ಶುಕ್ರವಾರ, 11 ಜುಲೈ 2025
×
ADVERTISEMENT

ಬೆಳಗಾವಿ

ADVERTISEMENT

ಬೆಳಗಾವಿ: ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ತೂಗುಯ್ಯಾಲೆ

ಮಾರ್ಗದುದ್ದಕ್ಕೂ ಬೃಹದಾಕಾರದ ತಗ್ಗು– ಗುಂಡಿಗಳು, ಪ್ರಯಾಣಿಕರ ಜೀವಕ್ಕೆ ಬಂದಿದೆ ಕುತ್ತು
Last Updated 11 ಜುಲೈ 2025, 3:10 IST
ಬೆಳಗಾವಿ: ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ತೂಗುಯ್ಯಾಲೆ

ಸಿದ್ದರಾಮಯ್ಯ ಸಿಎಂ ಆಗಿರುವ ತನಕ ಮಿಸಲಾತಿ ಕೇಳಲ್ಲ: ಜಯಮೃತ್ಯುಂಜಯ ಸ್ವಾಮೀಜಿ

Judicial Probe Order: ’ಈ ಸರ್ಕಾರ ಉದ್ದೇಶಪೂರ್ವಕವಾಗಿ ಹೋರಾಟ ಹತ್ತಿಕ್ಕಲು ಲಾಠಿಚಾರ್ಜ್ ಮಾಡಿದೆ. ಆದ್ದರಿಂದ ಸಿದ್ದರಾಮಯ್ಯ ಅಧಿಕಾರದಲ್ಲಿರುವವರೆಗೆ ಮೀಸಲಾತಿ ಕೇಳಲ್ಲ’ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
Last Updated 11 ಜುಲೈ 2025, 3:03 IST
ಸಿದ್ದರಾಮಯ್ಯ ಸಿಎಂ ಆಗಿರುವ ತನಕ ಮಿಸಲಾತಿ ಕೇಳಲ್ಲ: ಜಯಮೃತ್ಯುಂಜಯ ಸ್ವಾಮೀಜಿ

ಚಿಕ್ಕೋಡಿ: ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಗ್ರಹಣ

ಮಳೆಯಿಂದ ಜಲಾವೃತಗೊಂಡ ಕಾಮಗಾರಿ ಸ್ಥಳ: ಜಾಕ್‌ವೆಲ್‌ ಕಾಮಗಾರಿ ಸ್ಥಗಿತ
Last Updated 11 ಜುಲೈ 2025, 2:47 IST
ಚಿಕ್ಕೋಡಿ: ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಗ್ರಹಣ

‘ರಾಜ್ಯೋತ್ಸವಕ್ಕೆ ₹2 ಕೋಟಿ ಅನುದಾನ ಕೊಡಿ’: ಕನ್ನಡ ಹೋರಾಟಗಾರರ ಒತ್ತಾಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಒತ್ತಾಯ
Last Updated 11 ಜುಲೈ 2025, 2:41 IST
‘ರಾಜ್ಯೋತ್ಸವಕ್ಕೆ ₹2 ಕೋಟಿ ಅನುದಾನ ಕೊಡಿ’: ಕನ್ನಡ ಹೋರಾಟಗಾರರ ಒತ್ತಾಯ

ಖಾನಾಪುರ: ಪಶ್ಚಿಮ ಘಟ್ಟದಲ್ಲಿ ಮುಂದುವರಿದ ಮಳೆ

ಹಿಡಕಲ್ ಡ್ಯಾಂನಿಂದ 5 ಸಾವಿರ ಕ್ಯೂಸೆಕ್ ನೀರು 6 ಕ್ರಸ್ಟ್ ಗೇಟ್ ಮೂಲಕ ನದಿಗೆ
Last Updated 11 ಜುಲೈ 2025, 2:31 IST
ಖಾನಾಪುರ: ಪಶ್ಚಿಮ ಘಟ್ಟದಲ್ಲಿ ಮುಂದುವರಿದ ಮಳೆ

ವಿಟಿಯು: ಪರಿಣಾಮಕಾರಿ ಇಂಟರ್ನ್‌ಶಿಪ್‌ಗೆ ಆದ್ಯತೆ

VTU Internship program: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025-26ನೇ ಸಾಲಿನಿಂದ ಸ್ನಾತಕ ಕೋರ್ಸ್‌ಗಳಿಗೆ ಹೊಸ ಮಾದರಿಯ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಪರಿಚಯಿಸಿದೆ.
Last Updated 10 ಜುಲೈ 2025, 23:42 IST
ವಿಟಿಯು: ಪರಿಣಾಮಕಾರಿ ಇಂಟರ್ನ್‌ಶಿಪ್‌ಗೆ ಆದ್ಯತೆ

ಬೆಳಗಾವಿಯ ರಾಜ್ಯೋತ್ಸವಕ್ಕೆ ₹2 ಕೋಟಿ ಅನುದಾನ ಕೊಡಿ: ಕನ್ನಡ ಹೋರಾಟಗಾರರ ಒತ್ತಾಯ

Belagavi Karnataka Rajyotsava: ಲಕ್ಷಾಂತರ ಕನ್ನಡಿಗರು ಸೇರಿ ಬೆಳಗಾವಿಯಲ್ಲಿ ಅದ್ದೂರಿಯಾಗಿ ಆಚರಿಸುವ ಕರ್ನಾಟಕ ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ₹2 ಕೋಟಿ ಅನುದಾನ ನೀಡಬೇಕು.
Last Updated 10 ಜುಲೈ 2025, 8:34 IST
ಬೆಳಗಾವಿಯ ರಾಜ್ಯೋತ್ಸವಕ್ಕೆ ₹2 ಕೋಟಿ ಅನುದಾನ ಕೊಡಿ: ಕನ್ನಡ ಹೋರಾಟಗಾರರ ಒತ್ತಾಯ
ADVERTISEMENT

ಹೃದಯಘಾತ: ಗೂಡ್ಸ್‌ ವಾಹನದ ಚಾಲಕ ಸಾವು

ಎಪಿಎಂಸಿ ಆವರಣದಲ್ಲಿ ಸಾಮಾಗ್ರಿ ಸಾಗಿಸುವ ವಾಹನದ ಚಾಲಕ ಹೃದಯಾಘಾತದಿಂದ ಬುಧವಾರ ಸಾವನ್ನಪ್ಪಿದ ಘಟನೆ ನಡೆದಿದೆ.
Last Updated 10 ಜುಲೈ 2025, 2:54 IST
ಹೃದಯಘಾತ: ಗೂಡ್ಸ್‌ ವಾಹನದ ಚಾಲಕ ಸಾವು

ಗುಲಾಮಿ ಪದ್ಧತಿಗೆ ತಳ್ಳುತ್ತಿರುವ ಕೇಂದ್ರಕ್ಕೆ ಧಿಕ್ಕಾರ: ಸಿಐಟಿಯು ಆಕ್ರೋಶ

ಮೋದಿ ಸರ್ಕಾರದ ಸದ್ಯದ ನಡೆಯಿಂದ ಸ್ವಾತಂತ್ರ್ಯ ನಂತರವೂ ಜೀತ ಪದ್ದತಿ ಇನ್ನೂ ಜೀವಂತವಾಗಿದೆ. ದುಡಿಯುವ ವರ್ಗವನ್ನು ಹೀನಾಯವಾಗಿ ನಡೆಸಿಕೊಂಡು ಕಾರ್ಮಿಕರನ್ನು ಗುಲಾಮಿ ಪದ್ಧತಿಗೆ ತಳ್ಳುತ್ತಿರುವ ಕೇಂದ್ರಕ್ಕೆ ಧಿಕ್ಕಾರವಿರಲಿ ಎಂದು ಸಿಐಟಿಯುನ ಪ್ರಮುಖ ಎಲ್.ಎಸ್. ನಾಯಕ ಆಕ್ರೋಶ ವ್ಯಕ್ತಪಡಿಸಿದರು.
Last Updated 10 ಜುಲೈ 2025, 2:53 IST
ಗುಲಾಮಿ ಪದ್ಧತಿಗೆ ತಳ್ಳುತ್ತಿರುವ ಕೇಂದ್ರಕ್ಕೆ ಧಿಕ್ಕಾರ: ಸಿಐಟಿಯು ಆಕ್ರೋಶ

ಕಾರ್ಮಿಕ ವಿರೋಧಿ ನೀತಿ ಪ್ರತಿಭಟಿಸಿ ರಸ್ತೆ ತಡೆ; ಕಾರ್ಮಿಕರ ಬಂಧನ, ಬಿಡುಗಡೆ

ಕೇಂದ್ರ ಸರ್ಕಾರವು ಹಿಂದಿರುವ 29 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿ ದುಡಿಯುವ ಜನರನ್ನು ಗುಲಾಮಗಿರಿಗೆ ತಳ್ಳುತ್ತಿರುವ ನೀತಿಯನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಬುಧವಾರ ಮಿನಿ ವಿಧಾನ ಸೌಧದ ಮುಂಭಾಗದ ಅಂಬೇಡ್ಕರ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿದರು.
Last Updated 10 ಜುಲೈ 2025, 2:52 IST
ಕಾರ್ಮಿಕ ವಿರೋಧಿ ನೀತಿ ಪ್ರತಿಭಟಿಸಿ ರಸ್ತೆ ತಡೆ; ಕಾರ್ಮಿಕರ ಬಂಧನ, ಬಿಡುಗಡೆ
ADVERTISEMENT
ADVERTISEMENT
ADVERTISEMENT