<p>ಖ್ಯಾತ ಲೇಖಕಿ ರಾಜಲಕ್ಷ್ಮಿ ಎನ್. ರಾವ್ ಅವರ ಕಥಾಲೋಕ ಕಾರ್ಯಕ್ರಮದಲ್ಲಿ ಧರ್ಮಗ್ರಂಥಗಳು, ಧ್ಯಾನ, ವಿಧಿ ಆಧ್ಯಾತ್ಮದ ಬಗ್ಗೆ ನಟಿ ರಮ್ಯಾ ಅವರು ಬರಹಗಾರ್ತಿಯೊಂದಿಗೆ ಸಂವಾದ ನಡೆಸಿದರು.</p><p>ರಮ್ಯಾ ಅವರು ಈ ಕಾರ್ಯಕ್ರಮದಲ್ಲಿ ಶಾಸ್ತ್ರ, ಉಪದೇಶಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಲೇಖಕಿ ಅವರಲ್ಲಿ ಕೇಳಿದ್ದಾರೆ. ರಾಜಲಕ್ಷ್ಮಿ ಅವರು ತಮ್ಮದೇ ಶೈಲ್ಲಿಯಲ್ಲಿ ಉತ್ತರಿಸಿದ್ದಾರೆ.</p><p>ಈ ಬಗ್ಗೆ ನಟಿ ರಮ್ಯಾ ಅವರು ಲೇಖಕಿ ರಾಜಲಕ್ಷ್ಮಿ ಎನ್.ರಾವ್ ಅವರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.</p>.ಕಾಡುವ ಸಿನಿಮಾಗಳ ಹೂರಣ: ಎಸ್.ಎಲ್ ಭೈರಪ್ಪ ಅವರ ಸಾಮಾಜಿಕ ಕಳಕಳಿ ಕಥೆಯ ಆಶಯ.<p>ಲೇಖಕಿ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿತು. ಅವರಿಂದ ನನಗೆ ನಿಜವಾಗಿಯೂ ಸ್ಫೂರ್ತಿ ಸಿಕ್ಕಿತು. </p>.‘ಕಂದೀಲು‘ ಸಿನಿಮಾಗೆ ರಾಷ್ಟ್ರೀಯ ಪುರಸ್ಕಾರ: ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ.<p>ಲೇಖಕಿ ರಾಜಲಕ್ಷ್ಮಿ ಎನ್.ರಾವ್ ಅವರೊಂದಿಗಿನ ಸಂವಾದ ಖುಷಿ ನೀಡಿದೆ ಎಂದು ಅಭಿಪ್ರಾಯವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.</p>.<p>ಕಥಾಲೋಕ ಕುರಿತ ನಟಿ ರಮ್ಯಾ ಅಭಿಮಾನಿಗಳು ಹಾಗೂ ಓದುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಖ್ಯಾತ ಲೇಖಕಿ ರಾಜಲಕ್ಷ್ಮಿ ಎನ್. ರಾವ್ ಅವರ ಕಥಾಲೋಕ ಕಾರ್ಯಕ್ರಮದಲ್ಲಿ ಧರ್ಮಗ್ರಂಥಗಳು, ಧ್ಯಾನ, ವಿಧಿ ಆಧ್ಯಾತ್ಮದ ಬಗ್ಗೆ ನಟಿ ರಮ್ಯಾ ಅವರು ಬರಹಗಾರ್ತಿಯೊಂದಿಗೆ ಸಂವಾದ ನಡೆಸಿದರು.</p><p>ರಮ್ಯಾ ಅವರು ಈ ಕಾರ್ಯಕ್ರಮದಲ್ಲಿ ಶಾಸ್ತ್ರ, ಉಪದೇಶಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಲೇಖಕಿ ಅವರಲ್ಲಿ ಕೇಳಿದ್ದಾರೆ. ರಾಜಲಕ್ಷ್ಮಿ ಅವರು ತಮ್ಮದೇ ಶೈಲ್ಲಿಯಲ್ಲಿ ಉತ್ತರಿಸಿದ್ದಾರೆ.</p><p>ಈ ಬಗ್ಗೆ ನಟಿ ರಮ್ಯಾ ಅವರು ಲೇಖಕಿ ರಾಜಲಕ್ಷ್ಮಿ ಎನ್.ರಾವ್ ಅವರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.</p>.ಕಾಡುವ ಸಿನಿಮಾಗಳ ಹೂರಣ: ಎಸ್.ಎಲ್ ಭೈರಪ್ಪ ಅವರ ಸಾಮಾಜಿಕ ಕಳಕಳಿ ಕಥೆಯ ಆಶಯ.<p>ಲೇಖಕಿ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿತು. ಅವರಿಂದ ನನಗೆ ನಿಜವಾಗಿಯೂ ಸ್ಫೂರ್ತಿ ಸಿಕ್ಕಿತು. </p>.‘ಕಂದೀಲು‘ ಸಿನಿಮಾಗೆ ರಾಷ್ಟ್ರೀಯ ಪುರಸ್ಕಾರ: ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ.<p>ಲೇಖಕಿ ರಾಜಲಕ್ಷ್ಮಿ ಎನ್.ರಾವ್ ಅವರೊಂದಿಗಿನ ಸಂವಾದ ಖುಷಿ ನೀಡಿದೆ ಎಂದು ಅಭಿಪ್ರಾಯವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.</p>.<p>ಕಥಾಲೋಕ ಕುರಿತ ನಟಿ ರಮ್ಯಾ ಅಭಿಮಾನಿಗಳು ಹಾಗೂ ಓದುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>