ಗುರುವಾರ, 27 ನವೆಂಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಗೋಕಾಕ ಜಿಲ್ಲೆಗೆ ಆಗ್ರಹಿಸಿ ಪಾದಯಾತ್ರೆ

ಗೋಕಾಕವನ್ನು ಹೊಸ ಜಿಲ್ಲೆ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್‌ ಇಂಟೆಕ್ ಮಜದೂರ್ ಯೂನಿಯನ್‌ಸದಸರಿಂದ ಬಸವೇಶ್ವರ ವೃತ್ತದಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಯಿತು. ನಾಯಕರ ಪಾಲ್ಗೊಳ್ಳಿಕೆ ಹಾಗೂ ಮನವಿ ಸಲ್ಲಿಕೆ ಮಾಹಿತಿ ಇಲ್ಲಿ.
Last Updated 27 ನವೆಂಬರ್ 2025, 6:39 IST
ಗೋಕಾಕ ಜಿಲ್ಲೆಗೆ ಆಗ್ರಹಿಸಿ ಪಾದಯಾತ್ರೆ

ಖಾನಾಪುರ: ಒಂದೇ ಕುರ್ಚಿಯಲ್ಲಿ ಇಬ್ಬರು ತಹಶೀಲ್ದಾರ!

ಖಾನಾಪುರ ತಹಶೀಲ್ದಾರ ಕಚೇರಿಯಲ್ಲಿ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಕಾರ್ಯನಿರ್ವಹಿಸಿದ ಅಪರೂಪದ ಘಟನೆ. ಸುಪ್ರೀಂಕೋರ್ಟ್ ಆದೇಶದೊಂದಿಗೆ ದುಂಡಪ್ಪ ಕೋಮಾರ ಮರಳಿ ಹಾಜರಾಗುತ್ತಿದ್ದಂತೆ, ಸರ್ಕಾರ ನಿಯೋಜಿಸಿದ್ದ ಮಂಜುಳಾ ನಾಯಕ ಕೂಡ ಕರ್ತವ್ಯ ನಿರ್ವಹಿಸಿದರು.
Last Updated 27 ನವೆಂಬರ್ 2025, 6:20 IST
fallback

ಬೆಳಗಾವಿ: ಗಸ್ತು ಅರಣ್ಯ ಪಾಲಕರ ಬೇಡಿಕೆ ಈಡೇರಿಸಿ

ಬೆಳಗಾವಿ ವೃತ್ತದಲ್ಲಿ ನೂರಕ್ಕೂ ಹೆಚ್ಚು ಉಪ ವಲಯ ಅರಣ್ಯಾಧಿಕಾರಿಗಳ ಹುದ್ದೆ ಖಾಲಿ
Last Updated 27 ನವೆಂಬರ್ 2025, 6:16 IST
ಬೆಳಗಾವಿ: ಗಸ್ತು ಅರಣ್ಯ ಪಾಲಕರ ಬೇಡಿಕೆ ಈಡೇರಿಸಿ

ಬೆಳಗಾವಿ | ‘ಭದ್ರತೆಗೆ 6,000 ಪೊಲೀಸ್‌ ಸಿಬ್ಬಂದಿ’ : ಡಾ.ಜಿ.ಪರಮೇಶ್ವರ

ಚಳಿಗಾಲದ ಅಧಿವೇಶನ ಯಶಸ್ಸುಗೊಳಿಸಲು ಸಕಲ ಸಿದ್ಧತೆ
Last Updated 27 ನವೆಂಬರ್ 2025, 6:12 IST
ಬೆಳಗಾವಿ | ‘ಭದ್ರತೆಗೆ 6,000 ಪೊಲೀಸ್‌ ಸಿಬ್ಬಂದಿ’ : ಡಾ.ಜಿ.ಪರಮೇಶ್ವರ

ಹುಕ್ಕೇರಿ | ‘ಸಂವಿಧಾನದ ಆಶಯ ಈಡೇರಿಸಲು ಸಮಭಾವದಿಂದ ಪಾಲ್ಗೊಳ್ಳಿ’ : ಮಲ್ಲಾಡ

ಹುಕ್ಕೇರಿ ತಾಲ್ಲೂಕಿನಲ್ಲಿ ಸಂವಿಧಾನ ದಿನಾಚರಣೆ ಜರುಗಿದ್ದು, ಇಒ ಟಿ.ಆರ್. ಮಲ್ಲಾಡದ ಅವರು ಸಂವಿಧಾನದ ಆಶಯ ಈಡೇರಿಸಲು ಸಮಭಾವದ ಪಾಲ್ಗೊಳ್ಳುವಿಕೆ ಅಗತ್ಯವೆಂದು ಹೇಳಿದರು. ಶಾಲಾ ವಿದ್ಯಾರ್ಥಿಗಳ ಜಾಥಾ, ಉಪನ್ಯಾಸಗಳು ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಕಾರ್ಯಕ್ರಮ ನಡೆಯಿತು.
Last Updated 27 ನವೆಂಬರ್ 2025, 6:04 IST
ಹುಕ್ಕೇರಿ | ‘ಸಂವಿಧಾನದ ಆಶಯ ಈಡೇರಿಸಲು ಸಮಭಾವದಿಂದ ಪಾಲ್ಗೊಳ್ಳಿ’ : ಮಲ್ಲಾಡ

ಬೆಳಗಾವಿ: ಅನಿಷ್ಠ ಪದ್ಧತಿಗಳ ವಿರುದ್ಧ ನಿಂತ ಶ್ರೇಷ್ಠ ಸಂವಿಧಾನ

ಸಂವಿಧಾನ ದಿನಾಚರಣೆ, ನಗರದಲ್ಲಿ ಜಾಗೃತಿ ಜಾಥಾ
Last Updated 27 ನವೆಂಬರ್ 2025, 5:49 IST
ಬೆಳಗಾವಿ: ಅನಿಷ್ಠ ಪದ್ಧತಿಗಳ ವಿರುದ್ಧ ನಿಂತ ಶ್ರೇಷ್ಠ ಸಂವಿಧಾನ

ಕೃಷ್ಣಮೃಗಗಳ ಸಾವು; 15 ದಿನದಲ್ಲಿ ವರದಿ ನೀಡುವಂತೆ ಮೃಗಾಲಯ ಪ್ರಾಧಿಕಾರ ನಿರ್ದೇಶನ

Zoo Animal Deaths: ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವು ಪ್ರಕರಣದಲ್ಲಿ ಸಮಗ್ರ ವರದಿ ಸಲ್ಲಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರ 15 ದಿನಗಳ ಗಡುವು ನೀಡಿದೆ. ತನಿಖೆಗೆ ಆಗ್ರಹವೂ ಇದೆ.
Last Updated 26 ನವೆಂಬರ್ 2025, 13:52 IST
ಕೃಷ್ಣಮೃಗಗಳ ಸಾವು; 15 ದಿನದಲ್ಲಿ ವರದಿ ನೀಡುವಂತೆ ಮೃಗಾಲಯ ಪ್ರಾಧಿಕಾರ ನಿರ್ದೇಶನ
ADVERTISEMENT

ರಾಮದುರ್ಗ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅಂತಿಮ‌ ದರ್ಶನಕ್ಕೆ ಅಪಾರ ಜನ

Mahantesh Beelagi Funeral: ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ರಾಮದುರ್ಗ ಪಟ್ಟಣದಲ್ಲಿ ಸಾವಿರಾರು ಮಂದಿ ಸೇರಿದ್ದರು. ಅಂತ್ಯಕ್ರಿಯೆ ಫಾರ್ಮ್ ಹೌಸ್‌ನಲ್ಲಿ ನೆರವೇರಲಿದೆ.
Last Updated 26 ನವೆಂಬರ್ 2025, 8:31 IST
ರಾಮದುರ್ಗ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅಂತಿಮ‌ ದರ್ಶನಕ್ಕೆ ಅಪಾರ ಜನ

ಕಾಗವಾಡ: ಐತಿಹಾಸಿಕ ದಾಖಲೆ ಸಂರಕ್ಷಿಸಿ

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕಿ ಮಂಜುಳಾ ಯಲಿಗಾರ ಸಲಹೆ
Last Updated 26 ನವೆಂಬರ್ 2025, 5:13 IST
ಕಾಗವಾಡ: ಐತಿಹಾಸಿಕ ದಾಖಲೆ ಸಂರಕ್ಷಿಸಿ

ಚಿಕ್ಕೋಡಿ | ಸೌರ ವಿದ್ಯುತ್ ಘಟಕ ಅಳವಡಿಸಿಕೊಳ್ಳಿ : ಹೆಸ್ಕಾಂ ಎಂ.ಡಿ. ವೈಶಾಲಿ ಸಲಹೆ

Renewable Energy: ವರ್ಷದಿಂದ ವರ್ಷಕ್ಕೆ ನೀರಾವರಿ ಕ್ಷೇತ್ರ ಹೆಚ್ಚುತ್ತಿದ್ದಂತೆ ರೈತರಿಂದ ವಿದ್ಯುತ್ ಬೇಡಿಕೆಯೂ ಹೆಚ್ಚುತ್ತಿದೆ ಹೀಗಾಗಿ ಸರ್ಕಾರ ರಿಯಾಯಿತಿ ದರದಲ್ಲಿ ನೀಡುವ ಸೌರ ವಿದ್ಯುತ್ ಘಟಕಗಳನ್ನು ಹೊಲಗದ್ದೆಗಳಲ್ಲಿ ಸ್ಥಾಪಿಸಿಕೊಳ್ಳುವ ಮೂಲಕ ವಿದ್ಯುತ್ ಕೊರತೆ ನೀಗಿಸಬಹುದು ಎಂದು ವೈಶಾಲಿ ಹೇಳಿದರು
Last Updated 26 ನವೆಂಬರ್ 2025, 5:08 IST
ಚಿಕ್ಕೋಡಿ | ಸೌರ ವಿದ್ಯುತ್ ಘಟಕ ಅಳವಡಿಸಿಕೊಳ್ಳಿ : ಹೆಸ್ಕಾಂ ಎಂ.ಡಿ. ವೈಶಾಲಿ ಸಲಹೆ
ADVERTISEMENT
ADVERTISEMENT
ADVERTISEMENT