ಶುಕ್ರವಾರ, 28 ನವೆಂಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಹಿರಿಯೂರು| ಕಡಲೆ; ಬಂಪರ್ ಇಳುವರಿ ನಿರೀಕ್ಷೆ

Good Rain Impact: ಅಕ್ಟೋಬರ್‌ನಲ್ಲಿ ಉತ್ತಮ ಮಳೆಯು ಸುರಿದ ಹಿನ್ನೆಲೆಯಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ಕಡಲೆ ಬಿತ್ತನೆ ಮಾಡಿದ ರೈತರು ಬಂಪರ್ ಇಳುವರಿಯ ನಿರೀಕ್ಷೆಯಲ್ಲಿದ್ದು, ಬೆಳೆ ಸುರಕ್ಷತೆಗೆ ಕೀಟ ನಾಶಕ ಸಿಂಪರಣೆ ಸಲಹೆ ನೀಡಲಾಗಿದೆ.
Last Updated 28 ನವೆಂಬರ್ 2025, 5:12 IST
ಹಿರಿಯೂರು| ಕಡಲೆ; ಬಂಪರ್ ಇಳುವರಿ ನಿರೀಕ್ಷೆ

ಚಿತ್ರದುರ್ಗ|ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ; 769 ರೈತರಿಗೆ ₹1.9 ಕೋಟಿ ಪರಿಹಾರ

Farmer Relief: ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ ಅನುಭವಿಸಿದ 769 ರೈತರಿಗೆ ₹1.9 ಕೋಟಿ ಪರಿಹಾರ ಪಾವತಿಗೆ ಪ್ರಕ್ರಿಯೆ ಆರಂಭವಾಗಿದ್ದು, ಪ್ರತಿ ಹೆಕ್ಟೇರ್‌ಗೆ ಹೆಚ್ಚುವರಿ ₹8,500 ಇನ್‍ಪುಟ್ ಸಬ್ಸಿಡಿ ರಾಜ್ಯ ಸರ್ಕಾರ ಒದಗಿಸುತ್ತಿದೆ.
Last Updated 28 ನವೆಂಬರ್ 2025, 5:12 IST
ಚಿತ್ರದುರ್ಗ|ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ; 769 ರೈತರಿಗೆ ₹1.9 ಕೋಟಿ ಪರಿಹಾರ

ಹೊಳಲ್ಕೆರೆ: ₹ 3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

Rural Infrastructure: ದೊಗ್ಗನಾಳ್ ಗ್ರಾಮದಿಂದ ಹನುಮಲಿ, ನುಲೇನೂರು ಮಾರ್ಗದ ಹೊಸ ರಸ್ತೆ ಕಾಮಗಾರಿಗೆ ಶಾಸಕ ಎಂ. ಚಂದ್ರಪ್ಪ ₹ 3 ಕೋಟಿ ವೆಚ್ಚದಲ್ಲಿ ಚಾಲನೆ ನೀಡಿದ್ದು, ರೈತರು ಮತ್ತು ವಿದ್ಯಾರ್ಥಿಗಳಿಗೆ ಸಂಪರ್ಕ ಸುಧಾರಣೆ ಆಗಲಿದೆ.
Last Updated 28 ನವೆಂಬರ್ 2025, 5:12 IST
ಹೊಳಲ್ಕೆರೆ: ₹ 3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

ಚಿತ್ರದುರ್ಗ| 2 ತಿಂಗಳಲ್ಲಿ ಹರಿಯಲಿದ್ದಾಳೆ ತುಂಗಭದ್ರೆ: ಶಾಸಕ ರಘುಮೂರ್ತಿ

Drinking Water Project: ತುಂಗಭದ್ರಾ ಜಲಾಶಯದಿಂದ ಚಳ್ಳಕೆರೆ ಸೇರಿದಂತೆ 59 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆNecessary pipeline and tank works are being completed to ensure smooth delivery of drinking water under the multi-village project.
Last Updated 28 ನವೆಂಬರ್ 2025, 5:12 IST
ಚಿತ್ರದುರ್ಗ| 2 ತಿಂಗಳಲ್ಲಿ ಹರಿಯಲಿದ್ದಾಳೆ ತುಂಗಭದ್ರೆ: ಶಾಸಕ ರಘುಮೂರ್ತಿ

ಧರ್ಮಪುರ: ವೇಣುಕಲ್ಲು ಗುಡ್ಡದ ಯತ್ತಪ್ಪನ ಜಾತ್ರೆ ಇಂದಿನಿಂದ

Tribal Festival: ಕಾಡುಗೊಲ್ಲ ಸಮುದಾಯದ ಆರಾಧ್ಯ ದೈವ ಯತ್ತಪ್ಪ ಸ್ವಾಮಿಯ ಜಾತ್ರಾ ಮಹೋತ್ಸವ ನವೆಂಬರ್ 28ರಿಂದ ಆರಂಭವಾಗುತ್ತಿದ್ದು, ಪಾದಯಾತ್ರೆ, ಪೂಜೆ, ಮೆರವಣಿಗೆ, ನಾಟಕ ಪ್ರದರ್ಶನ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳೊಂದಿಗೆ ಸಾಗಲಿದೆ.
Last Updated 28 ನವೆಂಬರ್ 2025, 5:11 IST
ಧರ್ಮಪುರ: ವೇಣುಕಲ್ಲು ಗುಡ್ಡದ ಯತ್ತಪ್ಪನ ಜಾತ್ರೆ ಇಂದಿನಿಂದ

‘ಸರ್ವರಿಗೂ ಸಮಾನ ಅವಕಾಶ ನೀಡಿದ ಸಂವಿಧಾನ’

ಹೊಸದುರ್ಗ : ವಿದ್ಯಾರ್ಥಿಗಳು ಹಾಗೂ ಮಕ್ಕಳಿಗೆ ಮೊದಲು ಸಂವಿಧಾನ ಅರ್ಥ ಆಗಬೇಕು. ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎಂದು ಶಾಸಕ ಬಿ‌ ಜಿ ಗೋವಿಂದಪ್ಪ ಹೇಳಿದರು.  
Last Updated 27 ನವೆಂಬರ್ 2025, 4:52 IST
‘ಸರ್ವರಿಗೂ ಸಮಾನ ಅವಕಾಶ ನೀಡಿದ ಸಂವಿಧಾನ’

ಶೋಷಿತರಿಗೆ ಸ್ವಾತಂತ್ರ್ಯ ನೀಡಿದ ಸಂವಿಧಾನ

ಸಂವಿಧಾನ ದಿನಾಚರಣೆ; ಮಾಜಿ ಸಚಿವ ಆಂಜನೇಯ ಅನಿಸಿಕೆ
Last Updated 27 ನವೆಂಬರ್ 2025, 4:52 IST
ಶೋಷಿತರಿಗೆ ಸ್ವಾತಂತ್ರ್ಯ ನೀಡಿದ ಸಂವಿಧಾನ
ADVERTISEMENT

ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತನ್ನಿ

ಪ್ರಗತಿ ಪರಿಶೀಲನಾ ಸಭೆ; ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಸೂಚನೆ
Last Updated 27 ನವೆಂಬರ್ 2025, 4:51 IST
ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತನ್ನಿ

ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ

ಎಐಡಿಎಸ್‌ಒ ಜಿಲ್ಲಾ ಘಟಕ ಆಗ್ರಹ – ಜಿಲ್ಲಾಧಿಕಾರಿ ಕಚೇರಿ ಸಮೀಪ ಪ್ರತಿಭಟನೆ
Last Updated 27 ನವೆಂಬರ್ 2025, 4:47 IST
ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ

ಸಿಐಟಿಯುಸಿ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ

ಕಾರ್ಮಿಕ ಸಂಹಿತೆಗಳ ಅಧಿಸೂಚನೆ ವಿರೋಧಿಸಿ ಸಿಐಟಿಯು ತಾಲ್ಲೂಕು ಘಟಕದ ಕಾರ್ಯಕರ್ತರು ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನಾ ಪತ್ರದ ಪ್ರತಿಗಳನ್ನು ಸುಟ್ಟು ಹಾಕುವ ಮೂಲಕ...
Last Updated 27 ನವೆಂಬರ್ 2025, 4:47 IST
ಸಿಐಟಿಯುಸಿ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT