದೆ. ಹೊಸ ಕಾಡನ್ನು ಸೃಷ್ಟಿಸದ ನಾವು ಇರುವುದನ್ನು ತರಿಯುತ್ತಿದ್ದೇವೆ.
Last Updated 23 ಜನವರಿ 2026, 23:30 IST
ಸಂಗತ | ಉಸಿರುಗಟ್ಟಿದ ಕಾಡು; ಕಾರಣ ನೂರಾರು
ADVERTISEMENT

ವಿಶ್ಲೇಷಣೆ | ರಾಜ್ಯಪಾಲ: ಕತ್ತಿ ಇಲ್ಲದ ರಾಜ

Constitutional Crisis: ಮೇಲ್ನೋಟಕ್ಕೆ ಶಕ್ತಿಶಾಲಿಯಾಗಿ ಕಾಣಿಸುವ ರಾಜ್ಯಪಾಲರ ಸ್ಥಾನ ಅತ್ಯಂತ ಅಸುರಕ್ಷಿತವೂ ಹೌದು. ಈ ಹುದ್ದೆಯ ಅಗತ್ಯ ಮತ್ತು ಅದರ ಸ್ಥಾನ–ಮಾನದ ಚರ್ಚೆಗೆ ಕೆಲವು ರಾಜ್ಯಪಾಲರೇ ಅವಕಾಶ ಕಲ್ಪಿಸಿದ್ದಾರೆ.
Last Updated 23 ಜನವರಿ 2026, 23:30 IST
ವಿಶ್ಲೇಷಣೆ | ರಾಜ್ಯಪಾಲ: ಕತ್ತಿ ಇಲ್ಲದ ರಾಜ

ವಾಚಕರ ವಾಣಿ: ಓದುಗರ ಪತ್ರಗಳು 24 ಜನವರಿ 2026

Anganwadi Workers Plight: ಕರ್ನಾಟಕ ಮತ್ತು ತಮಿಳುನಾಡಿನ ರಾಜ್ಯಪಾಲರು ಶಾಸನಸಭೆಯಿಂದ ಹೊರ ಹೋದದ್ದು ಸಾಂವಿಧಾನಿಕ ನಿಯಮ ಮತ್ತು ಒಕ್ಕೂಟದ ಆಶಯವನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ. ರಾಜ್ಯಪಾಲರ ಈ ಕ್ರಮ ಸಂವಿಧಾನದ ಮೂಲತತ್ತ್ವಗಳ ಉಲ್ಲಂಘನೆಯಾಗಿದೆ.
Last Updated 23 ಜನವರಿ 2026, 23:30 IST
ವಾಚಕರ ವಾಣಿ: ಓದುಗರ ಪತ್ರಗಳು 24 ಜನವರಿ 2026

75 ವರ್ಷಗಳ ಹಿಂದೆ | ಅಗ್ನಿ ಪರ್ವತ ಸ್ಫೋಟ: ನಾಲ್ಕು ಸಾವಿರ ಮಂದಿ ಮರಣ

Deadly Volcano: ಕ್ಯಾನ್‌ಬೆರಾ, ಜ.23– ನ್ಯೂಗಿನಿಯಾದ ಲ್ಯಾಮಿಂಗ್‌ಟನ್ ಅಗ್ನಿ ಪರ್ವತದಿಂದ ಚಿಮ್ಮಿಬಂದ ಭಯಂಕರ ಮೃತ್ಯುಕಾರಕ ಶಿಲಾ ಪ್ರವಾಹವು ತನಗೆ ತಾನೇ ತಾಂಡವವಾಡುತ್ತಿದೆ. ಈ ಜ್ವಾಲಾಮುಖಿಯ ರೌದ್ರಾವತಾರಕ್ಕೆ ನಾಲ್ಕು ಸಾವಿರ ಮಂದಿ ಬಲಿಯಾಗಿದ್ದಾರೆ.
Last Updated 23 ಜನವರಿ 2026, 23:30 IST
75 ವರ್ಷಗಳ ಹಿಂದೆ | ಅಗ್ನಿ ಪರ್ವತ ಸ್ಫೋಟ: ನಾಲ್ಕು ಸಾವಿರ ಮಂದಿ ಮರಣ
ADVERTISEMENT
ADVERTISEMENT
ADVERTISEMENT