‘ಭೇಟಿ ಮಾಡುವುದಾದರೆ ಸಹಜವಾಗಿ ಒಬ್ಬರೇ ಬರಬೇಕಾಗಿತ್ತು. ಅದುಬಿಟ್ಟು ಮಾಧ್ಯಮದವರಿಗೆ ಮಾಹಿತಿ ನೀಡಿ, ಅವರೊಂದಿಗೆ ಬರುವ ಪ್ರಮೇಯ ಏನಿತ್ತು? ಇದಕ್ಕೆ ದೊಡ್ಡ ಪ್ರಚಾರ ಪಡೆದು, ಅನುಕಂಪ ಗಿಟ್ಟಿಸುವ ಅವಶ್ಯಕತೆಯೇನಿತ್ತು’ ಎಂದು ಪ್ರಶ್ನಿಸಿದ ಅವರು, ‘ಫೋನ್ ಮಾಡಿ ಬಂದಿದ್ದರೆ ಇದಕ್ಕೆ ಪುರಾವೆ ಒದಗಿಸಲಿ’ ಎಂದು ಸವಾಲು ಹಾಕಿದರು.