ಹರಿಹರ ನಗರದ ತುಂಗಭದ್ರಾ ನದಿ ತೀರದಲ್ಲಿ ‘ನನ್ನ ಊರು ನನ್ನ ಹೊಣೆ’ ತಂಡ ತ್ಯಾಜ್ಯ ಹೆಕ್ಕಿ ರಾಶಿ ಹಾಕಿರುವುದು.
ಹರಿಹರ ನಗರದ ತುಂಗಭದ್ರಾ ನದಿ ತೀರದಲ್ಲಿ ಸಿಕ್ಕ ಬಟ್ಟೆ ರಾಶಿ.
ಹರಿಹರ ನಗರದ ತುಂಗಭದ್ರಾ ನದಿ ತೀರದಲ್ಲಿ ತ್ಯಾಜ್ಯ ಸಂಗ್ರಹ ಮಾಡುತ್ತಿರುವ ಮಹಿಳೆಯರು ಹಾಗೂ ನಾಗರಿಕರು.
ಹರಿಹರದ ‘ನನ್ನ ಊರು ನನ್ನ ಹೊಣೆ’ ತಂಡವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತುಂಗಭದ್ರಾ ನದಿ ಸ್ವಚ್ಛತೆಗೆ ಕೈಜೋಡಿಸಿದ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್.ಪಿ. ಹನುಮಂತರಾಯ ಹಾಗೂ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ.