ಶುಕ್ರವಾರ, 11 ಜುಲೈ 2025
×
ADVERTISEMENT

ಹಾವೇರಿ

ADVERTISEMENT

ಹಡಪದ ಅಪ್ಪಣ್ಣ ಜಯಂತಿ| ವಚನಗಳ ಮೂಲಕ ಸಮಾಜ ಸುಧಾರಣೆ: ಪಿಡಿಒ ವಿಶ್ವನಾಥ ಮುದಿಗೌಡ್ರ

Hadapad Appanna Jayanti: ಹಡಪದ ಅಪ್ಪಣ್ಣ ಅವರು ಜಾತಿ, ಅಸಮಾನತೆ, ಮೂಢನಂಬಿಕೆ ವಿರುದ್ಧ ವಚನಗಳ ಮೂಲಕ ಹೋರಾಟ ಮಾಡಿ ಸಮಾಜ ಸುಧಾರಣೆಗೆ ಶ್ರಮಿಸಿದವರು ಎಂದು ಪಿಡಿಒ ವಿಶ್ವನಾಥ ಮುದಿಗೌಡ್ರ ಹೇಳಿದರು.
Last Updated 11 ಜುಲೈ 2025, 4:10 IST
ಹಡಪದ ಅಪ್ಪಣ್ಣ ಜಯಂತಿ| ವಚನಗಳ ಮೂಲಕ ಸಮಾಜ ಸುಧಾರಣೆ: ಪಿಡಿಒ ವಿಶ್ವನಾಥ ಮುದಿಗೌಡ್ರ

ರಾಷ್ಟ್ರದ ಉನ್ನತಿಗೆ ಶಿಕ್ಷಕನ ಪಾತ್ರ ಅಮೂಲ್ಯ: ಅರಕೆರೆ ಸಿದ್ದಲಿಂಗ ಶ್ರೀ

Religious Gathering Message: ‘ದೇವರು ಸೃಷ್ಟಿಕರ್ತನಾದರೆ, ಶಿಕ್ಷಕನು ರಾಷ್ಟ್ರದ ದಾರಿದೀಪ’ ಎಂದು ಅರಕೆರೆ ಸಿದ್ದಲಿಂಗ ಸ್ವಾಮೀಜಿ ರಾಣೆಬೆನ್ನೂರಿನಲ್ಲಿ ಧರ್ಮಸಭೆಯಲ್ಲಿ ಹೇಳಿದರು.
Last Updated 11 ಜುಲೈ 2025, 4:06 IST
ರಾಷ್ಟ್ರದ ಉನ್ನತಿಗೆ ಶಿಕ್ಷಕನ ಪಾತ್ರ ಅಮೂಲ್ಯ: ಅರಕೆರೆ ಸಿದ್ದಲಿಂಗ ಶ್ರೀ

ಗುರು ಪೂರ್ಣಿಮೆ: ಶ್ರದ್ಧಾ–ಭಕ್ತಿಯಿಂದ ಆಚರಣೆ

Spiritual Festivity: ಹಾವೇರಿ ಜಿಲ್ಲೆಯಲ್ಲಿ ಶ್ರದ್ಧಾ ಭಕ್ತಿಯಿಂದ ಗುರು ಪೂರ್ಣಿಮೆ ಆಚರಿಸಲಾಯಿತು. ಹುಕ್ಕೇರಿಮಠ, ಕನಕ ಗುರುಪೀಠ, ಶಿರಡಿ ಸಾಯಿಬಾಬಾ ಮಂದಿರಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.
Last Updated 11 ಜುಲೈ 2025, 4:03 IST
ಗುರು ಪೂರ್ಣಿಮೆ: ಶ್ರದ್ಧಾ–ಭಕ್ತಿಯಿಂದ ಆಚರಣೆ

ರಾಣೆಬೆನ್ನೂರು: ನೇಣುಬಿಗಿದು ರೈತ ಆತ್ಮಹತ್ಯೆ 

Farmer Loan Crisis: ₹6 ಲಕ್ಷ ಸಾಲದ ಬಾಧೆ ತಾಳಲಾರದೇ ಜೋಹಿಸರಹರಳಹಳ್ಳಿ ರೈತ ಉಮೇಶಪ್ಪ ತಳವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶವಾಗಾರದ ಮುಂದೆ ರೈತರು ಪ್ರತಿಭಟನೆ ನಡೆಸಿದರು.
Last Updated 11 ಜುಲೈ 2025, 4:00 IST
ರಾಣೆಬೆನ್ನೂರು: ನೇಣುಬಿಗಿದು ರೈತ ಆತ್ಮಹತ್ಯೆ 

ಬ್ಯಾಡಗಿ ಬಾಲಕಿ ಸಾವು: ಸಾವಿನ ಅಭಿಪ್ರಾಯ ತಿಳಿಸಲು ‘ಎಚ್‌ಒಡಿ’ ಹಿಂದೇಟು

ಪೊಲೀಸರ ಕೈ ಸೇರಿದ ಎಫ್‌ಎಸ್‌ಎಲ್‌ ವರದಿ; ರಾಜ್ಯ ವೈದ್ಯಕೀಯ ಮಂಡಳಿಗೆ ಪತ್ರ ?
Last Updated 11 ಜುಲೈ 2025, 3:54 IST
ಬ್ಯಾಡಗಿ ಬಾಲಕಿ ಸಾವು: ಸಾವಿನ ಅಭಿಪ್ರಾಯ ತಿಳಿಸಲು ‘ಎಚ್‌ಒಡಿ’ ಹಿಂದೇಟು

ಬ್ಯಾಡಗಿ ಬಾಲಕಿ ಮೃತಪಟ್ಟ ಪ್ರಕರಣ: ಶವ ಪರೀಕ್ಷೆ ಮುಗಿಸಿ, ₹ 5 ಲಕ್ಷಕ್ಕೆ ಬೇಡಿಕೆ

Bribery Case: ಬಾಲಕಿ ವಂದನಾ ತುಪ್ಪದ ಅವರ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯ ಗುರುರಾಜ ಬಿರಾದಾರ, ಪರೀಕ್ಷೆ ಮುಗಿಸಿದ್ದ ಎರಡೇ ದಿನಕ್ಕೆ ಆಸ್ಪತ್ರೆಯವರ ಬಳಿ ₹5 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದರು’ ಎಂಬ ಸಂಗತಿ ಲೋಕಾಯುಕ್ತ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.
Last Updated 10 ಜುಲೈ 2025, 3:10 IST
ಬ್ಯಾಡಗಿ ಬಾಲಕಿ ಮೃತಪಟ್ಟ ಪ್ರಕರಣ: ಶವ ಪರೀಕ್ಷೆ ಮುಗಿಸಿ, ₹ 5 ಲಕ್ಷಕ್ಕೆ ಬೇಡಿಕೆ

ಶಿಗ್ಗಾವಿ | ದ್ವಿಭಾಷಾ ನೀತಿ ಜಾರಿಗೆ ಆಗ್ರಹ: ಕರವೇ ಪ್ರತಿಭಟನೆ

ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್‌ ಭಾಷೆ ಕಡ್ಡಾಯಗೊಳಿಸುವ ದ್ವಿಭಾಷಾ ನೀತಿ ಜಾರಿಗೆ ತರಬೇಕು. ತೃತೀಯ ಭಾಷೆ ಹಿಂದಿಯನ್ನು ಪಠ್ಯಕ್ರಮದಿಂದ ತೆಗೆಯಬೇಕೆಂದು ಆಗ್ರಹಿಸಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು.
Last Updated 10 ಜುಲೈ 2025, 3:04 IST
ಶಿಗ್ಗಾವಿ | ದ್ವಿಭಾಷಾ ನೀತಿ ಜಾರಿಗೆ ಆಗ್ರಹ: ಕರವೇ ಪ್ರತಿಭಟನೆ
ADVERTISEMENT

₹ 26 ಸಾವಿರ ವೇತನಕ್ಕೆ ಆಗ್ರಹ: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ

‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ‘ಸಿ’ ಮತ್ತು ‘ಡಿ’ ದರ್ಜೆಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಕನಿಷ್ಠ ₹ 26 ಸಾವಿರ ವೇತನ ನೀಡಬೇಕು’ ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜಿಲ್ಲೆಯಾದ್ಯಂತ ಬುಧವಾರ ಪ್ರತಿಭಟನೆ ನಡೆಸಿದರು.
Last Updated 10 ಜುಲೈ 2025, 3:02 IST
₹ 26 ಸಾವಿರ ವೇತನಕ್ಕೆ ಆಗ್ರಹ: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ

ಹಾವೇರಿ | ನದಿ ಹರಿವು ಹೆಚ್ಚಳ: ಮೂರು ಸೇತುವೆ ಮುಳುಗಡೆ

River Level Rising: ಹಾವೇರಿ ಜಿಲ್ಲೆಯಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ಕ್ರಮೇಣ ಹೆಚ್ಚಳವಾಗುತ್ತಿದ್ದು, ಈಗಾಗಲೇ ಮೂರು ಸೇತುವೆಗಳು ಮುಳುಗಡೆಯಾಗಿವೆ.
Last Updated 10 ಜುಲೈ 2025, 3:00 IST
ಹಾವೇರಿ | ನದಿ ಹರಿವು ಹೆಚ್ಚಳ: ಮೂರು ಸೇತುವೆ ಮುಳುಗಡೆ

ಬ್ಯಾಡಗಿ ಮೆಣಸಿನಕಾಯಿ ಬೆಲೆಯಲ್ಲಿ ಕುಸಿತ

ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ 12,028 ಚೀಲ(3,007 ಕ್ವಿಂ) ಮೆಣಸಿನಕಾಯಿ ಮಾರಾಟವಾಗಿದ್ದು, ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. 
Last Updated 9 ಜುಲೈ 2025, 2:55 IST
ಬ್ಯಾಡಗಿ ಮೆಣಸಿನಕಾಯಿ ಬೆಲೆಯಲ್ಲಿ ಕುಸಿತ
ADVERTISEMENT
ADVERTISEMENT
ADVERTISEMENT