1995ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಾಗ
ಡಾ.ರಾಜ್ ಜತೆ ಒಂದು ಸಂಭ್ರಮದ ಗಳಿಗೆ...
ಶೈಲಶ್ರೀ, ಚಿಂದೋಡಿ ಲೀಲಾ, ಜಯಮಾಲಾ ಅವರೊಂದಿಗೆ ಜಯಂತಿ
ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸೋಮವಾರ ಹಿರಿಯ ನಟಿ ಜಯಂತಿ ರವರ ಪಾರ್ಥಿವ ಶರೀರಕ್ಕೆ ಜಯಮಾಲಾ, ಸುಧಾರಾಣಿ, ಶೃತಿ ಮತ್ತು ನಟ ಸೃಜನ್ ಲೋಕೇಶ್ ಅಂತಿಮ ನಮನ ಸಲ್ಲಿಸಿದರು. ಜಯಂತಿ ಅವರ ಮಗ ಕೃಷ್ಣಕುಮಾರ್ ಇದ್ದರು