‘ಉಪ್ಪು ಹುಳಿ ಖಾರ ಚಿತ್ರದ ನಂತರ ಸ್ಯಾಂಡಲ್ವುಡ್ಗೆ ಮತ್ತೊಮ್ಮೆ ನನ್ನ ಮರುಪ್ರವೇಶ ಎನ್ನಬಹುದು. ಇದರಲ್ಲಿ ಹೀರೊ, ಹೀರೊಯಿನ್ ಎಂದಿಲ್ಲ. ಕಥೆಯೇ ನಿಜವಾದ ಹೀರೊ’ ಎನ್ನುತ್ತಾರೆ ಅನುಶ್ರೀ. ಗೌತಮ್ ಬಿ.ಎನ್, ಕೃತಿ, ಐಶ್ವರ್ಯ ಶಿಂಧೋಗಿ, ಸಾರಿಕಾ ರಾವ್, ಭಾರ್ಗವ ವೆಂಕಟೇಶ್, ಗ್ರೀಷ್ಮ ಶ್ರೀಧರ್, ಹರ್ಷ್, ಸಾರಿಕಾ ರಾವ್ ಚಿತ್ರದ ತಾರಾಬಳಗದಲ್ಲಿದ್ದಾರೆ.