ಕಾರ್ಯಕ್ರಮವನ್ನು ಆರ್ಆರ್ಆರ್ ಚಿತ್ರತಂಡ ಹಾಗೂ ಕೆವಿಎನ್ ಫ್ರೊಡಕ್ಷನ್ ಆಯೋಜಿಸಿದ್ದು, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಸಚಿವ ಕೆ.ಸುಧಾಕರ್, ನಿರ್ದೇಶಕ ಎಸ್.ಎಸ್. ರಾಜಮೌಳಿ, ನಟರಾದ ರಾಮ್ಚರಣ್, ಅಜಯ್ ದೇವಗನ್, ಜೂನಿಯರ್ ಎನ್ಟಿಆರ್, ನಟಿ ಆಲಿಯಾ ಭಟ್ ಭಾಗವಹಿಸಲಿದ್ದಾರೆ. ಎಂ.ಎಂ.ಕೀರವಾಣಿ ತಂಡ ಸಂಗೀತ ಕಾರ್ಯಕ್ರಮ ನಡೆಸಿ ಕೊಡಲಿದೆ.