ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಸಂಪ್ರದಾಯ ಮುರಿದರೆ ರಾಜ್ಯಕ್ಕೆ ಅಪಾಯ ಕಾದಿದೆ: ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಗರಂ

Somanna Criticism: ‘ಸಿದ್ದರಾಮಯ್ಯ ಯಾರನ್ನೊ ಮೆಚ್ಚಿಸಲು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದಾರೆ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಟೀಕಿಸಿದರು.
Last Updated 5 ಸೆಪ್ಟೆಂಬರ್ 2025, 23:30 IST
ಸಂಪ್ರದಾಯ ಮುರಿದರೆ ರಾಜ್ಯಕ್ಕೆ ಅಪಾಯ ಕಾದಿದೆ: ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಗರಂ

ಸೋನಿಯಾಗೆ ಮಹಿಳಾ ಸಂಘಟನೆಗಳ ಪತ್ರ: ಸಿದ್ದರಾಮಯ್ಯ, ತಂಡದ ಹೊಸ ಕಥೆ ಎಂದ ಸೋಮಣ್ಣ

Sonia Gandhi: ಧರ್ಮಸ್ಥಳ ಪ್ರಕರಣ ಕುರಿತು ಮಹಿಳಾ ಸಂಘಟನೆಗಳು ಸೋನಿಯಾ ಗಾಂಧಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ರಾಜ್ಯ ಸಚಿವ ವಿ.ಸೋಮಣ್ಣ, ಇದು ಸಿದ್ದರಾಮಯ್ಯ ಹಾಗೂ ಅವರ ತಂಡದ ಹೊಸ ಕಥೆ ಎಂದರು
Last Updated 5 ಸೆಪ್ಟೆಂಬರ್ 2025, 11:15 IST
ಸೋನಿಯಾಗೆ ಮಹಿಳಾ ಸಂಘಟನೆಗಳ ಪತ್ರ: ಸಿದ್ದರಾಮಯ್ಯ, ತಂಡದ ಹೊಸ ಕಥೆ ಎಂದ ಸೋಮಣ್ಣ

ಚಿಂತಾಮಣಿ |ಇಂದಿನಿಂದ ಎರಡು ದಿನ ಮುರುಗಮಲೆ ಉರುಸ್

ಉರುಸ್‌ಗೆ ಭರದ ಸಿದ್ಧತೆ
Last Updated 5 ಸೆಪ್ಟೆಂಬರ್ 2025, 5:35 IST
ಚಿಂತಾಮಣಿ |ಇಂದಿನಿಂದ ಎರಡು ದಿನ ಮುರುಗಮಲೆ ಉರುಸ್

ಗೌರಿಬಿದನೂರು | ಪಿಂಚಣಿ ಹಣದ ವಿಚಾರಕ್ಕೆ ಜಗಳ: ಕೊಲೆಯಲ್ಲಿ ಅಂತ್ಯ

Family Feud Turns Fatal: ಗೌರಿಬಿದನೂರಿನ ಮೇಳ್ಯ ಗ್ರಾಮದಲ್ಲಿ ಪಿಂಚಣಿ ಹಣ ಹಂಚಿಕೆ ವಿಚಾರವಾಗಿ ನಡೆದ ಅಣ್ಣ–ತಮ್ಮಂದಿರ ಜಗಳ ಕೊಲೆಯಲ್ಲಿ ಅಂತ್ಯವಾಯಿತು. ನರಸಿಂಹಮೂರ್ತಿ ಎಂಬವರು ಹತ್ಯೆಗೆ ಒಳಗಾದರು, ಇಬ್ಬರು ಸಹೋದರರು ಬಂಧನದಲ್ಲಿದ್ದಾರೆ
Last Updated 5 ಸೆಪ್ಟೆಂಬರ್ 2025, 5:32 IST
ಗೌರಿಬಿದನೂರು | ಪಿಂಚಣಿ ಹಣದ ವಿಚಾರಕ್ಕೆ ಜಗಳ: ಕೊಲೆಯಲ್ಲಿ ಅಂತ್ಯ

ಚಿಕ್ಕಬಳ್ಳಾಪುರ | ಆರೋಗ್ಯ; ವ್ಯಾಪಾರಕ್ಕೆ ಬಳಸುವುದು ತಪ್ಪು: ಗೋವಿಂದ ಕಾರಜೋಳ

Healthcare Message: ಚಿಕ್ಕಬಳ್ಳಾಪುರದ ‘ಒಂದು ಜಗತ್ತು ಒಂದು ಕುಟುಂಬ’ ಕಾರ್ಯಕ್ರಮದಲ್ಲಿ ಗೋವಿಂದ ಕಾರಜೋಳ ಮತ್ತು ಸದ್ಗುರು ಮಧುಸೂದನ ಸಾಯಿ ಆರೋಗ್ಯ ಸೇವೆ ವಾಣಿಜ್ಯೀಕರಣದ ವಿರುದ್ಧ ಧರ್ಮಯುದ್ಧ ನಡೆಸುತ್ತಿರುವುದಾಗಿ ಹೇಳಿದರು
Last Updated 5 ಸೆಪ್ಟೆಂಬರ್ 2025, 5:30 IST
ಚಿಕ್ಕಬಳ್ಳಾಪುರ | ಆರೋಗ್ಯ; ವ್ಯಾಪಾರಕ್ಕೆ ಬಳಸುವುದು ತಪ್ಪು: ಗೋವಿಂದ ಕಾರಜೋಳ

ಚಿಕ್ಕಬಳ್ಳಾಪುರ | ಪ್ರಶ್ನಿಸುವ ಮನೋಭಾವ ಬೆಳೆಸುವ ಶಿಕ್ಷಣ: ಪಿ.ಎನ್. ರವೀಂದ್ರ

Literacy Initiative Chikkaballapur: ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, ಪ್ರಶ್ನಿಸುವ ಮನೋಭಾವ ಬೆಳೆಸುವ ಶಿಕ್ಷಣವೇ ಜನಶಿಕ್ಷಣದ ಮೂಲವಲ್ಲ ಎಂದು ಹೇಳಿದರು
Last Updated 5 ಸೆಪ್ಟೆಂಬರ್ 2025, 5:27 IST
ಚಿಕ್ಕಬಳ್ಳಾಪುರ | ಪ್ರಶ್ನಿಸುವ ಮನೋಭಾವ ಬೆಳೆಸುವ ಶಿಕ್ಷಣ: ಪಿ.ಎನ್. ರವೀಂದ್ರ

ಚಿಕ್ಕಬಳ್ಳಾಪುರ | 18 ಶಿಕ್ಷಕರಿಗೆ ಜಿಲ್ಲಾ ಅತ್ಯತ್ತಮ ಶಿಕ್ಷಕ ಪ್ರಶಸ್ತಿ

ಇಂದು ಕನ್ನಡ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ
Last Updated 5 ಸೆಪ್ಟೆಂಬರ್ 2025, 5:25 IST
ಚಿಕ್ಕಬಳ್ಳಾಪುರ | 18 ಶಿಕ್ಷಕರಿಗೆ ಜಿಲ್ಲಾ ಅತ್ಯತ್ತಮ ಶಿಕ್ಷಕ ಪ್ರಶಸ್ತಿ
ADVERTISEMENT

ತಲಾದಾಯ ಹೆಚ್ಚಳಕ್ಕೆ ‘ಗ್ಯಾರಂಟಿ’ ಕಾರಣ: ಎಚ್.ಎಂ. ರೇವಣ್ಣ

ದೇಶದಲ್ಲಿಯೇ ಅತಿ ಹೆಚ್ಚಿನ ತಲಾದಾಯ ಹೊಂದಿರುವ ರಾಜ್ಯ ಕರ್ನಾಟಕ. ಹೀಗೆ ತಲಾದಾಯ ಹೆಚ್ಚಳವಾಗಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದರು.
Last Updated 4 ಸೆಪ್ಟೆಂಬರ್ 2025, 7:03 IST
ತಲಾದಾಯ ಹೆಚ್ಚಳಕ್ಕೆ ‘ಗ್ಯಾರಂಟಿ’ ಕಾರಣ: ಎಚ್.ಎಂ. ರೇವಣ್ಣ

ಚಿಂತಾಮಣಿ | ಹೋಬಳಿಗೊಂದು ವಸತಿ ಶಾಲೆ: ಸಚಿವ ಸುಧಾಕರ್

ರಾಜ್ಯ ಸರ್ಕಾರ ಹಂತ ಹಂತವಾಗಿ ಹೋಬಳಿಗೊಂದು ಸುಸಜ್ಜಿತ ವಸತಿ ಶಾಲೆ ಮತ್ತು ಕೆಪಿಎಸ್ ಶಾಲೆಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
Last Updated 4 ಸೆಪ್ಟೆಂಬರ್ 2025, 7:02 IST
ಚಿಂತಾಮಣಿ | ಹೋಬಳಿಗೊಂದು ವಸತಿ ಶಾಲೆ: ಸಚಿವ ಸುಧಾಕರ್

ಬಾಗೇಪಲ್ಲಿ: ಡಾಂಬರೀಕರಣಕ್ಕೆ ಒತ್ತಾಯಿಸಿ ರಸ್ತೆ ಗುಂಡಿಗಳಲ್ಲಿ ಪೈರು ನಾಟಿ

ಕೊತ್ತಪಲ್ಲಿ ರಸ್ತೆಯನ್ನು ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸಾರಥ್ಯದ ಬಣದ ಮುಖಂಡರು ಮಂಗಳವಾರ ಸಂಜೆ ಮಳೆ ರಸ್ತೆ ಗುಂಡಿಯಲ್ಲಿ ಪೈರು ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
Last Updated 4 ಸೆಪ್ಟೆಂಬರ್ 2025, 7:00 IST
ಬಾಗೇಪಲ್ಲಿ: ಡಾಂಬರೀಕರಣಕ್ಕೆ ಒತ್ತಾಯಿಸಿ ರಸ್ತೆ ಗುಂಡಿಗಳಲ್ಲಿ ಪೈರು ನಾಟಿ
ADVERTISEMENT
ADVERTISEMENT
ADVERTISEMENT