ಭಾನುವಾರ, 12 ಅಕ್ಟೋಬರ್ 2025
×
ADVERTISEMENT

ಹಾವೇರಿ

ADVERTISEMENT

ಹಾವೇರಿ: ಗಳಗನಾಥ–ರಾಜಪುರೋಹಿತರು ಸಾಹಿತ್ಯದ ದಿಗ್ಗಜರು

Literary Tribute: ಕನ್ನಡದ ದುರ್ಬಲ ಸ್ಥಿತಿಯಲ್ಲಿ ನಾಡು–ನುಡಿಗಾಗಿ ದುಡಿದ ಗಳಗನಾಥರು ಹಾಗೂ ರಾಜಪುರೋಹಿತರು ಕನ್ನಡ ಸಾಹಿತ್ಯದ ದಿಗ್ಗಜರು ಎಂದು ಹಾವೇರಿ ಪ್ರಾಂಶುಪಾಲ ಡಿ.ಟಿ. ಪಾಟೀಲ ಹೇಳಿದರು.
Last Updated 12 ಅಕ್ಟೋಬರ್ 2025, 6:18 IST
ಹಾವೇರಿ: ಗಳಗನಾಥ–ರಾಜಪುರೋಹಿತರು ಸಾಹಿತ್ಯದ ದಿಗ್ಗಜರು

‘ಗಂಗಾಧರ ನಂದಿ’| ಕಸಾಪ ಜಿಲ್ಲಾ ಘಟಕಕ್ಕೆ ಸ್ವಂತ ನೆಲೆ: ಆಡಳಿತ ಭವನ ಉದ್ಘಾಟನೆ ಇಂದು

Literary Inauguration: ಕನ್ನಡ ಸಾಹಿತ್ಯ ಪರಿಷತ್ ಹಾವೇರಿ ಜಿಲ್ಲಾ ಘಟಕದ ನೂತನ ಸಾಹಿತ್ಯ ಭವನದ ಉದ್ಘಾಟನಾ ಕಾರ್ಯಕ್ರಮ ಅಕ್ಟೋಬರ್ 12ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
Last Updated 12 ಅಕ್ಟೋಬರ್ 2025, 6:16 IST
‘ಗಂಗಾಧರ ನಂದಿ’| ಕಸಾಪ ಜಿಲ್ಲಾ ಘಟಕಕ್ಕೆ ಸ್ವಂತ ನೆಲೆ: ಆಡಳಿತ ಭವನ ಉದ್ಘಾಟನೆ ಇಂದು

ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆ | ಅಪಪ್ರಚಾರದ ವಿರುದ್ಧ ಹೋರಾಟ: ವಿನೋದಕುಮಾರ ಇಟಗಿ

Awareness Campaign: ಹಿಂದುಳಿದ ವರ್ಗಗಳ ಆಯೋಗದ ಶೈಕ್ಷಣಿಕ–ಸಾಮಾಜಿಕ ಸಮೀಕ್ಷೆಗೆ ವಿರೋಧಿಸುತ್ತಿರುವವರ ವಿರುದ್ಧ ಜಾಗೃತ ಕರ್ನಾಟಕ ಸಂಘಟನೆ ಹೋರಾಟ ನಡೆಸಲಿದೆ ಎಂದು ವಿನೋದಕುಮಾರ ಇಟಗಿ ಹಾವೇರಿಯಲ್ಲಿ ಹೇಳಿದರು.
Last Updated 12 ಅಕ್ಟೋಬರ್ 2025, 6:13 IST
ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆ | ಅಪಪ್ರಚಾರದ ವಿರುದ್ಧ ಹೋರಾಟ: ವಿನೋದಕುಮಾರ ಇಟಗಿ

ಬಿಹಾರ ಚುನಾವಣೆ ನಂತರ ಸಂಪುಟ ವಿಸ್ತರಣೆ: ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್

Political Update: ಬಿಹಾರ ಚುನಾವಣೆ ಮುಗಿದ ನಂತರ ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ನಿರೀಕ್ಷೆಯಿದ್ದು, ಇದು ಶೀಘ್ರದಲ್ಲೇ ನಡೆಯಲಿದೆ ಎಂದು ಸಲೀಂ ಅಹ್ಮದ್ ಹಾವೇರಿಯಲ್ಲಿ ತಿಳಿಸಿದರು.
Last Updated 12 ಅಕ್ಟೋಬರ್ 2025, 6:12 IST
ಬಿಹಾರ ಚುನಾವಣೆ ನಂತರ ಸಂಪುಟ ವಿಸ್ತರಣೆ: ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್

ರಟ್ಟೀಹಳ‍್ಳಿ: ಬೈಕ್‌ನಲ್ಲಿದ್ದ ₹1.40 ಲಕ್ಷ ಕದಿಯುತ್ತಿದ ಕಳ್ಳರ ಬಂಧನ

Public Action: ರಟ್ಟೀಹಳ‍್ಳಿ ಪಟ್ಟಣದ ನಿವಾಸಿ ಮಂಜುನಾಥ ಶೇಖಪ್ಪ ಪೂಜಾರ ಅವರ ಬೈಕ್‌ನಲ್ಲಿದ್ದ ₹1.40 ಲಕ್ಷ ಕದಿಯಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Last Updated 12 ಅಕ್ಟೋಬರ್ 2025, 6:10 IST
ರಟ್ಟೀಹಳ‍್ಳಿ: ಬೈಕ್‌ನಲ್ಲಿದ್ದ ₹1.40 ಲಕ್ಷ ಕದಿಯುತ್ತಿದ ಕಳ್ಳರ ಬಂಧನ

ಹಾವೇರಿ: ‘ನಶಾಮುಕ್ತ ಭಾರತ’ಕ್ಕಾಗಿ ಯುವಜನತೆ ಓಟ

Youth Against Drugs: ಡ್ರಗ್ಸ್ ಜಾಲದ ವಿರುದ್ಧ ಜಾಗೃತಿ ಮೂಡಿಸಲು ಹಾವೇರಿಯಲ್ಲಿ ಶನಿವಾರ ಆಯೋಜಿಸಿದ್ದ ‘ನಮೋ ರನ್’ ಓಟದಲ್ಲಿ ಸಾವಿರಾರು ಯುವಕರು ಭಾಗವಹಿಸಿ ಬಲವಾದ ಸಂದೇಶ ನೀಡಿದರು.
Last Updated 12 ಅಕ್ಟೋಬರ್ 2025, 6:08 IST
ಹಾವೇರಿ: ‘ನಶಾಮುಕ್ತ ಭಾರತ’ಕ್ಕಾಗಿ ಯುವಜನತೆ ಓಟ

ಮಾನಸಿಕ ರೋಗಿ ಜೊತೆ ಸೌಜನ್ಯದಿಂದ ವರ್ತಿಸಿ: ನ್ಯಾಯಾಧೀಶ ಬಿರಾದಾರ

Dignity in Care: ಮಾನಸಿಕ ಅಸ್ವಸ್ಥರನ್ನು 'ಹುಚ್ಚ' ಎಂದು ಕರೆಯುವುದು ಅವಮಾನಕಾರಿಯಾಗಿದೆ. ಅವರಿಗೆ ಸಹಾನುಭೂತಿಯ ಜೊತೆಗೆ ಗೌರವತ್ಮಕ ವರ್ತನೆ ಮಾಡಬೇಕು ಎಂದು ಹಾವೇರಿಯಲ್ಲಿ ನ್ಯಾಯಾಧೀಶ ದೇವೇಂದ್ರಪ್ಪ ಹೇಳಿದರು.
Last Updated 12 ಅಕ್ಟೋಬರ್ 2025, 6:03 IST
ಮಾನಸಿಕ ರೋಗಿ ಜೊತೆ ಸೌಜನ್ಯದಿಂದ ವರ್ತಿಸಿ: ನ್ಯಾಯಾಧೀಶ ಬಿರಾದಾರ
ADVERTISEMENT

ಪ್ರಧಾನಮಂತ್ರಿ ಧನ–ಧಾನ್ಯ ಕೃಷಿ ಯೋಜನೆ: ರಾಜ್ಯದ ಆರು ಜಿಲ್ಲೆಗಳಲ್ಲಿ ಜಾರಿ

Agriculture Reform: ಕೃಷಿ ಕ್ಷೇತ್ರದ ಸವಾಲುಗಳಿಗೆ ಪರಿಹಾರವಾಗಿ ಪ್ರಧಾನ ಮಂತ್ರಿ ಧನ–ಧಾನ್ಯ ಯೋಜನೆ ಜಾರಿಗೊಳ್ಳುತ್ತಿದ್ದು, ಮೋದಿ ಶನಿವಾರ ದೇಶಾದ್ಯಂತ ಆನ್‌ಲೈನ್ ಮೂಲಕ ಯೋಜನೆಗೆ ಚಾಲನೆ ನೀಡಿದರು.
Last Updated 12 ಅಕ್ಟೋಬರ್ 2025, 6:02 IST
ಪ್ರಧಾನಮಂತ್ರಿ ಧನ–ಧಾನ್ಯ ಕೃಷಿ ಯೋಜನೆ: ರಾಜ್ಯದ ಆರು ಜಿಲ್ಲೆಗಳಲ್ಲಿ ಜಾರಿ

ಶಿಗ್ಗಾವಿ | ಅಕ್ರಮ ಚಟುವಟಿಕೆಗಳಿಗೆ ಸರ್ಕಾರದ ಆಶೀರ್ವಾದ: ಸಂಸದ ಬೊಮ್ಮಾಯಿ ಆರೋಪ

Illegal Activities: ಶಿಗ್ಗಾವಿ ಕ್ಷೇತ್ರದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದ್ದು, ಅಕ್ರಮ ಚಟುವಟಿಕೆಗಳಿಗೆ ಸರ್ಕಾರವೇ ಪ್ರೋತ್ಸಾಹಕ ಎಂಬ ಆರೋಪವನ್ನು ಸಂಸದ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಹೊರಹಾಕಿದರು.
Last Updated 12 ಅಕ್ಟೋಬರ್ 2025, 6:00 IST
ಶಿಗ್ಗಾವಿ | ಅಕ್ರಮ ಚಟುವಟಿಕೆಗಳಿಗೆ ಸರ್ಕಾರದ ಆಶೀರ್ವಾದ: ಸಂಸದ ಬೊಮ್ಮಾಯಿ ಆರೋಪ

ಹಾವೇರಿ | ಚಿರತೆ ದಾಳಿ: ಬೆಳೆಗೆ ನೀರು ಹಾಯಿಸಲು ಹೋಗಿದ್ದ ರೈತ ಸಾವು

BJP Leader Visit: ಚಿರತೆ ದಾಳಿಯಿಂದ ಗಾಯಗೊಂಡು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವನ್ನು ಇಂದು ಬಿಜೆಪಿ ಮುಖಂಡ ಬಿ.ಸಿ. ಪಾಟೀಲ ಭೇಟಿ ನೀಡಿ ಅವರ ಆರೋಗ್ಯದ ವಿಚಾರಿಸಿದರು.
Last Updated 11 ಅಕ್ಟೋಬರ್ 2025, 6:27 IST
ಹಾವೇರಿ | ಚಿರತೆ ದಾಳಿ: ಬೆಳೆಗೆ ನೀರು ಹಾಯಿಸಲು ಹೋಗಿದ್ದ ರೈತ ಸಾವು
ADVERTISEMENT
ADVERTISEMENT
ADVERTISEMENT