ಮಂಗಳವಾರ, 26 ಆಗಸ್ಟ್ 2025
×
ADVERTISEMENT

ಹಾವೇರಿ

ADVERTISEMENT

ಮಾನವ ಕುಲದ ಏಳಿಗೆ ಸರ್ವಧರ್ಮದ ಉದ್ದೇಶ: ಸಿದ್ದಣ್ಣ ಲಂಗೋಟಿ

ಮನೆಯಲ್ಲಿ ಮಹಾಮನೆ ಸಮಾರೋಪ, ಮಠದೊಳಗೆ ರಾಜಕೀಯ ಪಕ್ಷ ಪ್ರವೇಶಿಸದಿರಲಿ: ಸಿದ್ದಣ್ಣ ಲಂಗೋಟಿ
Last Updated 25 ಆಗಸ್ಟ್ 2025, 4:31 IST
ಮಾನವ ಕುಲದ ಏಳಿಗೆ ಸರ್ವಧರ್ಮದ ಉದ್ದೇಶ: ಸಿದ್ದಣ್ಣ ಲಂಗೋಟಿ

ಡಿಜೆ ಸಂಸ್ಕೃತಿ ಆರೋಗ್ಯಕ್ಕೆ ಮಾರಕ: ಡಿ.ವೈ.ಎಸ್.ಪಿ

ಗಣೇಶ ಹಬ್ಬ, ಈದ್ ಮಿಲಾದ್ ಅಂಗವಾಗಿ ಶಾಂತಿ ಸಭೆ
Last Updated 25 ಆಗಸ್ಟ್ 2025, 4:27 IST
ಡಿಜೆ ಸಂಸ್ಕೃತಿ ಆರೋಗ್ಯಕ್ಕೆ ಮಾರಕ: ಡಿ.ವೈ.ಎಸ್.ಪಿ

ಸಂಸ್ಕಾರ, ಆದರ್ಶ ಗುಣ ಅಳವಡಿಸಿಕೊಳ್ಳಿ: ಶಾಸಕ ಪ್ರಕಾಶ ಕೋಳಿವಾಡ

Student Motivation: ರಾಣೆಬೆನ್ನೂರು: ʻಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದೊಂದೇ ಮುಖ್ಯವಲ್ಲ. ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ, ಆದರ್ಶ ಗುಣ ಅಳವಡಿಸಿಕೊಳ್ಳಬೇಕುʼ ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
Last Updated 25 ಆಗಸ್ಟ್ 2025, 4:25 IST
ಸಂಸ್ಕಾರ, ಆದರ್ಶ ಗುಣ ಅಳವಡಿಸಿಕೊಳ್ಳಿ: ಶಾಸಕ ಪ್ರಕಾಶ ಕೋಳಿವಾಡ

ಹಾವೇರಿ: ಹೊಸ ತಾಲ್ಲೂಕು; ಕನಸು ನನಸಿಗೆ ಹೋರಾಟ

ಜಿಲ್ಲೆಯಲ್ಲಿ ಹೊಸ ತಾಲ್ಲೂಕು ರಚನೆಗೆ ಹಲವು ಹೋಬಳಿ, ಗ್ರಾಮಗಳ ಜನರ ಆಗ್ರಹ* ಸೌಲಭ್ಯವಿಲ್ಲದೇ ಸೊರಗಿರುವ ರಟ್ಟೀಹಳ್ಳಿ
Last Updated 25 ಆಗಸ್ಟ್ 2025, 4:22 IST
ಹಾವೇರಿ: ಹೊಸ ತಾಲ್ಲೂಕು; ಕನಸು ನನಸಿಗೆ ಹೋರಾಟ

ಅಕ್ಕಿಆಲೂರು: ಉದ್ಯೋಗ ಮೇಳ 30ರಂದು

Employment Opportunities: ಅಕ್ಕಿಆಲೂರು: ಇಲ್ಲಿನ ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಹಾನಗಲ್‍ನ ಉದ್ಯೋಗ ಸಮೃದ್ಧಿ ಕೇಂದ್ರದ ಆಶ್ರಯದಲ್ಲಿ ಆ. 30ರಂದು ಬೆಳಿಗ್ಗೆ...
Last Updated 25 ಆಗಸ್ಟ್ 2025, 2:53 IST
ಅಕ್ಕಿಆಲೂರು: ಉದ್ಯೋಗ ಮೇಳ 30ರಂದು

ಹಾವೇರಿ | ಗಣೇಶೋತ್ಸವ: ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ

ಆಗಸ್ಟ್ 23ರಿಂದ ಸೆಪ್ಟೆಂಬರ್ 8ರವರೆಗೆ ಮಾರಾಟಕ್ಕೆ ಅವಕಾಶ
Last Updated 24 ಆಗಸ್ಟ್ 2025, 6:10 IST
ಹಾವೇರಿ | ಗಣೇಶೋತ್ಸವ: ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ

ಹಾವೇರಿ | ಧರ್ಮಸ್ಥಳ: ಅಪಪ್ರಚಾರ ಮಾಡಿದವರ ಶಿಕ್ಷಿಸಲು ಆಗ್ರಹ

‘ಧರ್ಮದ ಉಳಿವಿಗಾಗಿ ಧರ್ಮಯುದ್ಧ’ ಹೆಸರಿನಲ್ಲಿ ಬಿಜೆಪಿ ಪ್ರತಿಭಟನೆ:
Last Updated 24 ಆಗಸ್ಟ್ 2025, 6:07 IST
ಹಾವೇರಿ | ಧರ್ಮಸ್ಥಳ: ಅಪಪ್ರಚಾರ ಮಾಡಿದವರ ಶಿಕ್ಷಿಸಲು ಆಗ್ರಹ
ADVERTISEMENT

ಬ್ಯಾಡಗಿ ಸರ್ಕಾರಿ ಪದವಿ ಪೂರ್ವ ಕಾಲೇಜು: ಕಾಂಪೌಂಡ್ ಹಾರಿ ಬರುವ ಕಿಡಿಗೇಡಿಗಳು

Security Lapse: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕಿಡಿಗೇಡಿಗಳ ಕಾಟ ಶುರುವಾಗಿದೆ. ಭದ್ರತೆಯ ಕೊರತೆಯಿಂದಾಗಿ ಪುಂಡರ ಹಾವಳಿ ಹೆಚ್ಚಿದೆ. ಕಾಲೇಜು ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದರೂ ಅದನ್ನು ಹತ್ತಿ ಬರುತ್ತಿರುವ ಕಿಡಿಗೇಡಿಗಳು, ಕಾ...
Last Updated 24 ಆಗಸ್ಟ್ 2025, 6:07 IST
ಬ್ಯಾಡಗಿ ಸರ್ಕಾರಿ ಪದವಿ ಪೂರ್ವ ಕಾಲೇಜು: ಕಾಂಪೌಂಡ್ ಹಾರಿ ಬರುವ ಕಿಡಿಗೇಡಿಗಳು

ತಿಳವಳ್ಳಿ | ತಡೆಗೋಡೆ ಇಲ್ಲದ ಕೆರೆ: ಅಪಾಯಕ್ಕೆ ಆಹ್ವಾನ

Infrastructure Neglect: ತಿಳವಳ್ಳಿ: ಗ್ರಾಮದ ಹೊರವಲಯದಲ್ಲಿರುವ ದೊಡ್ಡಕೆರೆಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ತಡೆಗೋಡೆ ಇಲ್ಲದಿದ್ದರಿಂದ, ಜನರು ಭಯದಲ್ಲೇ ಸಂಚರಿಸುವಂತಾಗಿದೆ. ಹಾವೇರಿ–ಬ್ಯಾಡಗಿ ಸಂಪರ್ಕ ರಸ್ತೆ ತಿರುವುಗಳಲ್ಲಿ ಅಪಾಯ...
Last Updated 23 ಆಗಸ್ಟ್ 2025, 2:38 IST
ತಿಳವಳ್ಳಿ | ತಡೆಗೋಡೆ ಇಲ್ಲದ ಕೆರೆ: ಅಪಾಯಕ್ಕೆ ಆಹ್ವಾನ

ಹಾವೇರಿ | ‌ಕಳ್ಳತನ: ಮನೆಗೆ ಹೋಗಿ ಸರ ಹಸ್ತಾಂತರ

Police Action Praised: ಹಾವೇರಿ: ರಾಣೆಬೆನ್ನೂರು ಶಹರ ಠಾಣೆ ವ್ಯಾ್ಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಆರೋಪಿಯಿಂದ ಜಪ್ತಿ ಮಾಡಿದ ಚಿನ್ನದ ಸರವನ್ನು ದೂರುದಾರರ ಮನೆಗೆ ಹೋಗಿ ಹಸ್ತಾಂತರ ಮಾಡಿದ್ದಾರೆ...
Last Updated 23 ಆಗಸ್ಟ್ 2025, 2:37 IST
ಹಾವೇರಿ | ‌ಕಳ್ಳತನ: ಮನೆಗೆ ಹೋಗಿ ಸರ ಹಸ್ತಾಂತರ
ADVERTISEMENT
ADVERTISEMENT
ADVERTISEMENT