ಸೋಮವಾರ, 25 ಆಗಸ್ಟ್ 2025
×
ADVERTISEMENT

ವಿಜಯಪುರ

ADVERTISEMENT

ಎಕರೆಗೆ ₹25 ಸಾವಿರ ಪರಿಹಾರ ನೀಡಿ: ಅಂಬಾರಾಯ ಅಷ್ಟಗಿ ಆಗ್ರಹ

ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಆಗ್ರಹ
Last Updated 25 ಆಗಸ್ಟ್ 2025, 6:23 IST
ಎಕರೆಗೆ ₹25 ಸಾವಿರ ಪರಿಹಾರ ನೀಡಿ: ಅಂಬಾರಾಯ ಅಷ್ಟಗಿ ಆಗ್ರಹ

ಕುರುಬ ಸಮಾಜದ ಮುಖಂಡರ ಜನಜಾಗೃತಿ ಸಮಾವೇಶ: ಕುರುಬರಿಗೆ ಎಸ್.ಟಿ.ಮೀಸಲಿಗೆ ಆಗ್ರಹ

ST Reservation Appeal: ಮುದ್ದೇಬಿಹಾಳ: ‘ಕುರುಬರಿಗೆ ಎಸ್.ಟಿ. ಮೀಸಲಾತಿ ಕಲ್ಪಿಸಬೇಕು’ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ ಹೇಳಿದರು.
Last Updated 25 ಆಗಸ್ಟ್ 2025, 5:40 IST
ಕುರುಬ ಸಮಾಜದ ಮುಖಂಡರ ಜನಜಾಗೃತಿ ಸಮಾವೇಶ: ಕುರುಬರಿಗೆ ಎಸ್.ಟಿ.ಮೀಸಲಿಗೆ ಆಗ್ರಹ

ಶರಣ ಬಳಗದ ತಿಂಗಳ ಪಾದಯಾತ್ರೆ ಶ್ಲಾಘನೀಯ: ಈರಣ್ಣ ಚ.ಪಟ್ಟಣಶೆಟ್ಟಿ

ಬಸವ ಸಂಸ್ಕೃತಿ ಅಭಿಯಾನದ ಪಾದಯಾತ್ರೆ ಸಮಾರೋಪ
Last Updated 25 ಆಗಸ್ಟ್ 2025, 5:34 IST
ಶರಣ ಬಳಗದ ತಿಂಗಳ ಪಾದಯಾತ್ರೆ ಶ್ಲಾಘನೀಯ: ಈರಣ್ಣ ಚ.ಪಟ್ಟಣಶೆಟ್ಟಿ

ನಾಗಠಾಣ ಕ್ಷೇತ್ರದ ಅಭಿವೃದ್ಧಿಗೆ ₹700 ಕೋಟಿ: ಮಲ್ಲಿಕಾರ್ಜುನ ಲೋಣಿ

Nagthana constituency development: ವಿಜಯಪುರ: ‘ಕಾಂಗ್ರೆಸ್‌ ಸರ್ಕಾರವು ನಾಗಠಾಣ ಕ್ಷೇತ್ರಕ್ಕೆ ₹700 ಕೋಟಿ ಅನುದಾನ ತಂದಿದೆ’ ಎಂದು ಮಲ್ಲಿಕಾರ್ಜುನ ಲೋಣಿ ಸಮರ್ಥಿಸಿಕೊಂಡರು.
Last Updated 25 ಆಗಸ್ಟ್ 2025, 5:29 IST
ನಾಗಠಾಣ ಕ್ಷೇತ್ರದ ಅಭಿವೃದ್ಧಿಗೆ ₹700 ಕೋಟಿ: ಮಲ್ಲಿಕಾರ್ಜುನ ಲೋಣಿ

ಬಾಗಲಕೋಟೆ: ಅಪಘಾತ; ಜಿಲ್ಲಾ ‘ಗ್ಯಾರಂಟಿ’ ಸಮಿತಿ ಅಧ್ಯಕ್ಷ ಸಾವು

KSRTC Collision: ಕೆರೂರ (ಬಾಗಲಕೋಟೆ ಜಿಲ್ಲೆ): ಸಮೀಪದ ಹೂಲಗೇರಿ ಗ್ರಾಮದ ಬಳಿ ಭಾನುವಾರ ಕೆಎಸ್ಆರ್‌ಟಿಸಿ ಬಸ್ - ಇನ್ನೊವಾ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಬಾಗಲಕೋಟೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾ...
Last Updated 25 ಆಗಸ್ಟ್ 2025, 2:58 IST
ಬಾಗಲಕೋಟೆ: ಅಪಘಾತ; ಜಿಲ್ಲಾ ‘ಗ್ಯಾರಂಟಿ’ ಸಮಿತಿ ಅಧ್ಯಕ್ಷ ಸಾವು

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್; ಶಾಸಕ ಯತ್ನಾಳ ಆಕ್ಷೇಪ

Mysore Dasara: ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗುವುದರ ಮೂಲಕ ದಸರಾವನ್ನು ಉದ್ಘಾಟಿಸುವುದು, ಬಾನು ಮುಷ್ತಾಕ್ ಅವರ ಸ್ವಂತ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ
Last Updated 24 ಆಗಸ್ಟ್ 2025, 10:31 IST
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್; ಶಾಸಕ ಯತ್ನಾಳ ಆಕ್ಷೇಪ

ವಿಜಯಪುರ: ಬೆರಗು ಪ್ರಶಸ್ತಿಗೆ ಕೃತಿಗಳ ಆಹ್ವಾನ

Literary Submission Invite: ಆಲಮೇಲ: ವಿಜಯಪುರ ಜಿಲ್ಲೆಯ ಕಡಣಿ ಗ್ರಾಮದ ಬೆರಗು ಪ್ರಕಾಶನವು ರಾಜ್ಯಮಟ್ಟದ ಪ್ರೊ ಎಚ್.ಟಿ. ಪೋತೆ ಪ್ರಶಸ್ತಿ ನೀಡಲು ಹಸ್ತಪ್ರತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿ ₹10 ಸಾವಿರ ನಗದು, ಪ್ರಶಸ್ತಿ...
Last Updated 24 ಆಗಸ್ಟ್ 2025, 4:30 IST
ವಿಜಯಪುರ: ಬೆರಗು ಪ್ರಶಸ್ತಿಗೆ ಕೃತಿಗಳ ಆಹ್ವಾನ
ADVERTISEMENT

ವಿಜಯಪುರ | ರಸ್ತೆ ಅತಿಕ್ರಮಿಸಿ ವ್ಯಾಪಾರ: ಪರದಾಟ

Street Vendor Issue: ದೇವರಹಿಪ್ಪರಗಿ: ಮೇನ್ ಬಜಾರ್ ಮೂಲಕ ಪಟ್ಟಣದ ದೇವಾಲಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ವ್ಯಾಪಾರಸ್ಥರಿಂದ ಅತಿಕ್ರಮಣಗೊಳ್ಳುತ್ತಿದ್ದು, ಕೂಡಲೇ ಸ್ಥಳೀಯ ಆಡಳಿತ ಅತಿಕ್ರಮಣ ಕುರಿತು ಕ್ರಮ ವಹಿಸಿ ಸುಗಮ ಸಂಚ...
Last Updated 24 ಆಗಸ್ಟ್ 2025, 4:30 IST
ವಿಜಯಪುರ | ರಸ್ತೆ ಅತಿಕ್ರಮಿಸಿ ವ್ಯಾಪಾರ: ಪರದಾಟ

ಧಾರವಾಡದಲ್ಲಿ ಶೈಕ್ಷಣಿಕ ಸ್ಟುಡಿಯೊ: ಬಬಲೇಶ್ವರ

Student Empowerment: ಆಲಮಟ್ಟಿ: ವಿದ್ಯಾರ್ಥಿದೆಸೆಯಿಂದಲೇ ಮಕ್ಕಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು. ಇಲ್ಲಿಯ ಆರ್ ಬಿಪಿಜಿ‌ ಹಳಕಟ್ಟಿ...
Last Updated 24 ಆಗಸ್ಟ್ 2025, 4:30 IST
ಧಾರವಾಡದಲ್ಲಿ ಶೈಕ್ಷಣಿಕ ಸ್ಟುಡಿಯೊ: ಬಬಲೇಶ್ವರ

ವಿಜಯಪುರ: ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ

Taluk Sports Meet: ಕೊಲ್ಹಾರ: ಪಟ್ಟಣದ ಶ್ರೀ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮೈದಾನದಲ್ಲಿ ಅ.31 ರಂದು ಬೆಳಿಗ್ಗೆ 9.30ಕ್ಕೆ 2025-26ನೇ ಸಾಲಿನ ಕೊಲ್ಹಾರ ತಾಲ್ಲೂಕು ಮಟ್ಟದ ದಸರಾ ಕ್ರೀಡಾ...
Last Updated 24 ಆಗಸ್ಟ್ 2025, 4:27 IST
ವಿಜಯಪುರ: ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ
ADVERTISEMENT
ADVERTISEMENT
ADVERTISEMENT