ಶನಿವಾರ, 6 ಡಿಸೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಆಲಂಬಗಿರಿ: ಹುಣ್ಣಿಮೆ ಗಿರಿಪ್ರದಕ್ಷಿಣೆ

Temple Festival: ಆಲಂಬಗಿರಿಯ ಕಲ್ಕಿ ವೆಂಕಟರಮಣ ದೇವಾಲಯದಿಂದ ಭಕ್ತರು ಸಂಕೀರ್ತನೆಯೊಂದಿಗೆ ಬೆಟ್ಟದ ತಪ್ಪಲಿನಲ್ಲಿ ಗಿರಿಪ್ರದಕ್ಷಿಣೆ ಮಾಡಿದರು. ಶಂಕು-ಚಕ್ರ ವೇದಿಕೆಯ ಬಳಿ ಪ್ರಾರ್ಥನೆ ಸಲ್ಲಿಸಿ ದೀಪಸ್ತಂಭಕ್ಕೆ ದೀಪ ಹಚ್ಚಲಾಯಿತು
Last Updated 6 ಡಿಸೆಂಬರ್ 2025, 7:48 IST
ಆಲಂಬಗಿರಿ: ಹುಣ್ಣಿಮೆ ಗಿರಿಪ್ರದಕ್ಷಿಣೆ

ಶಿಡ್ಲಘಟ್ಟ: ಪಿಡಿಒ ವಿರುದ್ಧ ಜನರ ಆಕ್ರೋಶ

ಹೊಸಪೇಟೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆ
Last Updated 6 ಡಿಸೆಂಬರ್ 2025, 7:43 IST
ಶಿಡ್ಲಘಟ್ಟ: ಪಿಡಿಒ ವಿರುದ್ಧ ಜನರ ಆಕ್ರೋಶ

ಗೌರಿಬಿದನೂರು: ನೊಣಗಳ ಹಿಂಡು: ಗ್ರಾಮಸ್ಥರ ಪ್ರತಿಭಟನೆ

Public Protest: ಗೌರಿಬಿದನೂರು ತಾಲೂಕಿನ ಮೇಳ್ಯ ಗ್ರಾಮದಲ್ಲಿ ಕೋಳಿ ಫಾರ್ಮ್‌ನಿಂದ ನೊಣಗಳ ಹಾವಳಿ ಹೆಚ್ಚಾಗಿ ಗ್ರಾಮಸ್ಥರು ಆರೋಗ್ಯ ಭೀತಿಗೆ ತುತ್ತಾಗಿದ್ದಾರೆ. ಸ್ವಚ್ಛತೆ ಕಾಪಾಡಲು ಫಾರ್ಮ್ ಮಾಲೀಕರಿಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
Last Updated 6 ಡಿಸೆಂಬರ್ 2025, 7:40 IST
ಗೌರಿಬಿದನೂರು: ನೊಣಗಳ ಹಿಂಡು: ಗ್ರಾಮಸ್ಥರ ಪ್ರತಿಭಟನೆ

ಚಿಕ್ಕಬಳ್ಳಾಪುರ: ಜಿಲ್ಲಾ ಪಶುಪಾಲನಾ ಇಲಾಖೆ ರಾಜ್ಯಕ್ಕೆ ಪ್ರಥಮ

ಕಾರ್ಯಕ್ರಮ ಶೇ 100ರಷ್ಟು ಅನುಷ್ಠಾನ; ಇದೇ ಮೊದಲ ಬಾರಿಗೆ ಸಾಧನೆ
Last Updated 6 ಡಿಸೆಂಬರ್ 2025, 7:37 IST
ಚಿಕ್ಕಬಳ್ಳಾಪುರ:  ಜಿಲ್ಲಾ ಪಶುಪಾಲನಾ ಇಲಾಖೆ ರಾಜ್ಯಕ್ಕೆ ಪ್ರಥಮ

ಚಿಕ್ಕಬಳ್ಳಾಪುರ | ಹೆಲ್ಮೆಟ್ ಚಿಕ್ಕದು ರಕ್ಷಣೆ ದೊಡ್ಡದು : ಟಿ.ಪಿ. ರಾಮಲಿಂಗೇಗೌಡ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ರಸ್ತೆ ನಿಯಮ ಪಾಲನೆಯ ಜಾಗೃತಿ ಜಾಥಾ
Last Updated 6 ಡಿಸೆಂಬರ್ 2025, 7:30 IST
ಚಿಕ್ಕಬಳ್ಳಾಪುರ | ಹೆಲ್ಮೆಟ್ ಚಿಕ್ಕದು ರಕ್ಷಣೆ ದೊಡ್ಡದು : ಟಿ.ಪಿ. ರಾಮಲಿಂಗೇಗೌಡ

ಚಿಂತಾಮಣಿ | ಪ್ರತಿಭಾ ಕಾರಂಜಿ, ಕಲೋತ್ಸವ

School Cultural Festival: ಚಿಂತಾಮಣಿಯ ಚಿಲಕಲಾನೇರ್ಪು ಹೋಬಳಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಕಲಾ ಪ್ರಾತಿಭೆಯೊಂದಿಗೆ ಉತ್ಸಾಹದಿಂದ ಭಾಗವಹಿಸಿದರು. ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.
Last Updated 5 ಡಿಸೆಂಬರ್ 2025, 7:59 IST
ಚಿಂತಾಮಣಿ | ಪ್ರತಿಭಾ ಕಾರಂಜಿ, ಕಲೋತ್ಸವ

ಶಿಡ್ಲಘಟ್ಟ | ಜನರ ಹಿತ ಮರೆತ ಸರ್ಕಾರ: ಆರೋಪ

ಕಾಂಗ್ರೆಸ್‌ ಆಡಳಿತ ವೈಫಲ್ಯ ಖಂಡಿಸಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
Last Updated 5 ಡಿಸೆಂಬರ್ 2025, 7:58 IST
ಶಿಡ್ಲಘಟ್ಟ | ಜನರ ಹಿತ ಮರೆತ ಸರ್ಕಾರ: ಆರೋಪ
ADVERTISEMENT

ಚಿಕ್ಕಬಳ್ಳಾಪುರ | ಎಸ್‌ಎಸ್‌ಎಲ್‌ಸಿ; ವಿಶೇಷ ತರಗತಿಗೆ ಸಲಹೆ

ಜಿಲ್ಲೆಯ 14,449 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ
Last Updated 5 ಡಿಸೆಂಬರ್ 2025, 7:56 IST
ಚಿಕ್ಕಬಳ್ಳಾಪುರ | ಎಸ್‌ಎಸ್‌ಎಲ್‌ಸಿ; ವಿಶೇಷ ತರಗತಿಗೆ ಸಲಹೆ

ಚಿಕ್ಕಬಳ್ಳಾಪುರ: ಅಂಗವಿಕಲರ ವಾಹನಕ್ಕಿಲ್ಲ ವಿತರಣೆ ಭಾಗ್ಯ!

ಸರ್‌.ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದು ತಿಂಗಳಿನಿಂದ ವಾಹನಗಳ ನಿಲುಗಡೆ
Last Updated 5 ಡಿಸೆಂಬರ್ 2025, 7:55 IST
ಚಿಕ್ಕಬಳ್ಳಾಪುರ: ಅಂಗವಿಕಲರ ವಾಹನಕ್ಕಿಲ್ಲ ವಿತರಣೆ ಭಾಗ್ಯ!

‘ಅಬ್ದುಲ್ಲ’ ಹೆಸರಿನಲ್ಲಿ ಚಿಕ್ಕಬಳ್ಳಾಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ವಾಮಾಚಾರ

Chikkaballapur Stadium: ‘ಅಬ್ದುಲ್ಲ’ ಹೆಸರಿನಲ್ಲಿ ಚಿಕ್ಕಬಳ್ಳಾಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ವಾಮಾಚಾರಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಿಂಬೆ ಹಣ್ಣು, ಕೆಂಪು ಬಣ್ಣದ ಅಕ್ಕಿ ಇರಿಸಿ ವಾಮಾಚಾರ ಮಾಡಲಾಗಿದೆ
Last Updated 5 ಡಿಸೆಂಬರ್ 2025, 3:10 IST
‘ಅಬ್ದುಲ್ಲ’ ಹೆಸರಿನಲ್ಲಿ ಚಿಕ್ಕಬಳ್ಳಾಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ವಾಮಾಚಾರ
ADVERTISEMENT
ADVERTISEMENT
ADVERTISEMENT