<p>ಬಿಗ್ಬಾಸ್ 12ನೇ ಆವೃತ್ತಿ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಿತ್ರರಾಗಿದ್ದವರು ಶತ್ರುಗಳಾಗುತ್ತಿದ್ದಾರೆ. ಇದೀಗ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಕಾವ್ಯಾ ಹಾಗೂ ರಕ್ಷಿತಾ ನಡುವಿನ ಮಾತಿನ ಜಟಾಪಟಿ ನಡೆದಿದೆ.<br><br>ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮದ ಪ್ರೊಮೋದಲ್ಲಿ, ಸದಸ್ಯರಿಗೆ ಬಿಗ್ಬಾಸ್ ಮನೆಯಲ್ಲಿ ಇರಲು ಯೋಗ್ಯತೆ ಇರದ ಸ್ಪರ್ಧಿಯನ್ನು ಆಯ್ಕೆ ಮಾಡಿ ನಂತರ ಅವರು ಬೆನ್ನಿಗೆ ಹಾಕಿರುವ ಶೀಟ್ಗೆ ಚೂರಿ ಚುಚ್ಚುವ ಚಟುವಟಿಕೆ ನೀಡಿದ್ದರು. </p>.Flirt Movie: ಚಂದನ್ ನಿರ್ದೇಶಿಸಿ, ನಟಿಸಿರುವ ಸಿನಿಮಾಗೆ ಕಿಚ್ಚ ಸುದೀಪ್ ಮೆಚ್ಚುಗೆ.<p>ಅದರಂತೆ, ರಘು ಅವರು ಗಿಲ್ಲಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ರಕ್ಷಿತಾ ಅವರು ಕಾವ್ಯ ಅವರನ್ನು ಆಯ್ಕೆ ಮಾಡಿಕೊಂಡು, ‘ನೀವು ನನಗೆ ಸರಿಯಾದ ಪ್ರತಿಸ್ಪರ್ಧಿ ಅಲ್ಲ. ಸ್ಟ್ರಾಟಜಿ ಚೆನ್ನಾಗಿ ಮಾಡುತ್ತಿರಾ ಎಂದು ಕಾವ್ಯ ಅವರ ಶೀಟ್ಗೆ ಚೂರಿ ಚುಚ್ಚಿದ್ದಾರೆ.<br><br>ಇದಕ್ಕೆ ಕೋಪಗೊಂಡ ಕಾವ್ಯ ಅವರು, ರಕ್ಷಿತಾ ಅವರಿಗೆ ‘ನಿನಗೆ ಧೈರ್ಯ ಇದ್ದರೆ ನನ್ನ ಎದುರಿಗೆ ನಿಂತು ಮಾತನಾಡು ಎಂದು ಸವಾಲ್ ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಿಗ್ಬಾಸ್ 12ನೇ ಆವೃತ್ತಿ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಿತ್ರರಾಗಿದ್ದವರು ಶತ್ರುಗಳಾಗುತ್ತಿದ್ದಾರೆ. ಇದೀಗ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಕಾವ್ಯಾ ಹಾಗೂ ರಕ್ಷಿತಾ ನಡುವಿನ ಮಾತಿನ ಜಟಾಪಟಿ ನಡೆದಿದೆ.<br><br>ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮದ ಪ್ರೊಮೋದಲ್ಲಿ, ಸದಸ್ಯರಿಗೆ ಬಿಗ್ಬಾಸ್ ಮನೆಯಲ್ಲಿ ಇರಲು ಯೋಗ್ಯತೆ ಇರದ ಸ್ಪರ್ಧಿಯನ್ನು ಆಯ್ಕೆ ಮಾಡಿ ನಂತರ ಅವರು ಬೆನ್ನಿಗೆ ಹಾಕಿರುವ ಶೀಟ್ಗೆ ಚೂರಿ ಚುಚ್ಚುವ ಚಟುವಟಿಕೆ ನೀಡಿದ್ದರು. </p>.Flirt Movie: ಚಂದನ್ ನಿರ್ದೇಶಿಸಿ, ನಟಿಸಿರುವ ಸಿನಿಮಾಗೆ ಕಿಚ್ಚ ಸುದೀಪ್ ಮೆಚ್ಚುಗೆ.<p>ಅದರಂತೆ, ರಘು ಅವರು ಗಿಲ್ಲಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ರಕ್ಷಿತಾ ಅವರು ಕಾವ್ಯ ಅವರನ್ನು ಆಯ್ಕೆ ಮಾಡಿಕೊಂಡು, ‘ನೀವು ನನಗೆ ಸರಿಯಾದ ಪ್ರತಿಸ್ಪರ್ಧಿ ಅಲ್ಲ. ಸ್ಟ್ರಾಟಜಿ ಚೆನ್ನಾಗಿ ಮಾಡುತ್ತಿರಾ ಎಂದು ಕಾವ್ಯ ಅವರ ಶೀಟ್ಗೆ ಚೂರಿ ಚುಚ್ಚಿದ್ದಾರೆ.<br><br>ಇದಕ್ಕೆ ಕೋಪಗೊಂಡ ಕಾವ್ಯ ಅವರು, ರಕ್ಷಿತಾ ಅವರಿಗೆ ‘ನಿನಗೆ ಧೈರ್ಯ ಇದ್ದರೆ ನನ್ನ ಎದುರಿಗೆ ನಿಂತು ಮಾತನಾಡು ಎಂದು ಸವಾಲ್ ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>