ಶುಕ್ರವಾರ, 11 ಜುಲೈ 2025
×
ADVERTISEMENT

ವಿಜಯಪುರ

ADVERTISEMENT

ವಿಜಯಪುರ: ಡ್ರ್ಯಾಗನ್ ಬೆಳೆದು ಮೊದಲ ವರ್ಷವೇ ಲಕ್ಷ ಆದಾಯ

ಸಾವಯವ ಕೃಷಿಗೆ ಒತ್ತು
Last Updated 11 ಜುಲೈ 2025, 6:23 IST
ವಿಜಯಪುರ: ಡ್ರ್ಯಾಗನ್ ಬೆಳೆದು ಮೊದಲ ವರ್ಷವೇ ಲಕ್ಷ ಆದಾಯ

ಸೇವೆ ಕಾಯಂಗೆ ಆಗ್ರಹ: ಅಂಗನವಾಡಿ ನೌಕರರಿಂದ ರಸ್ತೆ ತಡೆ

ಒಂಬತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತೆಯರು, ಸಹಾಯಕಿಯರು ಬುಧವಾರ ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅರ್ಧ ಗಂಟೆ ಕಾಲ ರಸ್ತೆ ತಡೆ ನಡೆಸಿದರು.
Last Updated 11 ಜುಲೈ 2025, 6:19 IST
ಸೇವೆ ಕಾಯಂಗೆ ಆಗ್ರಹ: ಅಂಗನವಾಡಿ ನೌಕರರಿಂದ ರಸ್ತೆ ತಡೆ

ಹಡಪದ ಅಪ್ಪಣ್ಣ ವಚನ ಸಾರ್ವಕಾಲಿಕ: ಬಬಲೇಶ್ವರ

ಜಿಲ್ಲಾಡಳಿತದಿಂದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ
Last Updated 11 ಜುಲೈ 2025, 6:18 IST
ಹಡಪದ ಅಪ್ಪಣ್ಣ ವಚನ ಸಾರ್ವಕಾಲಿಕ: ಬಬಲೇಶ್ವರ

‘ಕೌಶಲ–ಜ್ಞಾನದಿಂದ ರೂಪುಗೊಳ್ಳುವ ಜೀವನ’: ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್

‘ಕೌಶಲ, ಶಕ್ತಿ, ಜ್ಞಾನ, ಪಾಂಡಿತ್ಯದಿಂದ ಯುವಕರ ಜೀವನ ರೂಪುಗೊಳ್ಳುತ್ತದೆ. ಇವು ಸ್ವಯಾರ್ಜಿತ ಆಸ್ತಿ. ಇವು ಪದವಿಪ್ರಮಾಣಪತ್ರಗಳಿಂದ ಸಿಗುವುದಿಲ್ಲ. ಯುವಕರು ಕೇವಲ ಪ್ರಮಾಣಪತ್ರದ ಹಿಂದೆ ಬಿದ್ದಿದ್ದಾರೆ. ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದು ಸಾಮಾನ್ಯವಾಗಿದೆ
Last Updated 11 ಜುಲೈ 2025, 6:16 IST
‘ಕೌಶಲ–ಜ್ಞಾನದಿಂದ ರೂಪುಗೊಳ್ಳುವ ಜೀವನ’: ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್

ವಿಜಯಪುರ: ಜಿಲ್ಲೆ ಸಮಗ್ರ ಅಭಿವೃದ್ದಿಗೆ ಪೂರಕ ವರದಿಗೆ ಸೂಚನೆ

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಜಿಲ್ಲಾ ಮಟ್ಟದ ಸಂವಾದ ಸಭೆ 
Last Updated 11 ಜುಲೈ 2025, 6:14 IST
ವಿಜಯಪುರ: ಜಿಲ್ಲೆ ಸಮಗ್ರ ಅಭಿವೃದ್ದಿಗೆ ಪೂರಕ ವರದಿಗೆ ಸೂಚನೆ

ಜಾತಿ ಸಮೀಕ್ಷೆ ಬಗ್ಗೆ ಜುಲೈ 13ರಂದು ಸಭೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ

Caste Survey meeting: ಬಸವಜಯ ಮೃತ್ಯುಂಜಯ ಸ್ವಾಮೀಜಿ announced a state-level consultation meeting on July 13th in Vijayapura to discuss caste survey details for Panchamasali community and its subgroups.
Last Updated 10 ಜುಲೈ 2025, 19:26 IST
ಜಾತಿ ಸಮೀಕ್ಷೆ ಬಗ್ಗೆ ಜುಲೈ 13ರಂದು ಸಭೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಆಲಮಟ್ಟಿ ಅಣೆಕಟ್ಟು: ವೀಕ್ಷಣಾ ಗ್ಯಾಲರಿ ನಿರ್ಮಾಣಕ್ಕೆ ಒತ್ತಾಯ

Almatti Tourism Demand: ಆಲಮಟ್ಟಿ ಅಣೆಕಟ್ಟಿನ ಸೌಂದರ್ಯ ವೀಕ್ಷಿಸಲು ಪ್ರವಾಸಿಗರು ಕಷ್ಟಪಡುವಂತಾಗಿದ್ದು, ತಡೆಗೋಡೆ ಮೇಲೆಯೇ ವೀಕ್ಷಣಾ ಗ್ಯಾಲರಿ ನಿರ್ಮಿಸಲು ತುರ್ತು ಅಗತ್ಯವಿದೆ ಎಂಬುದು ಜನರ ಆಗ್ರಹ.
Last Updated 10 ಜುಲೈ 2025, 16:25 IST
ಆಲಮಟ್ಟಿ ಅಣೆಕಟ್ಟು: ವೀಕ್ಷಣಾ ಗ್ಯಾಲರಿ ನಿರ್ಮಾಣಕ್ಕೆ ಒತ್ತಾಯ
ADVERTISEMENT

ವಿಜಯಪುರ: ಅಯ್ಯನಗುಡಿಯ ದಲಿತರ ಬೇಡಿಕೆ ಈಡೇರಿಕೆಗೆ ಆಗ್ರಹ

Dalit Land Encroachment: ಅಯ್ಯನಗುಡಿ ದಲಿತ ಸಮುದಾಯದವರು ಜಮೀನಿನ ಮೂಲಕ ರಸ್ತೆ ನಿರ್ಮಾಣ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಬೇಡಿಕೆ ಈಡೇರಿಸದರೆ ಆಮರಣ ಉಪವಾಸ ಎಚ್ಚರಿಕೆ ನೀಡಿದ್ದಾರೆ.
Last Updated 10 ಜುಲೈ 2025, 16:19 IST
ವಿಜಯಪುರ: ಅಯ್ಯನಗುಡಿಯ ದಲಿತರ ಬೇಡಿಕೆ ಈಡೇರಿಕೆಗೆ ಆಗ್ರಹ

ಕೊಯಮತ್ತೂರು ಸ್ಫೋಟ: ಮೋಸ್ಟ್ ವಾಂಟೆಡ್ ಆರೋಪಿ ಟೈಲರ್‌ ರಾಜಾ ವಿಜಯಪುರದಲ್ಲಿ ಸೆರೆ

ಗುಂಡ್ಲುಪೇಟೆ ನಿವಾಸಿಯಾಗಿದ್ದ ಸಾದಿಕ್‌ ರಾಜಾ ಕೊಮತ್ತೂರು ಸ್ಫೋಟ ಪ್ರಕರಣದ ಬಳಿಕ ರಾಜ್ಯದ ಹುಬ್ಬಳ್ಳಿ ಮತ್ತು ವಿಜಯಪುರ ನಗರದಲ್ಲಿ ಕಳೆದ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ
Last Updated 10 ಜುಲೈ 2025, 14:43 IST
ಕೊಯಮತ್ತೂರು ಸ್ಫೋಟ: ಮೋಸ್ಟ್ ವಾಂಟೆಡ್ ಆರೋಪಿ ಟೈಲರ್‌ ರಾಜಾ ವಿಜಯಪುರದಲ್ಲಿ ಸೆರೆ

ಕಡ್ಲಿಗರ ಹುಣ್ಣಿಮೆ: ಕೃಷ್ಣೆಯ ಒಡಲು ತುಂಬಿದ ಮಹಿಳೆಯರು

Krishna River Rituals: ಆಲಮಟ್ಟಿಯ ಚಂದ್ರಮ್ಮಾ ದೇವಸ್ಥಾನದ ಬಳಿ ಮಹಿಳೆಯರು ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು; ರೈತರು ಸೇರಿ ಹಿನ್ನೀರಿನಲ್ಲಿ ಸಂಪ್ರದಾಯ ನಿರ್ವಹಿಸಿದರು.
Last Updated 10 ಜುಲೈ 2025, 14:35 IST
ಕಡ್ಲಿಗರ ಹುಣ್ಣಿಮೆ: ಕೃಷ್ಣೆಯ ಒಡಲು ತುಂಬಿದ ಮಹಿಳೆಯರು
ADVERTISEMENT
ADVERTISEMENT
ADVERTISEMENT