ಬುಧವಾರ, 13 ಮೇ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಈಗಲೇ ಚಂದಾದಾರರಾಗಿಚಂದಾದಾರರಾಗಿ
×
ADVERTISEMENT

Elections 2024 Special

ADVERTISEMENT

ವಿಜಯ್ ಪ್ರಮಾಣ ವಚನದ ವೇಳೆ ವಂದೇ ಮಾತರಂನ ಆರೂ ಚರಣ ಗಾಯನ; ಬಂಗಾಳದಲ್ಲೂ ಆಗಿಲ್ಲ

Tamil Nadu Politics: ಟಿವಿಕೆ ಮುಖ್ಯಸ್ಥ ವಿಜಯ್ ಅವರು 120 ಶಾಸಕರ ಬೆಂಬಲದೊಂದಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈ ಸಮಾರಂಭದಲ್ಲಿ ರಾಹುಲ್ ಗಾಂಧಿ ಉಪಸ್ಥಿತರಿದ್ದು, ವಂದೇಮಾತರಂನ ಪೂರ್ಣಗೀತೆಗೆ ಗೌರವ ಸಲ್ಲಿಸಿದರು.
Last Updated 13 ಮೇ 2026, 16:41 IST
ವಿಜಯ್ ಪ್ರಮಾಣ ವಚನದ ವೇಳೆ ವಂದೇ ಮಾತರಂನ ಆರೂ ಚರಣ ಗಾಯನ; ಬಂಗಾಳದಲ್ಲೂ ಆಗಿಲ್ಲ

‘86 ಲಕ್ಷ ಮತದಾರರ ಕೈಬಿಡಲು ಹುನ್ನಾರ’

Politics: ಮೈಸೂರು: ‘2028ರ ಚುನಾವಣೆಯನ್ನು ಗುರಿಯಾಗಿಸಿ ಕೊಂಡು 86 ಲಕ್ಷ ಮತದಾರರನ್ನು ಕೈಬಿಡಲು ಬಿಜೆಪಿ ಹುನ್ನಾರ ನಡೆಸಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
Last Updated 13 ಮೇ 2026, 0:29 IST
‘86 ಲಕ್ಷ ಮತದಾರರ ಕೈಬಿಡಲು ಹುನ್ನಾರ’

‘ಹಂಪನಗೌಡರ ಗೆಲುವು: ಬಸನಗೌಡರ ಶ್ರಮ’

Politics: ಸಿಂಧನೂರು 2023ರ ವಿಧಾನಸಭಾ ಚುನಾವಣೆಯಲ್ಲಿ ಹಂಪನಗೌಡ ಬಾದರ್ಲಿ ಗೆಲುವಿಗೆ ಬಸನಗೌಡ ಬಾದರ್ಲಿ ಮತ್ತು ಅವರ ಬೆಂಬಲಿಗರ ಶ್ರಮ ಬಹಳಷ್ಟಿದೆ ಎಂದು ತಿಳಿಸಿದರು.
Last Updated 13 ಮೇ 2026, 0:25 IST
fallback

‘ಕೇಂದ್ರದ ಜನಪರ ಅಭಿವೃದ್ಧಿ ಕಾರ್ಯಗ ಗೆಲುವಿಗೆ ಬುನಾದಿ’

Politics: ಪಶ್ಚಿಮ ಬಂಗಾಳ ಸೇರಿದಂತೆ ಅಸ್ಸಾಂ, ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿರುವುದು ಆಡಳಿತದ ಜನಪರತೆ ಮತ್ತು ಅಭಿವೃದ್ಧಿ ಕಾರ್ಯಗಳ ಫಲವಾಗಿದೆ.
Last Updated 13 ಮೇ 2026, 0:24 IST
fallback

ಜಯಲಲಿತಾ ಬಳಿಕ ವಿಜಯ್ ಗೆಲುವಿನ ಭವಿಷ್ಯ ನುಡಿದಿದ್ದ ಈತ ಸಿಎಂ ಕಚೇರಿಯಲ್ಲೇ ಠಿಕಾಣಿ

Tamil Nadu Politics: ಮುಖ್ಯಮಂತ್ರಿ ವಿಜಯ್ ಅವರು ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ತಮ್ಮ ವಿಶೇಷ ಕರ್ತವ್ಯ ಅಧಿಕಾರಿಯಾಗಿ (OSD) ನೇಮಿಸಿಕೊಂಡಿದ್ದಾರೆ. ಈ ಹಿಂದೆ ವೆಟ್ರಿವೇಲ್ ಅವರು ಮಾಜಿ ಸಿಎಂ ಜಯಲಲಿತಾ ಅವರಿಗೂ ಸಲಹೆಗಾರರಾಗಿದ್ದರು.
Last Updated 12 ಮೇ 2026, 14:37 IST
ಜಯಲಲಿತಾ ಬಳಿಕ ವಿಜಯ್ ಗೆಲುವಿನ ಭವಿಷ್ಯ ನುಡಿದಿದ್ದ ಈತ ಸಿಎಂ ಕಚೇರಿಯಲ್ಲೇ ಠಿಕಾಣಿ

ವಿಜಯ್‌ ಸಂಪುಟದ ಸದಸ್ಯರ ಕಿರು ಪರಿಚಯ: ಯುವಜನ– ಅನುಭವಿಗಳ ಮಿಶ್ರಣ

Politics: ಟಿವಿಕೆ ಮುಖ್ಯಸ್ಥ ವಿಜಯ್‌ ಅವರ ಅತ್ಯಂತ ನಿಕಟವರ್ತಿ ಆನಂದ್‌ 2006-2011ರವರೆಗೆ ಶಾಸಕರಾಗಿದ್ದರು, ಈಗ ವಿಜಯ್ ಸಂಪುಟ ಸೇರಿದರು ಎಂದು ಮಾಹಿತಿ.
Last Updated 11 ಮೇ 2026, 0:33 IST
ವಿಜಯ್‌ ಸಂಪುಟದ ಸದಸ್ಯರ ಕಿರು ಪರಿಚಯ: ಯುವಜನ– ಅನುಭವಿಗಳ ಮಿಶ್ರಣ

ಸಿ.ಎಂ ಗಾದಿಯೆಡೆಗಿನ ವಿಜಯ್ ರೋಚಕ ಪಯಣ

Politics: ಸಿನಿಮಾದ ಗ್ಲಾಮರಸ್ ಜಗತ್ತಿನಿಂದ ರಾಜಕೀಯಕ್ಕೆ ಕಾಲಿರಿಸಿ, ಮುಖ್ಯಮಂತ್ರಿಯಾದ ಸಿ. ಜೋಸೆಫ್‌ ವಿಜಯ್ ಅವರ ಪಯಣವು ಒಂದು ಬ್ಲಾಕ್‌ಬಸ್ಟರ್ ಸಿನಿಮಾಕ್ಕಿಂತ ಕಡಿಮೆಯಲ್ಲ ಎಂದು ಸುದ್ದಿ ಮೂಲಗಳು ತಿಳಿಸಿವೆ.
Last Updated 11 ಮೇ 2026, 0:33 IST
ಸಿ.ಎಂ ಗಾದಿಯೆಡೆಗಿನ ವಿಜಯ್ ರೋಚಕ ಪಯಣ
ADVERTISEMENT

ಕೇರಳಂ ಸಿಎಂ ಆಯ್ಕೆ ಕಗ್ಗಂಟು: ಕಾಂಗ್ರೆಸ್ ವಿರುದ್ಧ ತೀವ್ರಗೊಳ್ಳುತ್ತಿದೆ ಆಕ್ರೋಶ

Congress CM Race: ಯುಡಿಎಫ್ 102 ಸ್ಥಾನಗಳನ್ನು ಗೆದ್ದರೂ, ಮುಖ್ಯಮಂತ್ರಿ ಆಯ್ಕೆಯಲ್ಲಿ ಎಐಸಿಸಿ ವಿಳಂಬ ಮಾಡುತ್ತಿದೆ. ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತಲ ನಡುವಿನ ಪೈಪೋಟಿಯೇ ಈ ಬಿಕ್ಕಟ್ಟಿಗೆ ಕಾರಣವಾಗಿದೆ.
Last Updated 10 ಮೇ 2026, 13:24 IST
ಕೇರಳಂ ಸಿಎಂ ಆಯ್ಕೆ ಕಗ್ಗಂಟು: ಕಾಂಗ್ರೆಸ್ ವಿರುದ್ಧ ತೀವ್ರಗೊಳ್ಳುತ್ತಿದೆ ಆಕ್ರೋಶ

ಮುಖ್ಯಮಂತ್ರಿ ವಿಜಯ್‌ಗೆ ಮೇ 13ರೊಳಗೆ ವಿಶ್ವಾಸಮತ ಸಾಬೀತು ಮಾಡುವ ಸವಾಲು

Tamil Nadu Politics: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥರಾದ ನಟ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಮೇ 13 ರೊಳಗೆ ಬಹುಮತ ಸಾಬೀತುಪಡಿಸಲು ಸೂಚಿಸಿದ್ದು, 118 ಸದಸ್ಯರ ಬೆಂಬಲದ ಅವಶ್ಯಕತೆಯಿದೆ.
Last Updated 10 ಮೇ 2026, 11:06 IST
ಮುಖ್ಯಮಂತ್ರಿ ವಿಜಯ್‌ಗೆ ಮೇ 13ರೊಳಗೆ ವಿಶ್ವಾಸಮತ ಸಾಬೀತು ಮಾಡುವ ಸವಾಲು

ನಂಬಿ ಮತ ಹಾಕಿದ ಜನರಿಗೆ ಹಣವಿಲ್ಲ ಎನ್ನುತ್ತಾ ಮೋಸ ಮಾಡಬೇಡಿ: ವಿಜಯ್‌ಗೆ ಸ್ಟಾಲಿನ್

Tamil Nadu politics: ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್‌ಗೆ ಡಿಎಂಕೆ ವರಿಷ್ಠ ಎಂ.ಕೆ. ಸ್ಟಾಲಿನ್ ಸಲಹೆ ನೀಡಿದ್ದಾರೆ. ಹಿಂದಿನ ಸರ್ಕಾರ ₹10 ಲಕ್ಷ ಕೋಟಿ ಸಾಲ ಮಾಡಿದೆ ಎಂಬ ವಿಜಯ್ ಆರೋಪಕ್ಕೆ, ಹಣವಿದೆ, ಜನರಿಗೆ ನೀಡಲು ಇಚ್ಛಾಶಕ್ತಿ ಬೇಕು ಎಂದು ತಿರುಗೇಟು ನೀಡಿದ್ದಾರೆ.
Last Updated 10 ಮೇ 2026, 10:56 IST
ನಂಬಿ ಮತ ಹಾಕಿದ ಜನರಿಗೆ ಹಣವಿಲ್ಲ ಎನ್ನುತ್ತಾ ಮೋಸ ಮಾಡಬೇಡಿ: ವಿಜಯ್‌ಗೆ  ಸ್ಟಾಲಿನ್
ADVERTISEMENT
ADVERTISEMENT
ADVERTISEMENT